AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nepal Festival: ಯಮ ದೇವನನ್ನು ಮೆಚ್ಚಿಸಲು ಶ್ವಾನಕ್ಕೆ ಪೂಜೆ ಮಾಡಿದ ನೇಪಾಳಿಗರು, ಇದು ಕುಕುರ್ ತಿಹಾರ್ ಹಬ್ಬ ವಿಶೇಷ

ನೇಪಾಳದಲ್ಲಿ ಪ್ರತಿ ವರ್ಷ ಹಿಂದೂ ಹಬ್ಬವಾದ 'ಕುಕುರ್ ತಿಹಾರ್' ಅನ್ನು ಆಚರಿಸಲಾಗುತ್ತದೆ ಮತ್ತು ಈ ಸಂದರ್ಭದಲ್ಲಿ ಯಮನನ್ನು ಮೆಚ್ಚಿಸಲು ಶ್ವಾನಗಳನ್ನು ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಶ್ವಾನಗಳಿಗೆ ಮಾಂಸ, ಹಾಲು, ಮೊಟ್ಟೆ, ನಾಯಿ ತಿನ್ನುವಂತಹ ಆಹಾರಗಳನ್ನು ನೀಡಲಾಗುತ್ತದೆ.

TV9 Web
| Edited By: |

Updated on:Oct 26, 2022 | 5:19 PM

Share
ನೇಪಾಳದಲ್ಲಿ ಪ್ರತಿ ವರ್ಷ ಹಿಂದೂ ಹಬ್ಬವಾದ 'ಕುಕುರ್ ತಿಹಾರ್' ಅನ್ನು ಆಚರಿಸಲಾಗುತ್ತದೆ  ಮತ್ತು ಈ ಸಂದರ್ಭದಲ್ಲಿ ಯಮನನ್ನು ಮೆಚ್ಚಿಸಲು ಶ್ವಾನಗಳನ್ನು ಪೂಜಿಸಲಾಗುತ್ತದೆ.

dog day in nepal

1 / 10
ಕುಕುರ್ ತಿಹಾರ್’ ದಿನದಂದು ಶ್ವಾನಗಳಿಗೆ ಹೂವಿನ ಹಾರ ಮತ್ತು ತಿಲಕವನ್ನು ಇಡಲಾಗುತ್ತದೆ.

dog day in nepal

2 / 10
dog day in nepal

ಕಠ್ಮಂಡುವಿನ ಕೆನಲ್ ವಿಭಾಗದಲ್ಲಿ ಕುಕ್ಕೂರ್ ತಿಹಾರ್​ದಂದು ಶ್ವಾನ ಉತ್ಸವ ನಡೆಯಿತು ಈ ಸಂದರ್ಭದಲ್ಲಿ ನೇಪಾಳದ ಪೋಲೀಸ್ ಒಬ್ಬರು ಪೊಲೀಸ್ ಶ್ವಾನಕ್ಕೆ ಆಹಾರವನ್ನು ನೀಡಿದರು.

3 / 10
dog day in nepal

ಇಲ್ಲಿ ಶ್ವಾನಗಳಿಗೆ ಮಾಂಸ, ಹಾಲು, ಮೊಟ್ಟೆ ಮತ್ತು ಶ್ವಾನ ತಿನ್ನುವ ವಿವಿಧ ಆಹಾರಗಳನ್ನು ನೀಡುತ್ತಾರೆ.

4 / 10
dog day in nepal

ಪಪ್ಪಿ ಹೆಸರಿನ ಪೊಲೀಸ್ ಶ್ವಾನ ಹಬ್ಬದ ಸಂದರ್ಭದಲ್ಲಿ 'ಉತ್ತಮ ಶ್ವಾನ' ಎಂದು ಪದಕವನ್ನು ನೀಡಲಾಗಿತ್ತು.

5 / 10
dog day in nepal

ಹಬ್ಬದ ಸಂದರ್ಭದಲ್ಲಿ ನೇಪಾಳದ ಪೋಲೀಸ್ ಒಬ್ಬರು ಪೊಲೀಸ್ ಶ್ವಾನಕ್ಕೆ ಹಣೆಯ ಮೇಲೆ ಕುಂಕುಮ ಹಾಕಿ, ಮಾರಿಗೋಲ್ಡ್ ಬಿಸ್ಕಟ್ ನೀಡಿ ಹೂವನ್ನು ಹಾಕುತ್ತಿರುವುದು ಕಂಡುಬಂದಿದೆ.

6 / 10
dog day in nepal

ಕುಕ್ಕೂರ್ ತಿಹಾರ್ ಸಂದರ್ಭದಲ್ಲಿ ಹಲವು ಪೊಲೀಸ್ ಶ್ವಾನಗಳನ್ನು ಹೂವಿನ ಹಾರ ಹಾಕಿ ಅಲಂಕರಿಸಲಾಗುತ್ತದೆ.

7 / 10
dog day in nepal

ಕುಕ್ಕೂರ್ ತಿಹಾರ್ ಶ್ವಾನ ಉತ್ಸವದ ಸಂದರ್ಭದಲ್ಲಿ ಶ್ವಾನಗಳಿಗಾಗಿ ಹಲವಾರು ಚಟುವಟಿಕೆಗಳನ್ನು ಸಹ ಆಯೋಜಿಸಲಾಗಿದೆ. ಶ್ವಾನಯೊಂದು ಸಾಹಸ ಪ್ರದರ್ಶನ ಮಾಡುತ್ತಿರುವುದು ಕೂಡ ಇಲ್ಲಿ ಕಂಡು ಬಂದಿದೆ.

8 / 10
dog day in nepal

ಈ ಹಬ್ಬದಂದು, ಜನರು ಯಮನನ್ನು ಮೆಚ್ಚಿಸಲು ನಾಯಿಗಳನ್ನು ಪೂಜಿಸುತ್ತಾರೆ, ಏಕೆಂದರೆ ಶ್ವಾನಗಳು ಯಮನ ಸಂದೇಶವಾಹಕರು ಎಂದು ಹೇಳಲಾಗುತ್ತದೆ.

9 / 10
dog day in nepal

ಹಬ್ಬದ ಸಂದರ್ಭದಲ್ಲಿ ನೇಪಾಳದ ಪೊಲೀಸರು ತಮ್ಮ ಶ್ವಾನಗಳೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿದ್ದರು

10 / 10

Published On - 5:18 pm, Wed, 26 October 22

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್