AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali 2022: ನಿಮ್ಮ ಮನೆಯಲ್ಲಿ ಬೆಳಕಿನ ಹಬ್ಬಕ್ಕೆ ಈ ಸಿಂಪಲ್‌ ರಂಗೋಲಿ ಹಾಕಿ

ನಿಮ್ಮ ಮನೆಯಲ್ಲಿ ಈ ದೀಪಾವಳಿಗೆ ಇಲ್ಲಿ ಕೆಲವೊಂದು ರಂಗೋಲಿಗಳು ಇವೆ, ಈ ರಂಗೋಲಿಗಳನ್ನು ಹಾಕಲು ಪ್ರಯತ್ನ ಮಾಡಿ, ಇದು ತುಂಬಾ ಸರಳವಾಗಿದೆ.

TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Oct 21, 2022 | 1:19 PM

Share
ಮನೆಯಲ್ಲಿ ರಂಗೋಲಿ ಹಾಕುವುದು ಪ್ರತಿ ಹಿಂದೂ ಮನೆಗಳ ಸಾಂಪ್ರದಾಯವಾಗಿದೆ, ಹಬ್ಬಗಳು ಬಂದರೆ ಸಾಕು ಖಂಡಿತ ರಂಗೋಲಿ ಹಾಕುತ್ತಾರೆ. ಈ ಬಾರಿ ದೀಪಾವಳಿಯಂದು ಮನೆ ಮನೆಗಳಲ್ಲಿ ಈ ರಂಗೋಲಿಗಳನ್ನು ಹಾಕಬಹುದು.

Deepavali 2022

1 / 6
ಈ ದೀಪಾವಳಿಯಂದು ರಂಗೋಲಿಯನ್ನು ಹಾಕಿ, ಇದು ಸರಳವಾಗಿದೆ. ಈ ರಂಗೋಲಿಗಳ ಮನೆಯನ್ನು ಇನ್ನೂ ಅಂದವಾಗಿ ಕಾಣುವಂತೆ ಮಾಡುತ್ತದೆ.

Deepavali 2022

2 / 6
Deepavali 2022

ಬಣ್ಣ ಬಣ್ಣದ ರಂಗೋಲಿಯು ಬೆಳಕಿನ ಹಬ್ಬದಂದು ಹೆಚ್ಚು ಪ್ರಕಾಶತೆಯನ್ನು ನೀಡುತ್ತದೆ. ಜೀವನವು ಈ ಬಣ್ಣದಂತೆ ಕಲರ್ ಪುಲ್ ಆಗಿರುತ್ತದೆ.

3 / 6
Deepavali 2022

ಈ ಶುಭಾದಿನದಂದು ರಂಗೋಲಿಗಳು ಆಚರಣೆಗೂ ಉತ್ತಮ, ಮನೆಯ ಅಲಂಕಾರಕ್ಕೂ ಒಳೆಯದು.

4 / 6
Deepavali 2022

ದೀಪದ ದಿನದಂದು ಇಂತಹ ರಂಗೋಲಿಗಳು ಮಾಡಿದರೆ ಮನೆಯ ಮನಸ್ಸುಗಳು ಆನಂದಮಯವಾಗಿರುತ್ತದೆ.

5 / 6
Deepavali 2022

ಬೆಳಕಿನ ಹಬ್ಬದಂದು ಈ ರಂಗೋಲಿಯನ್ನು ಹಾಕಿ, ನಿಮ್ಮ ಮನಸ್ಸು ಮತ್ತು ಮನೆ ಪ್ರಕಾಶಮಾನವಾಗಿರುತ್ತದೆ.

6 / 6

Published On - 1:19 pm, Fri, 21 October 22

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ