AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali 2022: ನಿಮ್ಮ ಮನೆಯಲ್ಲಿ ಬೆಳಕಿನ ಹಬ್ಬಕ್ಕೆ ಈ ಸಿಂಪಲ್‌ ರಂಗೋಲಿ ಹಾಕಿ

ನಿಮ್ಮ ಮನೆಯಲ್ಲಿ ಈ ದೀಪಾವಳಿಗೆ ಇಲ್ಲಿ ಕೆಲವೊಂದು ರಂಗೋಲಿಗಳು ಇವೆ, ಈ ರಂಗೋಲಿಗಳನ್ನು ಹಾಕಲು ಪ್ರಯತ್ನ ಮಾಡಿ, ಇದು ತುಂಬಾ ಸರಳವಾಗಿದೆ.

TV9 Web
| Edited By: |

Updated on:Oct 21, 2022 | 1:19 PM

Share
ಮನೆಯಲ್ಲಿ ರಂಗೋಲಿ ಹಾಕುವುದು ಪ್ರತಿ ಹಿಂದೂ ಮನೆಗಳ ಸಾಂಪ್ರದಾಯವಾಗಿದೆ, ಹಬ್ಬಗಳು ಬಂದರೆ ಸಾಕು ಖಂಡಿತ ರಂಗೋಲಿ ಹಾಕುತ್ತಾರೆ. ಈ ಬಾರಿ ದೀಪಾವಳಿಯಂದು ಮನೆ ಮನೆಗಳಲ್ಲಿ ಈ ರಂಗೋಲಿಗಳನ್ನು ಹಾಕಬಹುದು.

Deepavali 2022

1 / 6
ಈ ದೀಪಾವಳಿಯಂದು ರಂಗೋಲಿಯನ್ನು ಹಾಕಿ, ಇದು ಸರಳವಾಗಿದೆ. ಈ ರಂಗೋಲಿಗಳ ಮನೆಯನ್ನು ಇನ್ನೂ ಅಂದವಾಗಿ ಕಾಣುವಂತೆ ಮಾಡುತ್ತದೆ.

Deepavali 2022

2 / 6
Deepavali 2022

ಬಣ್ಣ ಬಣ್ಣದ ರಂಗೋಲಿಯು ಬೆಳಕಿನ ಹಬ್ಬದಂದು ಹೆಚ್ಚು ಪ್ರಕಾಶತೆಯನ್ನು ನೀಡುತ್ತದೆ. ಜೀವನವು ಈ ಬಣ್ಣದಂತೆ ಕಲರ್ ಪುಲ್ ಆಗಿರುತ್ತದೆ.

3 / 6
Deepavali 2022

ಈ ಶುಭಾದಿನದಂದು ರಂಗೋಲಿಗಳು ಆಚರಣೆಗೂ ಉತ್ತಮ, ಮನೆಯ ಅಲಂಕಾರಕ್ಕೂ ಒಳೆಯದು.

4 / 6
Deepavali 2022

ದೀಪದ ದಿನದಂದು ಇಂತಹ ರಂಗೋಲಿಗಳು ಮಾಡಿದರೆ ಮನೆಯ ಮನಸ್ಸುಗಳು ಆನಂದಮಯವಾಗಿರುತ್ತದೆ.

5 / 6
Deepavali 2022

ಬೆಳಕಿನ ಹಬ್ಬದಂದು ಈ ರಂಗೋಲಿಯನ್ನು ಹಾಕಿ, ನಿಮ್ಮ ಮನಸ್ಸು ಮತ್ತು ಮನೆ ಪ್ರಕಾಶಮಾನವಾಗಿರುತ್ತದೆ.

6 / 6

Published On - 1:19 pm, Fri, 21 October 22

Follow Us
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ