AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali 2022: ನಿಮ್ಮ ಮನೆಯಲ್ಲಿ ಬೆಳಕಿನ ಹಬ್ಬಕ್ಕೆ ಈ ಸಿಂಪಲ್‌ ರಂಗೋಲಿ ಹಾಕಿ

ನಿಮ್ಮ ಮನೆಯಲ್ಲಿ ಈ ದೀಪಾವಳಿಗೆ ಇಲ್ಲಿ ಕೆಲವೊಂದು ರಂಗೋಲಿಗಳು ಇವೆ, ಈ ರಂಗೋಲಿಗಳನ್ನು ಹಾಕಲು ಪ್ರಯತ್ನ ಮಾಡಿ, ಇದು ತುಂಬಾ ಸರಳವಾಗಿದೆ.

TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 21, 2022 | 1:19 PM

ಮನೆಯಲ್ಲಿ ರಂಗೋಲಿ ಹಾಕುವುದು ಪ್ರತಿ ಹಿಂದೂ ಮನೆಗಳ ಸಾಂಪ್ರದಾಯವಾಗಿದೆ, ಹಬ್ಬಗಳು ಬಂದರೆ ಸಾಕು ಖಂಡಿತ ರಂಗೋಲಿ ಹಾಕುತ್ತಾರೆ. ಈ ಬಾರಿ ದೀಪಾವಳಿಯಂದು ಮನೆ ಮನೆಗಳಲ್ಲಿ ಈ ರಂಗೋಲಿಗಳನ್ನು ಹಾಕಬಹುದು.

Deepavali 2022

1 / 6
ಈ ದೀಪಾವಳಿಯಂದು ರಂಗೋಲಿಯನ್ನು ಹಾಕಿ, ಇದು ಸರಳವಾಗಿದೆ. ಈ ರಂಗೋಲಿಗಳ ಮನೆಯನ್ನು ಇನ್ನೂ ಅಂದವಾಗಿ ಕಾಣುವಂತೆ ಮಾಡುತ್ತದೆ.

Deepavali 2022

2 / 6
Deepavali 2022

ಬಣ್ಣ ಬಣ್ಣದ ರಂಗೋಲಿಯು ಬೆಳಕಿನ ಹಬ್ಬದಂದು ಹೆಚ್ಚು ಪ್ರಕಾಶತೆಯನ್ನು ನೀಡುತ್ತದೆ. ಜೀವನವು ಈ ಬಣ್ಣದಂತೆ ಕಲರ್ ಪುಲ್ ಆಗಿರುತ್ತದೆ.

3 / 6
Deepavali 2022

ಈ ಶುಭಾದಿನದಂದು ರಂಗೋಲಿಗಳು ಆಚರಣೆಗೂ ಉತ್ತಮ, ಮನೆಯ ಅಲಂಕಾರಕ್ಕೂ ಒಳೆಯದು.

4 / 6
Deepavali 2022

ದೀಪದ ದಿನದಂದು ಇಂತಹ ರಂಗೋಲಿಗಳು ಮಾಡಿದರೆ ಮನೆಯ ಮನಸ್ಸುಗಳು ಆನಂದಮಯವಾಗಿರುತ್ತದೆ.

5 / 6
Deepavali 2022

ಬೆಳಕಿನ ಹಬ್ಬದಂದು ಈ ರಂಗೋಲಿಯನ್ನು ಹಾಕಿ, ನಿಮ್ಮ ಮನಸ್ಸು ಮತ್ತು ಮನೆ ಪ್ರಕಾಶಮಾನವಾಗಿರುತ್ತದೆ.

6 / 6

Published On - 1:19 pm, Fri, 21 October 22

Follow us
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್
ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ಕೊಂದಿದ್ದೇವೆ; ರಾಜನಾಥ್ ಸಿಂಗ್
ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ಕೊಂದಿದ್ದೇವೆ; ರಾಜನಾಥ್ ಸಿಂಗ್
ಆಪರೇಷನ್ ಸಿಂಧೂರ: ನಟ ಪ್ರೇಮ್ ಪ್ರತಿಕ್ರಿಯೆ ಹೀಗಿತ್ತು...
ಆಪರೇಷನ್ ಸಿಂಧೂರ: ನಟ ಪ್ರೇಮ್ ಪ್ರತಿಕ್ರಿಯೆ ಹೀಗಿತ್ತು...