AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationships Tips: ನಿಮ್ಮಲ್ಲಿ ಈ ಗುಣವಿದ್ದರೆ ಮಾತ್ರ ನಿಮ್ಮ ಪ್ರೀತಿ ನಿಜವಾಗಿರಲು ಸಾಧ್ಯ

ನೀವು ಯಾರಾನ್ನಾದರೂ ಅತಿಯಾಗಿ ಪ್ರೀತಿಸುತ್ತಿದ್ದರೆ, ಅವರಿಂದಲೂ ನೀವು ಅಷ್ಟೇ ಪ್ರೀತಿಯನ್ನು ನಿರೀಕ್ಷಿಸುವುದು ಅಷ್ಟು ಸೂಕ್ತವಲ್ಲ. ಯಾವುದೇ ಷರತ್ತುಗಳು ಅಥವಾ ನಿರೀಕ್ಷೆಗಳಿಲ್ಲದೆ ಯಾರನ್ನಾದರೂ ಪ್ರೀತಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಅದು ತುಂಬಾ ಒಳ್ಳೆಯದು.

TV9 Web
| Edited By: |

Updated on:Feb 09, 2023 | 6:05 PM

Share
ಪ್ರೀತಿ ಬಹಳ ಶಕ್ತಿಯುತವಾದ ಭಾವನೆ: ಪೂರ್ಣ ಹೃದಯದಿಂದ ಪ್ರೀತಿಸುವವರು ಜಗತ್ತನ್ನೇ ಮರೆತು ಬಿಡುತ್ತಾರೆ ಎಂಬ ಮಾತಿಗೆ. ನಿಮ್ಮನ್ನೇ ಬದಲಾಯಿಸುವ ಶಕ್ತಿ ಪ್ರೀತಿಗಿದೆ.

ಪ್ರೀತಿ ಬಹಳ ಶಕ್ತಿಯುತವಾದ ಭಾವನೆ: ಪೂರ್ಣ ಹೃದಯದಿಂದ ಪ್ರೀತಿಸುವವರು ಜಗತ್ತನ್ನೇ ಮರೆತು ಬಿಡುತ್ತಾರೆ ಎಂಬ ಮಾತಿಗೆ. ನಿಮ್ಮನ್ನೇ ಬದಲಾಯಿಸುವ ಶಕ್ತಿ ಪ್ರೀತಿಗಿದೆ.

1 / 6
ನಿರೀಕ್ಷೆ: ನೀವು ಯಾರಾನ್ನಾದರೂ ಅತಿಯಾಗಿ ಪ್ರೀತಿಸುತ್ತಿದ್ದರೆ, ಅವರಿಂದಲೂ ನೀವು ಅಷ್ಟೇ ಪ್ರೀತಿಯನ್ನು ನಿರೀಕ್ಷಿಸುವುದು ಅಷ್ಟು ಸೂಕ್ತವಲ್ಲ. ಯಾವುದೇ ಷರತ್ತುಗಳು ಅಥವಾ ನಿರೀಕ್ಷೆಗಳಿಲ್ಲದೆ ಯಾರನ್ನಾದರೂ ಪ್ರೀತಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಅದು ತುಂಬಾ ಒಳ್ಳೆಯದು.

ನಿರೀಕ್ಷೆ: ನೀವು ಯಾರಾನ್ನಾದರೂ ಅತಿಯಾಗಿ ಪ್ರೀತಿಸುತ್ತಿದ್ದರೆ, ಅವರಿಂದಲೂ ನೀವು ಅಷ್ಟೇ ಪ್ರೀತಿಯನ್ನು ನಿರೀಕ್ಷಿಸುವುದು ಅಷ್ಟು ಸೂಕ್ತವಲ್ಲ. ಯಾವುದೇ ಷರತ್ತುಗಳು ಅಥವಾ ನಿರೀಕ್ಷೆಗಳಿಲ್ಲದೆ ಯಾರನ್ನಾದರೂ ಪ್ರೀತಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಅದು ತುಂಬಾ ಒಳ್ಳೆಯದು.

2 / 6
ತ್ಯಾಗ : ಪ್ರೀತಿಯಿಂದ ನಿಮ್ಮನ್ನು ಅವರಿಗಾಗಿ ತ್ಯಾಗ ಮಾಡುವುದು ಪ್ರೀತಿಯ ಅತ್ಯುನ್ನತ ಕಾರ್ಯಗಳಲ್ಲಿ ಒಂದಾಗಿದೆ. ನಿಮ್ಮ ಸ್ವಂತದಕ್ಕಿಂತ ಬೇರೊಬ್ಬರ ಅಗತ್ಯತೆಗಳನ್ನು ಪೂರೈಸುವ ಗುಣ ನಿಮ್ಮಲ್ಲಿರಬೇಕು.

ತ್ಯಾಗ : ಪ್ರೀತಿಯಿಂದ ನಿಮ್ಮನ್ನು ಅವರಿಗಾಗಿ ತ್ಯಾಗ ಮಾಡುವುದು ಪ್ರೀತಿಯ ಅತ್ಯುನ್ನತ ಕಾರ್ಯಗಳಲ್ಲಿ ಒಂದಾಗಿದೆ. ನಿಮ್ಮ ಸ್ವಂತದಕ್ಕಿಂತ ಬೇರೊಬ್ಬರ ಅಗತ್ಯತೆಗಳನ್ನು ಪೂರೈಸುವ ಗುಣ ನಿಮ್ಮಲ್ಲಿರಬೇಕು.

3 / 6
ಸಹಾಯ: ಕೆಲವೇ ಕೆಲವು ಜನರು ವೈಯಕ್ತಿಕ ಲಾಭವನ್ನು ಬಯಸದೆ ಇತರರಿಗೆ ಸಹಾಯ ಮಾಡುವ ನಿಸ್ವಾರ್ಥ ಗುಣವನ್ನು ಹೊಂದಿರುತ್ತಾರೆ. ನಿಮ್ಮಿಬ್ಬರ ನಡುವಿನ ಸಂಬಂಧದಲ್ಲಿ ಪರಸ್ಪರ ಸಹಾಯ ಅತ್ಯಂತ ಅಗತ್ಯವಾಗಿದೆ.

ಸಹಾಯ: ಕೆಲವೇ ಕೆಲವು ಜನರು ವೈಯಕ್ತಿಕ ಲಾಭವನ್ನು ಬಯಸದೆ ಇತರರಿಗೆ ಸಹಾಯ ಮಾಡುವ ನಿಸ್ವಾರ್ಥ ಗುಣವನ್ನು ಹೊಂದಿರುತ್ತಾರೆ. ನಿಮ್ಮಿಬ್ಬರ ನಡುವಿನ ಸಂಬಂಧದಲ್ಲಿ ಪರಸ್ಪರ ಸಹಾಯ ಅತ್ಯಂತ ಅಗತ್ಯವಾಗಿದೆ.

4 / 6
ಕ್ಷಮೆ: ಕ್ಷಮೆಯು ಸುಲಭವಾಗಿ ಸಂಬಂಧ ಉಳಿಸಿಕೊಳ್ಳುವ ದೊಡ್ಡ ರಹಸ್ಯಗಳಲ್ಲಿ ಒಂದಾಗಿದೆ. ನೀವು ಯಾವುದೇ ಅಹಂ ಇಲ್ಲದೇ ಒಂದು ಕ್ಷಮೆಯನ್ನು ಕೇಳುವುದರಿಂದ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು.

ಕ್ಷಮೆ: ಕ್ಷಮೆಯು ಸುಲಭವಾಗಿ ಸಂಬಂಧ ಉಳಿಸಿಕೊಳ್ಳುವ ದೊಡ್ಡ ರಹಸ್ಯಗಳಲ್ಲಿ ಒಂದಾಗಿದೆ. ನೀವು ಯಾವುದೇ ಅಹಂ ಇಲ್ಲದೇ ಒಂದು ಕ್ಷಮೆಯನ್ನು ಕೇಳುವುದರಿಂದ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು.

5 / 6
ಸಹಾನುಭೂತಿ: ಇದು ವ್ಯಕ್ತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಕಾಳಜಿ ವಹಿಸುವ ಶಕ್ತಿಯಾಗಿದೆ. ಯಾರೊಂದಿಗಾದರೂ ಸಹಾನುಭೂತಿ ಹೊಂದುವುದು ಸುಲಭವಲ್ಲ. ಈ ಗುಣ ನಿಮ್ಮಲ್ಲಿದ್ದರೆ ನಿಮ್ಮ ಸಂಬಂಧದಲ್ಲಿ ಬಿರುಕು ಬಿಡಲು ಸಾಧ್ಯವಿಲ್ಲ.

ಸಹಾನುಭೂತಿ: ಇದು ವ್ಯಕ್ತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಕಾಳಜಿ ವಹಿಸುವ ಶಕ್ತಿಯಾಗಿದೆ. ಯಾರೊಂದಿಗಾದರೂ ಸಹಾನುಭೂತಿ ಹೊಂದುವುದು ಸುಲಭವಲ್ಲ. ಈ ಗುಣ ನಿಮ್ಮಲ್ಲಿದ್ದರೆ ನಿಮ್ಮ ಸಂಬಂಧದಲ್ಲಿ ಬಿರುಕು ಬಿಡಲು ಸಾಧ್ಯವಿಲ್ಲ.

6 / 6

Published On - 6:05 pm, Thu, 9 February 23

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್