AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RRR: ದೇಶದೆಲ್ಲೆಡೆ ‘ಆರ್​ಆರ್​ಆರ್​’ ಭರ್ಜರಿ ಪ್ರಚಾರ; ವಾರಣಾಸಿಯ ಗಂಗಾರತಿಯಲ್ಲಿ ಭಾಗಿಯಾದ ರಾಮ್​ ಚರಣ್, ಜ್ಯೂ.ಎನ್​ಟಿಆರ್

Rajamouli | Jr NTR | Ram Charan: ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರತಂಡ ಪ್ರಚಾರದ ಭಾಗವಾಗಿ ದೇಶಾದ್ಯಂತ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಇದಕ್ಕೆ ರಾಮ್​ ಚರಣ್ ಹಾಗೂ ಜ್ಯೂ.ಎನ್​ಟಿಆರ್ ಸಾಥ್ ನೀಡುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ವಾರಣಾಸಿ, ಏಕತಾ ಪ್ರತಿಮೆ, ಗೋಲ್ಡನ್ ಟೆಂಪಲ್ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿದ್ದು, ಫೋಟೋಗಳು ಇಲ್ಲಿವೆ.

TV9 Web
| Updated By: shivaprasad.hs|

Updated on: Mar 23, 2022 | 5:16 PM

Share
ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಮಾರ್ಚ್ 25ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಪ್ರಚಾರ ಕಾರ್ಯದಲ್ಲಿ ನಾಯಕ ನಟರಾದ ಜ್ಯೂ.ಎನ್​ಟಿಆರ್, ರಾಮ್​ಚರಣ್ ಹಾಗೂ ರಾಜಮೌಳಿ ಭಾಗವಹಿಸುತ್ತಿದ್ದಾರೆ. ದೇಶಾದ್ಯಂತ ಪ್ರಮುಖ ಸ್ಥಳಗಳಿಗೆ ಚಿತ್ರತಂಡ ಭೇಟಿ ನೀಡುತ್ತಿದ್ದು, ಎಲ್ಲೆಡೆ ಜನಜಾತ್ರೆ ಸೇರುತ್ತಿದೆ. ಚಿತ್ರತಂಡ ಇದುವರೆಗೆ ಎಲ್ಲೆಲ್ಲಿ ಭೇಟಿ ನೀಡಿದೆ? ಸಚಿತ್ರ ಮಾಹಿತಿ ಇಲ್ಲಿದೆ.

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಮಾರ್ಚ್ 25ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಪ್ರಚಾರ ಕಾರ್ಯದಲ್ಲಿ ನಾಯಕ ನಟರಾದ ಜ್ಯೂ.ಎನ್​ಟಿಆರ್, ರಾಮ್​ಚರಣ್ ಹಾಗೂ ರಾಜಮೌಳಿ ಭಾಗವಹಿಸುತ್ತಿದ್ದಾರೆ. ದೇಶಾದ್ಯಂತ ಪ್ರಮುಖ ಸ್ಥಳಗಳಿಗೆ ಚಿತ್ರತಂಡ ಭೇಟಿ ನೀಡುತ್ತಿದ್ದು, ಎಲ್ಲೆಡೆ ಜನಜಾತ್ರೆ ಸೇರುತ್ತಿದೆ. ಚಿತ್ರತಂಡ ಇದುವರೆಗೆ ಎಲ್ಲೆಲ್ಲಿ ಭೇಟಿ ನೀಡಿದೆ? ಸಚಿತ್ರ ಮಾಹಿತಿ ಇಲ್ಲಿದೆ.

1 / 9
ನಿರ್ದೇಶಕ ರಾಜಮೌಳಿ ಅವರಿಗೆ ದೇಶಾದ್ಯಂತ ಜನಪ್ರಿಯತೆ ಇದೆ. ಯಾವ ಸ್ಟಾರ್ ನಟರಿಗೂ ಅವರು ಕಡಿಮೆಯಿಲ್ಲ. ಹಾಗಾಗಿಯೇ ಚಿತ್ರದ ಪ್ರಚಾರದಲ್ಲಿ ನಾಯಕರ ಜತೆಗೆ ರಾಜಮೌಳಿ ಕೂಡ ಹಾಜರಿರುತ್ತಾರೆ. ರಾಜಸ್ಥಾನದ ಜೈಪುರದ  ಸುಪ್ರಸಿದ್ಧ ಹವಾ ಮಹಲ್ ಎದುರು ‘ಆರ್​ಆರ್​ಆರ್​’ ಚಿತ್ರತಂಡ.

ನಿರ್ದೇಶಕ ರಾಜಮೌಳಿ ಅವರಿಗೆ ದೇಶಾದ್ಯಂತ ಜನಪ್ರಿಯತೆ ಇದೆ. ಯಾವ ಸ್ಟಾರ್ ನಟರಿಗೂ ಅವರು ಕಡಿಮೆಯಿಲ್ಲ. ಹಾಗಾಗಿಯೇ ಚಿತ್ರದ ಪ್ರಚಾರದಲ್ಲಿ ನಾಯಕರ ಜತೆಗೆ ರಾಜಮೌಳಿ ಕೂಡ ಹಾಜರಿರುತ್ತಾರೆ. ರಾಜಸ್ಥಾನದ ಜೈಪುರದ ಸುಪ್ರಸಿದ್ಧ ಹವಾ ಮಹಲ್ ಎದುರು ‘ಆರ್​ಆರ್​ಆರ್​’ ಚಿತ್ರತಂಡ.

2 / 9
ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರಿ-ರಿಲೀಸ್ ಈವೆಂಟ್​ನಲ್ಲಿ ಭಾಗಿಯಾಗಿದ್ದ ಚಿತ್ರತಂಡ. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಸಾಥ್ ನೀಡಿದ್ದು ವಿಶೇಷ.

ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರಿ-ರಿಲೀಸ್ ಈವೆಂಟ್​ನಲ್ಲಿ ಭಾಗಿಯಾಗಿದ್ದ ಚಿತ್ರತಂಡ. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಸಾಥ್ ನೀಡಿದ್ದು ವಿಶೇಷ.

3 / 9
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರತಂಡಕ್ಕೆ ಆಮಿರ್ ಖಾನ್ ಸಾಥ್ ನೀಡಿದ್ದರು. ನಟಿ ಆಲಿಯಾ ಭಟ್ ಕೂಡ ಜತೆಯಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರತಂಡಕ್ಕೆ ಆಮಿರ್ ಖಾನ್ ಸಾಥ್ ನೀಡಿದ್ದರು. ನಟಿ ಆಲಿಯಾ ಭಟ್ ಕೂಡ ಜತೆಯಿದ್ದಾರೆ.

4 / 9
ಅಮೃತಸರದ ಗೋಲ್ಡನ್ ಟೆಂಪಲ್​ನಲ್ಲಿ ರಾಜಮೌಳಿ, ರಾಮ್​ಚರಣ್ ಹಾಗೂ ಜ್ಯೂ.ಎನ್​ಟಿಆರ್

ಅಮೃತಸರದ ಗೋಲ್ಡನ್ ಟೆಂಪಲ್​ನಲ್ಲಿ ರಾಜಮೌಳಿ, ರಾಮ್​ಚರಣ್ ಹಾಗೂ ಜ್ಯೂ.ಎನ್​ಟಿಆರ್

5 / 9
ಗುಜರಾತ್​ನ ಏಕತಾ ಪ್ರತಿಮೆ ಮುಂಭಾಗ ‘ಆರ್​ಆರ್​ಆರ್​’ ಚಿತ್ರತಂಡ

ಗುಜರಾತ್​ನ ಏಕತಾ ಪ್ರತಿಮೆ ಮುಂಭಾಗ ‘ಆರ್​ಆರ್​ಆರ್​’ ಚಿತ್ರತಂಡ

6 / 9
ಇತ್ತೀಚೆಗೆ ವಾರಣಾಸಿಗೆ ತೆರಳಿದ್ದ ‘ಆರ್​ಆರ್​ಆರ್​’ ಚಿತ್ರತಂಡ ಗಂಗಾರತಿಯಲ್ಲಿ ಭಾಗಿಯಾಗಿತ್ತು.

ಇತ್ತೀಚೆಗೆ ವಾರಣಾಸಿಗೆ ತೆರಳಿದ್ದ ‘ಆರ್​ಆರ್​ಆರ್​’ ಚಿತ್ರತಂಡ ಗಂಗಾರತಿಯಲ್ಲಿ ಭಾಗಿಯಾಗಿತ್ತು.

7 / 9
ವಾರಣಾಸಿ ಭೇಟಿ ವೇಳೆ ಜ್ಯೂ.ಎನ್​ಟಿಆರ್ ಹಾಗೂ ರಾಮ್​ ಚರಣ್​ರನ್ನು ನೋಡಲು ಜನರು ಮುಗಿಬಿದ್ದರು.

ವಾರಣಾಸಿ ಭೇಟಿ ವೇಳೆ ಜ್ಯೂ.ಎನ್​ಟಿಆರ್ ಹಾಗೂ ರಾಮ್​ ಚರಣ್​ರನ್ನು ನೋಡಲು ಜನರು ಮುಗಿಬಿದ್ದರು.

8 / 9
ಜ್ಯೂ.ಎನ್​ಟಿಆರ್ ಹಾಗೂ ರಾಮ್​ಚರಣ್ ಎಲ್ಲೆಡೆ ‘ದೋಸ್ತಿ’ ಪೋಸ್ ನೀಡುತ್ತಾ ಗಮನ ಸೆಳೆಯುತ್ತಿದ್ದಾರೆ. ಇದಕ್ಕೆ ರಾಜಮೌಳಿ ಸಾಥ್ ನೀಡುತ್ತಿದ್ದಾರೆ.

ಜ್ಯೂ.ಎನ್​ಟಿಆರ್ ಹಾಗೂ ರಾಮ್​ಚರಣ್ ಎಲ್ಲೆಡೆ ‘ದೋಸ್ತಿ’ ಪೋಸ್ ನೀಡುತ್ತಾ ಗಮನ ಸೆಳೆಯುತ್ತಿದ್ದಾರೆ. ಇದಕ್ಕೆ ರಾಜಮೌಳಿ ಸಾಥ್ ನೀಡುತ್ತಿದ್ದಾರೆ.

9 / 9
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ