AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೇವಿಡ್ ಬೆಕಮ್​ಗೆ ಭಾರತೀಯ ಸಂಸ್ಕೃತಿಯ ಪರಿಚಯ ಮಾಡಿಸಿದ ಸೋನಂ ಕಪೂರ್ ದಂಪತಿ

David Beckham: ಭಾರತಕ್ಕೆ ಆಗಮಿಸಿದ್ದ ಖ್ಯಾತ ಮಾಜಿ ಫುಟ್​ಬಾಲ್ ಕ್ರೀಡಾಪಟು ಡೇವಿಡ್ ಬೆಕಮ್​, ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಅವರ ಪತಿ ಆನಂದ್ ಅಹೂಜಾರ ಅತಿಥಿಯಾಗಿ ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಈ ಜೋಡಿ ಡೇವಿಡ್​ಗೆ ಮಾಡಿಕೊಟ್ಟಿದ್ದಾರೆ.

ಮಂಜುನಾಥ ಸಿ.
|

Updated on: Nov 17, 2023 | 11:15 PM

Share
ಭಾರತ-ನ್ಯೂಜಿಲೆಂಡ್ ಪಂದ್ಯ ವೀಕ್ಷಿಸಿದ ಡೇವಿಡ್ ಬೆಕಮ್, ಸೋನಂ ಕಪೂರ್ ಮತ್ತು ಆನಂದ್ ಅಹೂಜಾರ ಮನೆಗೆ ಅತಿಥಿಯಾಗಿ ತೆರಳಿದರು.

ಭಾರತ-ನ್ಯೂಜಿಲೆಂಡ್ ಪಂದ್ಯ ವೀಕ್ಷಿಸಿದ ಡೇವಿಡ್ ಬೆಕಮ್, ಸೋನಂ ಕಪೂರ್ ಮತ್ತು ಆನಂದ್ ಅಹೂಜಾರ ಮನೆಗೆ ಅತಿಥಿಯಾಗಿ ತೆರಳಿದರು.

1 / 7
ಯುನೆಸೆಫ್ ರಾಯಭಾರಿಯಾಗಿ ವಿಶ್ವಕಪ್​ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಇಂಗ್ಲೆಂಡ್​ನ ಖ್ಯಾತ ಫುಟ್​ಬಾಲ್ ಆಟಗಾರ ಡೇವಿಡ್ ಬೆಕಮ್ ಭಾರತಕ್ಕೆ ಬಂದಿದ್ದರು.

ಯುನೆಸೆಫ್ ರಾಯಭಾರಿಯಾಗಿ ವಿಶ್ವಕಪ್​ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಇಂಗ್ಲೆಂಡ್​ನ ಖ್ಯಾತ ಫುಟ್​ಬಾಲ್ ಆಟಗಾರ ಡೇವಿಡ್ ಬೆಕಮ್ ಭಾರತಕ್ಕೆ ಬಂದಿದ್ದರು.

2 / 7
ಇದೀಗ ಸೋನಂ ಕಪೂರ್ ಡೇವಿಡ್ ಬೆಕಮ್ ಅತಿಥಿಯಾಗಿ ತಮ್ಮ ಮನೆಗೆ ಆಗಮಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇದೀಗ ಸೋನಂ ಕಪೂರ್ ಡೇವಿಡ್ ಬೆಕಮ್ ಅತಿಥಿಯಾಗಿ ತಮ್ಮ ಮನೆಗೆ ಆಗಮಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

3 / 7
ಸೋನಂ ಕಪೂರ್ ದಂಪತಿ ಡೇವಿಡ್ ಬೆಕಮ್​ಗೆ ದೊಡ್ಡ ಪಾರ್ಟಿ ನೀಡಿದ್ದಾರೆ ಎನ್ನಲಾಯ್ತು. ಹಲವು ಅತಿಥಿಗಳು ಸಹ ಪಾರ್ಟಿಯಲ್ಲಿದ್ದರು.

ಸೋನಂ ಕಪೂರ್ ದಂಪತಿ ಡೇವಿಡ್ ಬೆಕಮ್​ಗೆ ದೊಡ್ಡ ಪಾರ್ಟಿ ನೀಡಿದ್ದಾರೆ ಎನ್ನಲಾಯ್ತು. ಹಲವು ಅತಿಥಿಗಳು ಸಹ ಪಾರ್ಟಿಯಲ್ಲಿದ್ದರು.

4 / 7
ಅತಿಥಿಯಾಗಿ ಮನೆಗೆ ಬಂದ ಡೇವಿಡ್ ಬೆಕಮ್​ಗೆ ಭಾರತೀಯ ಸಂಸ್ಕೃತಿಯ ಸಣ್ಣ ಪರಿಚಯವನ್ನು ದಂಪತಿ ಮಾಡಿಸಿದ್ದಾರೆ.

ಅತಿಥಿಯಾಗಿ ಮನೆಗೆ ಬಂದ ಡೇವಿಡ್ ಬೆಕಮ್​ಗೆ ಭಾರತೀಯ ಸಂಸ್ಕೃತಿಯ ಸಣ್ಣ ಪರಿಚಯವನ್ನು ದಂಪತಿ ಮಾಡಿಸಿದ್ದಾರೆ.

5 / 7
ಆರತಿ ಎತ್ತಿ ಮನೆಗೆ ಕರೆದಿರುವ ಸೋನಂ ದಂಪತಿ, ಡೇವಿಡ್ ಬೆಕಮ್​ಗೆ ತಮ್ಮ ಆಚರಣೆಗಳ ಪರಿಚಯ ಮಾಡಿಸಿಕೊಟ್ಟಿದ್ದಾರೆ.

ಆರತಿ ಎತ್ತಿ ಮನೆಗೆ ಕರೆದಿರುವ ಸೋನಂ ದಂಪತಿ, ಡೇವಿಡ್ ಬೆಕಮ್​ಗೆ ತಮ್ಮ ಆಚರಣೆಗಳ ಪರಿಚಯ ಮಾಡಿಸಿಕೊಟ್ಟಿದ್ದಾರೆ.

6 / 7
ಡೇವಿಡ್ ಬೆಕಮ್​ ಕೈಗೆ ಹೂವನ್ನು ಕಟ್ಟಿ ಅವರನ್ನೂ ಸಹ ಪೂಜೆಯ ಭಾಗವನ್ನಾಗಿಸಿದ್ದಾರೆ.

ಡೇವಿಡ್ ಬೆಕಮ್​ ಕೈಗೆ ಹೂವನ್ನು ಕಟ್ಟಿ ಅವರನ್ನೂ ಸಹ ಪೂಜೆಯ ಭಾಗವನ್ನಾಗಿಸಿದ್ದಾರೆ.

7 / 7
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್