ಡೇವಿಡ್ ಬೆಕಮ್​ಗೆ ಭಾರತೀಯ ಸಂಸ್ಕೃತಿಯ ಪರಿಚಯ ಮಾಡಿಸಿದ ಸೋನಂ ಕಪೂರ್ ದಂಪತಿ

David Beckham: ಭಾರತಕ್ಕೆ ಆಗಮಿಸಿದ್ದ ಖ್ಯಾತ ಮಾಜಿ ಫುಟ್​ಬಾಲ್ ಕ್ರೀಡಾಪಟು ಡೇವಿಡ್ ಬೆಕಮ್​, ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಅವರ ಪತಿ ಆನಂದ್ ಅಹೂಜಾರ ಅತಿಥಿಯಾಗಿ ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಈ ಜೋಡಿ ಡೇವಿಡ್​ಗೆ ಮಾಡಿಕೊಟ್ಟಿದ್ದಾರೆ.

|

Updated on: Nov 17, 2023 | 11:15 PM

ಭಾರತ-ನ್ಯೂಜಿಲೆಂಡ್ ಪಂದ್ಯ ವೀಕ್ಷಿಸಿದ ಡೇವಿಡ್ ಬೆಕಮ್, ಸೋನಂ ಕಪೂರ್ ಮತ್ತು ಆನಂದ್ ಅಹೂಜಾರ ಮನೆಗೆ ಅತಿಥಿಯಾಗಿ ತೆರಳಿದರು.

ಭಾರತ-ನ್ಯೂಜಿಲೆಂಡ್ ಪಂದ್ಯ ವೀಕ್ಷಿಸಿದ ಡೇವಿಡ್ ಬೆಕಮ್, ಸೋನಂ ಕಪೂರ್ ಮತ್ತು ಆನಂದ್ ಅಹೂಜಾರ ಮನೆಗೆ ಅತಿಥಿಯಾಗಿ ತೆರಳಿದರು.

1 / 7
ಯುನೆಸೆಫ್ ರಾಯಭಾರಿಯಾಗಿ ವಿಶ್ವಕಪ್​ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಇಂಗ್ಲೆಂಡ್​ನ ಖ್ಯಾತ ಫುಟ್​ಬಾಲ್ ಆಟಗಾರ ಡೇವಿಡ್ ಬೆಕಮ್ ಭಾರತಕ್ಕೆ ಬಂದಿದ್ದರು.

ಯುನೆಸೆಫ್ ರಾಯಭಾರಿಯಾಗಿ ವಿಶ್ವಕಪ್​ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಇಂಗ್ಲೆಂಡ್​ನ ಖ್ಯಾತ ಫುಟ್​ಬಾಲ್ ಆಟಗಾರ ಡೇವಿಡ್ ಬೆಕಮ್ ಭಾರತಕ್ಕೆ ಬಂದಿದ್ದರು.

2 / 7
ಇದೀಗ ಸೋನಂ ಕಪೂರ್ ಡೇವಿಡ್ ಬೆಕಮ್ ಅತಿಥಿಯಾಗಿ ತಮ್ಮ ಮನೆಗೆ ಆಗಮಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇದೀಗ ಸೋನಂ ಕಪೂರ್ ಡೇವಿಡ್ ಬೆಕಮ್ ಅತಿಥಿಯಾಗಿ ತಮ್ಮ ಮನೆಗೆ ಆಗಮಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

3 / 7
ಸೋನಂ ಕಪೂರ್ ದಂಪತಿ ಡೇವಿಡ್ ಬೆಕಮ್​ಗೆ ದೊಡ್ಡ ಪಾರ್ಟಿ ನೀಡಿದ್ದಾರೆ ಎನ್ನಲಾಯ್ತು. ಹಲವು ಅತಿಥಿಗಳು ಸಹ ಪಾರ್ಟಿಯಲ್ಲಿದ್ದರು.

ಸೋನಂ ಕಪೂರ್ ದಂಪತಿ ಡೇವಿಡ್ ಬೆಕಮ್​ಗೆ ದೊಡ್ಡ ಪಾರ್ಟಿ ನೀಡಿದ್ದಾರೆ ಎನ್ನಲಾಯ್ತು. ಹಲವು ಅತಿಥಿಗಳು ಸಹ ಪಾರ್ಟಿಯಲ್ಲಿದ್ದರು.

4 / 7
ಅತಿಥಿಯಾಗಿ ಮನೆಗೆ ಬಂದ ಡೇವಿಡ್ ಬೆಕಮ್​ಗೆ ಭಾರತೀಯ ಸಂಸ್ಕೃತಿಯ ಸಣ್ಣ ಪರಿಚಯವನ್ನು ದಂಪತಿ ಮಾಡಿಸಿದ್ದಾರೆ.

ಅತಿಥಿಯಾಗಿ ಮನೆಗೆ ಬಂದ ಡೇವಿಡ್ ಬೆಕಮ್​ಗೆ ಭಾರತೀಯ ಸಂಸ್ಕೃತಿಯ ಸಣ್ಣ ಪರಿಚಯವನ್ನು ದಂಪತಿ ಮಾಡಿಸಿದ್ದಾರೆ.

5 / 7
ಆರತಿ ಎತ್ತಿ ಮನೆಗೆ ಕರೆದಿರುವ ಸೋನಂ ದಂಪತಿ, ಡೇವಿಡ್ ಬೆಕಮ್​ಗೆ ತಮ್ಮ ಆಚರಣೆಗಳ ಪರಿಚಯ ಮಾಡಿಸಿಕೊಟ್ಟಿದ್ದಾರೆ.

ಆರತಿ ಎತ್ತಿ ಮನೆಗೆ ಕರೆದಿರುವ ಸೋನಂ ದಂಪತಿ, ಡೇವಿಡ್ ಬೆಕಮ್​ಗೆ ತಮ್ಮ ಆಚರಣೆಗಳ ಪರಿಚಯ ಮಾಡಿಸಿಕೊಟ್ಟಿದ್ದಾರೆ.

6 / 7
ಡೇವಿಡ್ ಬೆಕಮ್​ ಕೈಗೆ ಹೂವನ್ನು ಕಟ್ಟಿ ಅವರನ್ನೂ ಸಹ ಪೂಜೆಯ ಭಾಗವನ್ನಾಗಿಸಿದ್ದಾರೆ.

ಡೇವಿಡ್ ಬೆಕಮ್​ ಕೈಗೆ ಹೂವನ್ನು ಕಟ್ಟಿ ಅವರನ್ನೂ ಸಹ ಪೂಜೆಯ ಭಾಗವನ್ನಾಗಿಸಿದ್ದಾರೆ.

7 / 7
Follow us
ಸದನದಲ್ಲಿ ರೇವಣ್ಣ ಕಾರ್ನರ್ ಆದಾಗ ಅಣ್ಣನ ನೆರವಿಗೆ ಧಾವಿಸಿದ ಕುಮಾರಣ್ಣ
ಸದನದಲ್ಲಿ ರೇವಣ್ಣ ಕಾರ್ನರ್ ಆದಾಗ ಅಣ್ಣನ ನೆರವಿಗೆ ಧಾವಿಸಿದ ಕುಮಾರಣ್ಣ
‘ರಾಕ್ಷಸ’ ವಿನಯ್ ಅಟ್ಟಹಾಸ, ತಲೆ ತಗ್ಗಿಸಿದ ಕಾರ್ತಿಕ್
‘ರಾಕ್ಷಸ’ ವಿನಯ್ ಅಟ್ಟಹಾಸ, ತಲೆ ತಗ್ಗಿಸಿದ ಕಾರ್ತಿಕ್
ರಾಜಕೀಯ ಭವಿಷ್ಯ ಕುರಿತು ವಿ ಸೋಮಣ್ಣ ಗೊಂದಲದಲ್ಲಿರುವುದು ಮಾತುಗಳಿಂದ ಸ್ಪಷ್ಟ
ರಾಜಕೀಯ ಭವಿಷ್ಯ ಕುರಿತು ವಿ ಸೋಮಣ್ಣ ಗೊಂದಲದಲ್ಲಿರುವುದು ಮಾತುಗಳಿಂದ ಸ್ಪಷ್ಟ
ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್
ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್
ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ
ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ
ಸೋಮಣ್ಣ ಎಲ್ಲೂ ಹೋಗಲ್ಲ, ಅವರೊಂದಿಗೆ ಮಾತಾಡುತ್ತೇನೆ: ಬಿಎಸ್ ಯಡಿಯೂರಪ್ಪ
ಸೋಮಣ್ಣ ಎಲ್ಲೂ ಹೋಗಲ್ಲ, ಅವರೊಂದಿಗೆ ಮಾತಾಡುತ್ತೇನೆ: ಬಿಎಸ್ ಯಡಿಯೂರಪ್ಪ
ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ
ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!
ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ