AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Taj Mahal in Tamil Nadu: ತಾಯಿಯ ನೆನಪಿಗಾಗಿ ‘ತಾಜ್​​ ಮಹಲ್​​​​’ ನಿರ್ಮಿಸಿದ ಮಗ

ತಮಿಳುನಾಡಿನ ಉದ್ಯಮಿಯೊಬ್ಬರು ತನ್ನ ತಾಯಿಯ ಮೇಲಿನ ಪ್ರೀತಿಗಾಗಿ ತಾಜ್​​ ಮಹಲ್ ಅನ್ನು ಹೋಲುವಂತಹ ತನ್ನ ತಾಯಿಯ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ಈ ಸ್ಮಾರಕವು ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿದೆ.

ಅಕ್ಷತಾ ವರ್ಕಾಡಿ
|

Updated on:Jun 13, 2023 | 3:14 PM

Share
ಮೊಘಲ್ ಚಕ್ರವರ್ತಿ ಷಹಜಹಾನ್​​​​ ತನ್ನ ಪತ್ನಿಯ ಪ್ರೇಮದ ಪ್ರತೀಕವಾಗಿ ಭವ್ಯ ತಾಜ್​​​ಮಹಲ್​​​ ನಿರ್ಮಾಣ ಮಾಡಿದ್ದು, ಈ ಸ್ಮಾರಕ ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿರುವುದು ನಿಮಗೆ ಈಗಾಗಲೇ ತಿಳಿದಿರುವ ಸಂಗಂತಿ.

ಮೊಘಲ್ ಚಕ್ರವರ್ತಿ ಷಹಜಹಾನ್​​​​ ತನ್ನ ಪತ್ನಿಯ ಪ್ರೇಮದ ಪ್ರತೀಕವಾಗಿ ಭವ್ಯ ತಾಜ್​​​ಮಹಲ್​​​ ನಿರ್ಮಾಣ ಮಾಡಿದ್ದು, ಈ ಸ್ಮಾರಕ ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿರುವುದು ನಿಮಗೆ ಈಗಾಗಲೇ ತಿಳಿದಿರುವ ಸಂಗಂತಿ.

1 / 6
ಪ್ರೀತಿ ಪ್ರೇಮ ಎಂದಾಕ್ಷಣ ಅದು ಕೇವಲ ಸಂಗಾತಿ ಅಥವಾ ದಂಪತಿಗಳಿಗೆ ಮಾತ್ರ ಸೀಮಿತವಲ್ಲ. ತಾಯಿಯ ಪ್ರೀತಿ ಅದಕ್ಕಿಂತಲೂ ಮಿಗಿಲಾದದ್ದು. ಇದಕ್ಕೊಂದು ಉತ್ತಮ ನಿದರ್ಶನವೆಂಬಂತೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.

ಪ್ರೀತಿ ಪ್ರೇಮ ಎಂದಾಕ್ಷಣ ಅದು ಕೇವಲ ಸಂಗಾತಿ ಅಥವಾ ದಂಪತಿಗಳಿಗೆ ಮಾತ್ರ ಸೀಮಿತವಲ್ಲ. ತಾಯಿಯ ಪ್ರೀತಿ ಅದಕ್ಕಿಂತಲೂ ಮಿಗಿಲಾದದ್ದು. ಇದಕ್ಕೊಂದು ಉತ್ತಮ ನಿದರ್ಶನವೆಂಬಂತೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.

2 / 6
ತಮಿಳುನಾಡಿನ ಉದ್ಯಮಿಯೊಬ್ಬರು ತನ್ನ ತಾಯಿಯ ಮೇಲಿನ ಪ್ರೀತಿಗಾಗಿ ತಾಜ್​​ ಮಹಲ್ ಅನ್ನು ಹೋಲುವಂತಹ ತನ್ನ ತಾಯಿಯ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ.  ಈ ಸ್ಮಾರಕವು ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿದೆ.

ತಮಿಳುನಾಡಿನ ಉದ್ಯಮಿಯೊಬ್ಬರು ತನ್ನ ತಾಯಿಯ ಮೇಲಿನ ಪ್ರೀತಿಗಾಗಿ ತಾಜ್​​ ಮಹಲ್ ಅನ್ನು ಹೋಲುವಂತಹ ತನ್ನ ತಾಯಿಯ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ಈ ಸ್ಮಾರಕವು ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿದೆ.

3 / 6
ಉದ್ಯಮಿ ಅಮೃತೀನ್ ಶೇಕ್ ದಾವೂದ್ ಅವರ ತಾಯಿ ಜೈಲಾನಿ ಭೀವಿ 2020ರಲ್ಲಿ ನಿಧನರಾಗಿದ್ದರು. ತನ್ನ ಮಕ್ಕಳಿಗಾಗಿ ತಾಯಿಯ ತ್ಯಾಗದ ಪ್ರತೀಕವಾಗಿ ತಿರುಚ್ಚಿಯ ವಾಸ್ತುಶಿಲ್ಪಿಯೊಬ್ಬರನ್ನು ನೇಮಿಸಿ, ರಾಜಸ್ಥಾನದ ಬಿಳಿ ಅಮೃತಶಿಲೆಯನ್ನು ಬಳಸಿ ತಾಜ್ ಮಹಲ್‌ನಂತೆ ಕಾಣುವ ಕಟ್ಟಡವನ್ನು ನಿರ್ಮಾಣಗೊಳಿಸಿದ್ದಾರೆ.

ಉದ್ಯಮಿ ಅಮೃತೀನ್ ಶೇಕ್ ದಾವೂದ್ ಅವರ ತಾಯಿ ಜೈಲಾನಿ ಭೀವಿ 2020ರಲ್ಲಿ ನಿಧನರಾಗಿದ್ದರು. ತನ್ನ ಮಕ್ಕಳಿಗಾಗಿ ತಾಯಿಯ ತ್ಯಾಗದ ಪ್ರತೀಕವಾಗಿ ತಿರುಚ್ಚಿಯ ವಾಸ್ತುಶಿಲ್ಪಿಯೊಬ್ಬರನ್ನು ನೇಮಿಸಿ, ರಾಜಸ್ಥಾನದ ಬಿಳಿ ಅಮೃತಶಿಲೆಯನ್ನು ಬಳಸಿ ತಾಜ್ ಮಹಲ್‌ನಂತೆ ಕಾಣುವ ಕಟ್ಟಡವನ್ನು ನಿರ್ಮಾಣಗೊಳಿಸಿದ್ದಾರೆ.

4 / 6
ಉದ್ಯಮಿ ಅಮೃತೀನ್ ಶೇಕ್ ದಾವೂದ್ ಅವರ ತಾಯಿ ಜೈಲಾನಿ ಭೀವಿ 2020ರಲ್ಲಿ ನಿಧನರಾಗಿದ್ದರು. ತನ್ನ ಮಕ್ಕಳಿಗಾಗಿ ತಾಯಿಯ ತ್ಯಾಗದ ಪ್ರತೀಕವಾಗಿ ತಿರುಚ್ಚಿಯ ವಾಸ್ತುಶಿಲ್ಪಿಯೊಬ್ಬರನ್ನು ನೇಮಿಸಿ, ರಾಜಸ್ಥಾನದ ಬಿಳಿ ಅಮೃತಶಿಲೆಯನ್ನು ಬಳಸಿ ತಾಜ್ ಮಹಲ್‌ನಂತೆ ಕಾಣುವ ಕಟ್ಟಡವನ್ನು ನಿರ್ಮಾಣಗೊಳಿಸಿದ್ದಾರೆ.

ಉದ್ಯಮಿ ಅಮೃತೀನ್ ಶೇಕ್ ದಾವೂದ್ ಅವರ ತಾಯಿ ಜೈಲಾನಿ ಭೀವಿ 2020ರಲ್ಲಿ ನಿಧನರಾಗಿದ್ದರು. ತನ್ನ ಮಕ್ಕಳಿಗಾಗಿ ತಾಯಿಯ ತ್ಯಾಗದ ಪ್ರತೀಕವಾಗಿ ತಿರುಚ್ಚಿಯ ವಾಸ್ತುಶಿಲ್ಪಿಯೊಬ್ಬರನ್ನು ನೇಮಿಸಿ, ರಾಜಸ್ಥಾನದ ಬಿಳಿ ಅಮೃತಶಿಲೆಯನ್ನು ಬಳಸಿ ತಾಜ್ ಮಹಲ್‌ನಂತೆ ಕಾಣುವ ಕಟ್ಟಡವನ್ನು ನಿರ್ಮಾಣಗೊಳಿಸಿದ್ದಾರೆ.

5 / 6
ತನ್ನ ತಂದೆಯ ಮರಣದ ನಂತರ ತನ್ನನ್ನು ಮತ್ತು ತನ್ನ ನಾಲ್ಕು ಸಹೋದರಿಯರನ್ನು ಒಂಟಿಯಾಗಿ ಬೆಳೆಸಿದ ತನ್ನ ತಾಯಿಯ ತ್ಯಾಗ ಹಾಗೂ ಪ್ರೀತಿಯ ಪ್ರತೀಕ ಈ ಸ್ಮಾರಕ ಎಂದು ಶೇಕ್ ದಾವೂದ್ ಹೇಳಿಕೊಂಡಿದ್ದಾರೆ.

ತನ್ನ ತಂದೆಯ ಮರಣದ ನಂತರ ತನ್ನನ್ನು ಮತ್ತು ತನ್ನ ನಾಲ್ಕು ಸಹೋದರಿಯರನ್ನು ಒಂಟಿಯಾಗಿ ಬೆಳೆಸಿದ ತನ್ನ ತಾಯಿಯ ತ್ಯಾಗ ಹಾಗೂ ಪ್ರೀತಿಯ ಪ್ರತೀಕ ಈ ಸ್ಮಾರಕ ಎಂದು ಶೇಕ್ ದಾವೂದ್ ಹೇಳಿಕೊಂಡಿದ್ದಾರೆ.

6 / 6

Published On - 3:14 pm, Tue, 13 June 23

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!