AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

 Tamannaah Birthday: ‘ಮಿಲ್ಕಿ ಬ್ಯೂಟಿ’ ಎಂದು ಕರೆದರೆ ತಮನ್ನಾಗೆ ಬರುತ್ತೆ ಬಲು ಕೋಪ

ಅಚ್ಚರಿಯ ವಿಚಾರ ಏನೆಂದರೆ ಯಾರಾದರೂ ‘ಮಿಲ್ಕಿ ಬ್ಯೂಟಿ’ ಎಂದು ಕರೆದರೆ ತಮನ್ನಾಗೆ ಕೋಪ ಬರುತ್ತದೆ. ಇದಕ್ಕೆ ಕಾರಣವನ್ನೂ ಅವರು ಈ ಮೊದಲು ನೀಡಿದ್ದರು.

TV9 Web
| Edited By: |

Updated on:Dec 21, 2022 | 8:38 AM

Share
ನಟಿ ತಮನ್ನಾ ಭಾಟಿಯಾ ಅವರು ಇಂದು (ಡಿಸೆಂಬರ್ 21) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯ ಬರುತ್ತಿದೆ.

ನಟಿ ತಮನ್ನಾ ಭಾಟಿಯಾ ಅವರು ಇಂದು (ಡಿಸೆಂಬರ್ 21) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯ ಬರುತ್ತಿದೆ.

1 / 5
ಹಲವು ಸಿನಿಮಾಗಳನ್ನು ಒಪ್ಪಿಕೊಂಡು ತಮನ್ನಾ ನಟಿಸುತ್ತಿದ್ದಾರೆ. ‘ಕೆಜಿಎಫ್​’ ವಿಶೇಷ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡಕ್ಕೂ ಅವರು ಕಾಲಿಟ್ಟರು.

ಹಲವು ಸಿನಿಮಾಗಳನ್ನು ಒಪ್ಪಿಕೊಂಡು ತಮನ್ನಾ ನಟಿಸುತ್ತಿದ್ದಾರೆ. ‘ಕೆಜಿಎಫ್​’ ವಿಶೇಷ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡಕ್ಕೂ ಅವರು ಕಾಲಿಟ್ಟರು.

2 / 5
ತಮನ್ನಾಗೆ ‘ಮಿಲ್ಕಿ ಬ್ಯೂಟಿ’ ಎಂಬ ಹೆಸರು ಇದೆ. ಇದಕ್ಕೆ ಕಾರಣ ಅವರ ಚರ್ಮದ ಬಣ್ಣ. ಹಾಲಿನಷ್ಟೇ ಅವರು ಬೆಳ್ಳಗೆ ಇರುವುದರಿಂದ ತಮನ್ನಾಗೆ ಈ ಹೆಸರನ್ನು ಇಡಲಾಗಿದೆ.

ತಮನ್ನಾಗೆ ‘ಮಿಲ್ಕಿ ಬ್ಯೂಟಿ’ ಎಂಬ ಹೆಸರು ಇದೆ. ಇದಕ್ಕೆ ಕಾರಣ ಅವರ ಚರ್ಮದ ಬಣ್ಣ. ಹಾಲಿನಷ್ಟೇ ಅವರು ಬೆಳ್ಳಗೆ ಇರುವುದರಿಂದ ತಮನ್ನಾಗೆ ಈ ಹೆಸರನ್ನು ಇಡಲಾಗಿದೆ.

3 / 5
ಅಚ್ಚರಿಯ ವಿಚಾರ ಏನೆಂದರೆ ಯಾರಾದರೂ ‘ಮಿಲ್ಕಿ ಬ್ಯೂಟಿ’ ಎಂದು ಕರೆದರೆ ತಮನ್ನಾಗೆ ಕೋಪ ಬರುತ್ತದೆ. ಇದಕ್ಕೆ ಕಾರಣವನ್ನೂ ಅವರು ಈ ಮೊದಲು ನೀಡಿದ್ದರು.

ಅಚ್ಚರಿಯ ವಿಚಾರ ಏನೆಂದರೆ ಯಾರಾದರೂ ‘ಮಿಲ್ಕಿ ಬ್ಯೂಟಿ’ ಎಂದು ಕರೆದರೆ ತಮನ್ನಾಗೆ ಕೋಪ ಬರುತ್ತದೆ. ಇದಕ್ಕೆ ಕಾರಣವನ್ನೂ ಅವರು ಈ ಮೊದಲು ನೀಡಿದ್ದರು.

4 / 5
‘ಚರ್ಮದ ಬಣ್ಣದ ಮೇಲೆ ನನ್ನನ್ನು ಮಿಲ್ಕಿ ಬ್ಯೂಟಿ ಎಂದು ಕರೆದರೆ ನನಗೆ ಕೋಪ ಬರುತ್ತದೆ. ಸಿನಿಮಾ ರಂಗದಲ್ಲಿ ವರ್ಣಭೇದ ಕೊನೆಯಾಗಬೇಕು. ನಮ್ಮ ದೇಶದವರಿಗೆ ಚರ್ಮದ ಬಣ್ಣದ ಮೇಲೆ ಯಾಕಿಷ್ಟು ಗೀಳು ಎಂಬುದು ಗೊತ್ತಿಲ್ಲ’ ಎಂದು ತಮನ್ನಾ ಹೇಳಿದ್ದರು.

‘ಚರ್ಮದ ಬಣ್ಣದ ಮೇಲೆ ನನ್ನನ್ನು ಮಿಲ್ಕಿ ಬ್ಯೂಟಿ ಎಂದು ಕರೆದರೆ ನನಗೆ ಕೋಪ ಬರುತ್ತದೆ. ಸಿನಿಮಾ ರಂಗದಲ್ಲಿ ವರ್ಣಭೇದ ಕೊನೆಯಾಗಬೇಕು. ನಮ್ಮ ದೇಶದವರಿಗೆ ಚರ್ಮದ ಬಣ್ಣದ ಮೇಲೆ ಯಾಕಿಷ್ಟು ಗೀಳು ಎಂಬುದು ಗೊತ್ತಿಲ್ಲ’ ಎಂದು ತಮನ್ನಾ ಹೇಳಿದ್ದರು.

5 / 5

Published On - 8:37 am, Wed, 21 December 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ