AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

 Tamannaah Birthday: ‘ಮಿಲ್ಕಿ ಬ್ಯೂಟಿ’ ಎಂದು ಕರೆದರೆ ತಮನ್ನಾಗೆ ಬರುತ್ತೆ ಬಲು ಕೋಪ

ಅಚ್ಚರಿಯ ವಿಚಾರ ಏನೆಂದರೆ ಯಾರಾದರೂ ‘ಮಿಲ್ಕಿ ಬ್ಯೂಟಿ’ ಎಂದು ಕರೆದರೆ ತಮನ್ನಾಗೆ ಕೋಪ ಬರುತ್ತದೆ. ಇದಕ್ಕೆ ಕಾರಣವನ್ನೂ ಅವರು ಈ ಮೊದಲು ನೀಡಿದ್ದರು.

TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 21, 2022 | 8:38 AM

ನಟಿ ತಮನ್ನಾ ಭಾಟಿಯಾ ಅವರು ಇಂದು (ಡಿಸೆಂಬರ್ 21) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯ ಬರುತ್ತಿದೆ.

ನಟಿ ತಮನ್ನಾ ಭಾಟಿಯಾ ಅವರು ಇಂದು (ಡಿಸೆಂಬರ್ 21) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯ ಬರುತ್ತಿದೆ.

1 / 5
ಹಲವು ಸಿನಿಮಾಗಳನ್ನು ಒಪ್ಪಿಕೊಂಡು ತಮನ್ನಾ ನಟಿಸುತ್ತಿದ್ದಾರೆ. ‘ಕೆಜಿಎಫ್​’ ವಿಶೇಷ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡಕ್ಕೂ ಅವರು ಕಾಲಿಟ್ಟರು.

ಹಲವು ಸಿನಿಮಾಗಳನ್ನು ಒಪ್ಪಿಕೊಂಡು ತಮನ್ನಾ ನಟಿಸುತ್ತಿದ್ದಾರೆ. ‘ಕೆಜಿಎಫ್​’ ವಿಶೇಷ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡಕ್ಕೂ ಅವರು ಕಾಲಿಟ್ಟರು.

2 / 5
ತಮನ್ನಾಗೆ ‘ಮಿಲ್ಕಿ ಬ್ಯೂಟಿ’ ಎಂಬ ಹೆಸರು ಇದೆ. ಇದಕ್ಕೆ ಕಾರಣ ಅವರ ಚರ್ಮದ ಬಣ್ಣ. ಹಾಲಿನಷ್ಟೇ ಅವರು ಬೆಳ್ಳಗೆ ಇರುವುದರಿಂದ ತಮನ್ನಾಗೆ ಈ ಹೆಸರನ್ನು ಇಡಲಾಗಿದೆ.

ತಮನ್ನಾಗೆ ‘ಮಿಲ್ಕಿ ಬ್ಯೂಟಿ’ ಎಂಬ ಹೆಸರು ಇದೆ. ಇದಕ್ಕೆ ಕಾರಣ ಅವರ ಚರ್ಮದ ಬಣ್ಣ. ಹಾಲಿನಷ್ಟೇ ಅವರು ಬೆಳ್ಳಗೆ ಇರುವುದರಿಂದ ತಮನ್ನಾಗೆ ಈ ಹೆಸರನ್ನು ಇಡಲಾಗಿದೆ.

3 / 5
ಅಚ್ಚರಿಯ ವಿಚಾರ ಏನೆಂದರೆ ಯಾರಾದರೂ ‘ಮಿಲ್ಕಿ ಬ್ಯೂಟಿ’ ಎಂದು ಕರೆದರೆ ತಮನ್ನಾಗೆ ಕೋಪ ಬರುತ್ತದೆ. ಇದಕ್ಕೆ ಕಾರಣವನ್ನೂ ಅವರು ಈ ಮೊದಲು ನೀಡಿದ್ದರು.

ಅಚ್ಚರಿಯ ವಿಚಾರ ಏನೆಂದರೆ ಯಾರಾದರೂ ‘ಮಿಲ್ಕಿ ಬ್ಯೂಟಿ’ ಎಂದು ಕರೆದರೆ ತಮನ್ನಾಗೆ ಕೋಪ ಬರುತ್ತದೆ. ಇದಕ್ಕೆ ಕಾರಣವನ್ನೂ ಅವರು ಈ ಮೊದಲು ನೀಡಿದ್ದರು.

4 / 5
‘ಚರ್ಮದ ಬಣ್ಣದ ಮೇಲೆ ನನ್ನನ್ನು ಮಿಲ್ಕಿ ಬ್ಯೂಟಿ ಎಂದು ಕರೆದರೆ ನನಗೆ ಕೋಪ ಬರುತ್ತದೆ. ಸಿನಿಮಾ ರಂಗದಲ್ಲಿ ವರ್ಣಭೇದ ಕೊನೆಯಾಗಬೇಕು. ನಮ್ಮ ದೇಶದವರಿಗೆ ಚರ್ಮದ ಬಣ್ಣದ ಮೇಲೆ ಯಾಕಿಷ್ಟು ಗೀಳು ಎಂಬುದು ಗೊತ್ತಿಲ್ಲ’ ಎಂದು ತಮನ್ನಾ ಹೇಳಿದ್ದರು.

‘ಚರ್ಮದ ಬಣ್ಣದ ಮೇಲೆ ನನ್ನನ್ನು ಮಿಲ್ಕಿ ಬ್ಯೂಟಿ ಎಂದು ಕರೆದರೆ ನನಗೆ ಕೋಪ ಬರುತ್ತದೆ. ಸಿನಿಮಾ ರಂಗದಲ್ಲಿ ವರ್ಣಭೇದ ಕೊನೆಯಾಗಬೇಕು. ನಮ್ಮ ದೇಶದವರಿಗೆ ಚರ್ಮದ ಬಣ್ಣದ ಮೇಲೆ ಯಾಕಿಷ್ಟು ಗೀಳು ಎಂಬುದು ಗೊತ್ತಿಲ್ಲ’ ಎಂದು ತಮನ್ನಾ ಹೇಳಿದ್ದರು.

5 / 5

Published On - 8:37 am, Wed, 21 December 22

Follow us
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ