AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VV Puram Food: ಕಡಿಮೆ ಖರ್ಚಿನಲ್ಲಿ ಬಾಯಿಯಲ್ಲಿ ನೀರೂರಿಸುವ ಭಕ್ಷ್ಯಗಳ ಪಟ್ಟಿ ಇಲ್ಲಿವೆ

ವಿವಿ ಪುರಂ ತಿಂಡಿ ಬೀದಿ: ನೀವು ತಿಂಡಿ ಪ್ರಿಯರಾಗಿದ್ದರೆ, ವಿವಿಧ ಬಗೆಯ ದೋಸೆಯಿಂದ ಹಿಡಿದು ರುಚಿಕರ ಜಿಲೇಬಿಯ ವರೆಗೆ ಬಾಯಿಯಲ್ಲಿ ನೀರೂರಿಸುವ ಭಕ್ಷ್ಯಗಳು ಕಡಿಮೆ ಖರ್ಚಿನಲ್ಲಿ ಲಭ್ಯವಿದೆ. ಬೆಂಗಳೂರಿನ ವಿವಿ ಪುರಂಗೆ ಒಮ್ಮೆ ಭೇಟಿ ನೀಡಿ.

TV9 Web
| Edited By: |

Updated on:Dec 27, 2022 | 5:18 PM

Share
ಅಮೇರಿಕನ್ ಮಸಾಲ ಕಾರ್ನ್​: ವಿವಿ ಪುರಂನ ತಿಂಡಿ ಬೀದಿಯಲ್ಲಿ 50 ಕ್ಕೂ ಹೆಚ್ಚು ವಿವಿಧ ತಳಿಯ ಸಿಹಿ ಜೋಳವನ್ನು ಮಾರಾಟ ಮಾಡುವ ಆಹಾರ ಬಂಡಿಯನ್ನು ಕಾಣಬಹುದು. ರುಚಿಕರವಾದ ಟೊಮೆಟೊ ಸಾಸ್‌ನಲ್ಲಿ ಮಾವಿನಹಣ್ಣುಗಳು ಮತ್ತು ಮೇಲ್ಭಾಗದಲ್ಲಿ ಸ್ವೀಟ್ ಕಾರ್ನ್. ಇಲ್ಲಿ 50 ಕ್ಕೂ ಹೆಚ್ಚು ವಿವಿಧ ರೀತಿಯ ಸ್ವೀಟ್‌ಕಾರ್ನ್‌ಗಳು ಲಭ್ಯವಿದೆ.

ಅಮೇರಿಕನ್ ಮಸಾಲ ಕಾರ್ನ್​: ವಿವಿ ಪುರಂನ ತಿಂಡಿ ಬೀದಿಯಲ್ಲಿ 50 ಕ್ಕೂ ಹೆಚ್ಚು ವಿವಿಧ ತಳಿಯ ಸಿಹಿ ಜೋಳವನ್ನು ಮಾರಾಟ ಮಾಡುವ ಆಹಾರ ಬಂಡಿಯನ್ನು ಕಾಣಬಹುದು. ರುಚಿಕರವಾದ ಟೊಮೆಟೊ ಸಾಸ್‌ನಲ್ಲಿ ಮಾವಿನಹಣ್ಣುಗಳು ಮತ್ತು ಮೇಲ್ಭಾಗದಲ್ಲಿ ಸ್ವೀಟ್ ಕಾರ್ನ್. ಇಲ್ಲಿ 50 ಕ್ಕೂ ಹೆಚ್ಚು ವಿವಿಧ ರೀತಿಯ ಸ್ವೀಟ್‌ಕಾರ್ನ್‌ಗಳು ಲಭ್ಯವಿದೆ.

1 / 7
ತಟ್ಟೆ ಇಡ್ಲಿ: ವಿವಿ ಪುರಂನ ತಿಂಡಿ ಬೀದಿಯಲ್ಲಿನ ಇಡ್ಲಿ ಮನೆಯಲ್ಲಿ ನೀವೂ ರುಚಿಕರವಾದ ತಟ್ಟೆ ಇಡ್ಲಿಯನ್ನು ಸವಿಯಬಹುದಾಗಿದೆ. ದಕ್ಷಿಣ ಭಾರತದ ಜನಪ್ರಿಯ ಉಪಹಾರಗಳಲ್ಲಿ ಇಡ್ಲಿಯು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.

ತಟ್ಟೆ ಇಡ್ಲಿ: ವಿವಿ ಪುರಂನ ತಿಂಡಿ ಬೀದಿಯಲ್ಲಿನ ಇಡ್ಲಿ ಮನೆಯಲ್ಲಿ ನೀವೂ ರುಚಿಕರವಾದ ತಟ್ಟೆ ಇಡ್ಲಿಯನ್ನು ಸವಿಯಬಹುದಾಗಿದೆ. ದಕ್ಷಿಣ ಭಾರತದ ಜನಪ್ರಿಯ ಉಪಹಾರಗಳಲ್ಲಿ ಇಡ್ಲಿಯು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.

2 / 7
ಜಿಲೇಬಿ: ವಿವಿ ಪುರಂನ ಬೀದಿಯಲ್ಲಿರುವ ಅತ್ಯಂತ ಹಳೆಯ ಅಂಗಡಿಗಳಲ್ಲಿ ಒಂದಾಗಿರುವ ಶ್ರೀ ವಾಸವಿ ಚಟ್ನಿಯಲ್ಲಿನ ಜಿಲೇಬಿಗಳ ರುಚಿಯನ್ನು ನೀವು ಸವಿಯಲೇಬೇಕು. ಸುವಾಸನೆ ಜೊತೆಗೆ ಬಿಸಿ ಬಿಸಿ ಜಿಲೇಬಿಯ ರುಚಿಯಂತೂ ಅಧ್ಬುತ.

ಜಿಲೇಬಿ: ವಿವಿ ಪುರಂನ ಬೀದಿಯಲ್ಲಿರುವ ಅತ್ಯಂತ ಹಳೆಯ ಅಂಗಡಿಗಳಲ್ಲಿ ಒಂದಾಗಿರುವ ಶ್ರೀ ವಾಸವಿ ಚಟ್ನಿಯಲ್ಲಿನ ಜಿಲೇಬಿಗಳ ರುಚಿಯನ್ನು ನೀವು ಸವಿಯಲೇಬೇಕು. ಸುವಾಸನೆ ಜೊತೆಗೆ ಬಿಸಿ ಬಿಸಿ ಜಿಲೇಬಿಯ ರುಚಿಯಂತೂ ಅಧ್ಬುತ.

3 / 7
ಮೊಸರು ಕೋಡುಬಳೆ: ವಿವಿ ಪುರಂನ ಬೀದಿಯಲ್ಲಿರುವ ಆರ್ಯ ವ್ಯಾಸ ಮೊಸರು ಕೋಡುಬಳೆ ರುಚಿಯಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದೆ. ಬಿಸಿಯಾದ ಕೋಡುಬಳೆ ಹುಣಸೆಹಣ್ಣಿನ ಚಟ್ನಿ ಹಾಗೂ ತೆಂಗಿನಕಾಯಿ ಚಟ್ನಿಯೊಂದಿಗೆ ಉತ್ತಮ ರುಚಿಯನ್ನು ಹೊಂದಿದೆ.

ಮೊಸರು ಕೋಡುಬಳೆ: ವಿವಿ ಪುರಂನ ಬೀದಿಯಲ್ಲಿರುವ ಆರ್ಯ ವ್ಯಾಸ ಮೊಸರು ಕೋಡುಬಳೆ ರುಚಿಯಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದೆ. ಬಿಸಿಯಾದ ಕೋಡುಬಳೆ ಹುಣಸೆಹಣ್ಣಿನ ಚಟ್ನಿ ಹಾಗೂ ತೆಂಗಿನಕಾಯಿ ಚಟ್ನಿಯೊಂದಿಗೆ ಉತ್ತಮ ರುಚಿಯನ್ನು ಹೊಂದಿದೆ.

4 / 7
ಕ್ಯಾಪ್ಸಿಕಂ ಬಜ್ಜಿ: 
ವಿವಿ ಪುರಂನ ಬೀದಿಯಲ್ಲಿರುವ ಶ್ರೀ ಸ್ವಾಮಿ ಬಜ್ಜಿ ಸೆಂಟರ್‌ನಲ್ಲಿರುವ ಕ್ಯಾಪ್ಸಿಕಂ ಬಜ್ಜಿಯು ರುಚಿಯೊಂದಿಗೆ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ. ಕ್ಯಾಪ್ಸಿಕಮ್‌ಗಳನ್ನು ತುಂಡುಗಳಾಗಿ ಕತ್ತರಿಸಿ ಫೈ ಮಾಡಲಾಗುತ್ತದೆ. ನಂತರ ಸ್ಯಾಂಡ್‌ವಿಚ್ ಮಾಡುವ ಮೊದಲು ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಮತ್ತು ಕ್ಯಾರೆಟ್‌ಗಳೊಂದಿಗೆ ಮೇಲಕ್ಕೆ ಹಾಕಲಾಗುತ್ತದೆ.

ಕ್ಯಾಪ್ಸಿಕಂ ಬಜ್ಜಿ: ವಿವಿ ಪುರಂನ ಬೀದಿಯಲ್ಲಿರುವ ಶ್ರೀ ಸ್ವಾಮಿ ಬಜ್ಜಿ ಸೆಂಟರ್‌ನಲ್ಲಿರುವ ಕ್ಯಾಪ್ಸಿಕಂ ಬಜ್ಜಿಯು ರುಚಿಯೊಂದಿಗೆ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ. ಕ್ಯಾಪ್ಸಿಕಮ್‌ಗಳನ್ನು ತುಂಡುಗಳಾಗಿ ಕತ್ತರಿಸಿ ಫೈ ಮಾಡಲಾಗುತ್ತದೆ. ನಂತರ ಸ್ಯಾಂಡ್‌ವಿಚ್ ಮಾಡುವ ಮೊದಲು ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಮತ್ತು ಕ್ಯಾರೆಟ್‌ಗಳೊಂದಿಗೆ ಮೇಲಕ್ಕೆ ಹಾಕಲಾಗುತ್ತದೆ.

5 / 7
ರಸಗುಲ್ಲಾ ಚಾಟ್ : ವಿವಿ ಪುರಂನಲ್ಲಿ ನೀವು ಕಾಣುವ ನಿಜವಾಗಿಯೂ ವಿಶಿಷ್ಟವಾದ ಚಾಟ್ ಎಂದರೆ ರಸಗುಲ್ಲಾ ಚಾಟ್, ಇದನ್ನು ತಣ್ಣಗೆ ಬಡಿಸಲಾಗುತ್ತದೆ ಮತ್ತು ಈ ಖಾದ್ಯವನ್ನು ಮಸಾಲೆ ಮತ್ತು ಸಿಹಿ ರಸಗುಲ್ಲಾದೊಂದಿಗೆ ಪ್ಯಾಕ್ ಮಾಡಲಾಗುತ್ತದೆ. ಮೊಸರು, ಹುಣಿಸೇಹಣ್ಣು ಸಾಸ್, ಪುದೀನ ಮತ್ತು ಕೊತ್ತಂಬರಿ ಚಟ್ನಿ, ಮತ್ತು ಮಸಾಲೆಗಳ ಮಿಶ್ರಣವನ್ನು ಕೋಮಲ ಮತ್ತು ರುಚಿಕರವಾದ ರಸಗುಲ್ಲಾಗಳ ಮೇಲೆ ಸುರಿಯಲಾಗುತ್ತದೆ.

ರಸಗುಲ್ಲಾ ಚಾಟ್ : ವಿವಿ ಪುರಂನಲ್ಲಿ ನೀವು ಕಾಣುವ ನಿಜವಾಗಿಯೂ ವಿಶಿಷ್ಟವಾದ ಚಾಟ್ ಎಂದರೆ ರಸಗುಲ್ಲಾ ಚಾಟ್, ಇದನ್ನು ತಣ್ಣಗೆ ಬಡಿಸಲಾಗುತ್ತದೆ ಮತ್ತು ಈ ಖಾದ್ಯವನ್ನು ಮಸಾಲೆ ಮತ್ತು ಸಿಹಿ ರಸಗುಲ್ಲಾದೊಂದಿಗೆ ಪ್ಯಾಕ್ ಮಾಡಲಾಗುತ್ತದೆ. ಮೊಸರು, ಹುಣಿಸೇಹಣ್ಣು ಸಾಸ್, ಪುದೀನ ಮತ್ತು ಕೊತ್ತಂಬರಿ ಚಟ್ನಿ, ಮತ್ತು ಮಸಾಲೆಗಳ ಮಿಶ್ರಣವನ್ನು ಕೋಮಲ ಮತ್ತು ರುಚಿಕರವಾದ ರಸಗುಲ್ಲಾಗಳ ಮೇಲೆ ಸುರಿಯಲಾಗುತ್ತದೆ.

6 / 7
ಗೋಬಿ ಮಂಚೂರಿಯನ್ ರೋಲ್: ಗೋಬಿ ಮಂಚೂರಿಯನ್ ಸಾಕಷ್ಟು ತಿಂಡಿ ಪ್ರಿಯರ ನೆಚ್ಚಿನ ತಿಂಡಿಯಾಗಿದೆ. ಚೈನೀಸ್ ಫಾಸ್ಟ್ ಫುಡ್ ಜಾಯಿಂಟ್‌ನಲ್ಲಿ ಕೆಲವು ರುಚಿಕರವಾದ ಸ್ಟ್ರೀಟ್ ಫುಡ್ ಡಿಲೈಟ್‌ಗಳನ್ನು ನೀಡಲಾಗುತ್ತದೆ. ಇಲ್ಲಿನ ಗೋಬಿ ಮಂಚೂರಿಯನ್ ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡುತ್ತದೆ.

ಗೋಬಿ ಮಂಚೂರಿಯನ್ ರೋಲ್: ಗೋಬಿ ಮಂಚೂರಿಯನ್ ಸಾಕಷ್ಟು ತಿಂಡಿ ಪ್ರಿಯರ ನೆಚ್ಚಿನ ತಿಂಡಿಯಾಗಿದೆ. ಚೈನೀಸ್ ಫಾಸ್ಟ್ ಫುಡ್ ಜಾಯಿಂಟ್‌ನಲ್ಲಿ ಕೆಲವು ರುಚಿಕರವಾದ ಸ್ಟ್ರೀಟ್ ಫುಡ್ ಡಿಲೈಟ್‌ಗಳನ್ನು ನೀಡಲಾಗುತ್ತದೆ. ಇಲ್ಲಿನ ಗೋಬಿ ಮಂಚೂರಿಯನ್ ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡುತ್ತದೆ.

7 / 7

Published On - 3:35 pm, Tue, 27 December 22

Follow Us
ಸಿಲಿಂಡರ್ ಕದ್ದು ಪರಾರಿಯಾದ ಕಳ್ಳರು; ಸಿಸಿಟಿವಿಯಲ್ಲಿ ಖತರ್ನಾಕ್ ಕೃತ್ಯ ಸೆರೆ
ಸಿಲಿಂಡರ್ ಕದ್ದು ಪರಾರಿಯಾದ ಕಳ್ಳರು; ಸಿಸಿಟಿವಿಯಲ್ಲಿ ಖತರ್ನಾಕ್ ಕೃತ್ಯ ಸೆರೆ
ಪಶುವೈದ್ಯೆ ಸಾವು: ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ; ಸಮೀಕ್ಷಾ ರೆಡ್ಡಿ ಮಾವ
ಪಶುವೈದ್ಯೆ ಸಾವು: ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ; ಸಮೀಕ್ಷಾ ರೆಡ್ಡಿ ಮಾವ
ಪ್ರವಾಹದಿಂದ ಬಿಹಾರದ ವಿಕ್ರಮಶಿಲಾ ಸೇತುವೆಯ ಕಂಬಕ್ಕೆ ಹಾನಿ
ಪ್ರವಾಹದಿಂದ ಬಿಹಾರದ ವಿಕ್ರಮಶಿಲಾ ಸೇತುವೆಯ ಕಂಬಕ್ಕೆ ಹಾನಿ
ಡಿಕೆಶಿ​​​ನ್ನ ಸಿಎಂ ಮಾಡಿ ಎಂದಿದ್ದಕ್ಕೆ ಬಜೆಟ್​​ನಲ್ಲಿ 1 ರೂ ನೀಡಿಲ್ಲ
ಡಿಕೆಶಿ​​​ನ್ನ ಸಿಎಂ ಮಾಡಿ ಎಂದಿದ್ದಕ್ಕೆ ಬಜೆಟ್​​ನಲ್ಲಿ 1 ರೂ ನೀಡಿಲ್ಲ
ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!
ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!
ರಂಜಾನ್ ನಮಾಜ್ ವೇಳೆ ಹೆಜ್ಜೇನು ದಾಳಿ
ರಂಜಾನ್ ನಮಾಜ್ ವೇಳೆ ಹೆಜ್ಜೇನು ದಾಳಿ
‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ
‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!