AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಮನೆಯಿಂದ ಹೊರಗೆ ಹೋಗುವಾಗ ಈ ನಾಲ್ಕನ್ನು ನೋಡಿದರೆ ಅದು ಶುಭದ ಸಂಕೇತ! ಏನಿದರ ರಹಸ್ಯ, ತಿಳಿಯಿರಿ

ನಾನಾ ದೇಶಗಳಲ್ಲಿ ನಾನಾ ಜನರು ನಾನಾ ನಂಬಿಕೆಗಳನ್ನು ಹೊಂದಿದ್ದಾರೆ; ಅವುಗಳನ್ನು ಚಾಚೂತಪ್ಪದೆ ಆಚರಿಸುತ್ತಾರೆ, ಪೂಜಿಸುತ್ತಾರೆ. ಅದು ಜ್ಯೋತಿಷ್ಯದ ಪ್ರಕಾರ ಶುಭ ಶಕುನ, ಅಪಶಕುನ ಎಂದು ಪರಿಗಣಿಸುವುದುಂಟು. ಇದರಲ್ಲಿ ಕೆಲವನ್ನು ಇಲ್ಲಿ ತಿಳಿಸಲಾಗಿದೆ. ಮನೆಯಿಂದ ಹೊರಗೆ ಹೋಗುವಾಗ ಈ ನಾಲ್ಕನ್ನು ನೋಡಿದರೆ ಅವು ಶುಭ ತರಲಿದೆ! ಯಾವುದಾದರೂ ಕಾರ್ಯದ ನಿಮಿತ್ತ ಹೊರಟಿದ್ದರೆ ಅದರಲ್ಲಿ ನೀವು ಯಶಸ್ಸು ಕಾಣುವುದು ಖಚಿತ. ಏನಿದರ ರಹಸ್ಯ, ತಿಳಿಯಿರಿ. 

TV9 Web
| Edited By: |

Updated on:Dec 16, 2021 | 11:32 AM

Share
1. ಒಂದು ವೇಳೆ ನೀವು ಮನೆಯಿಂದ ಹೊರಗೆ ಹೊರಟಾಗ ಗೋ ಮಾತೆ ಕಣ್ಣಿಗೆ ಬಿದ್ದರೆ ಅದೂ ಸಹ ಶುಭದ ಸಂಕೇತವಾಗಲಿದೆ. ಶಾಸ್ತ್ರಗಳ ಪ್ರಕಾರ ಮುಕ್ಕೋಟಿ ದೇವರುಗಳ ವಾಸಸ್ಥಾನವಾಗಿರುವ ಹಸುವನ್ನು ದಾರಿಯಲ್ಲಿ ಕಂಡು ನಮಸ್ಕರಿಸಿದರೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಾವುದೇ ವಿಘ್ನಗಳು ಬರುತ್ತಿದ್ದರೂ ಅದೆಲ್ಲಾ ನಿವಾರಣೆಯಾಗಿ ಸೂಕ್ತ ಪರಿಹಾರ ಕಾಣಲಿರುವಿರಿ (cow).

1. ಒಂದು ವೇಳೆ ನೀವು ಮನೆಯಿಂದ ಹೊರಗೆ ಹೊರಟಾಗ ಗೋ ಮಾತೆ ಕಣ್ಣಿಗೆ ಬಿದ್ದರೆ ಅದೂ ಸಹ ಶುಭದ ಸಂಕೇತವಾಗಲಿದೆ. ಶಾಸ್ತ್ರಗಳ ಪ್ರಕಾರ ಮುಕ್ಕೋಟಿ ದೇವರುಗಳ ವಾಸಸ್ಥಾನವಾಗಿರುವ ಹಸುವನ್ನು ದಾರಿಯಲ್ಲಿ ಕಂಡು ನಮಸ್ಕರಿಸಿದರೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಾವುದೇ ವಿಘ್ನಗಳು ಬರುತ್ತಿದ್ದರೂ ಅದೆಲ್ಲಾ ನಿವಾರಣೆಯಾಗಿ ಸೂಕ್ತ ಪರಿಹಾರ ಕಾಣಲಿರುವಿರಿ (cow).

1 / 4
2. ರಸ್ತೆಯಲ್ಲಿ ನಾಣ್ಯ, ಹಣ ಸಿಕ್ಕಿದರೆ ಅದೂ ಸಹ ಶುಭದ ಸಂಕೇತ. ರಸ್ತೆಯಲ್ಲಿ ಕೆಳಗೆ ಬಿದ್ದಿರುವ ನಾಣ್ಯವನ್ನು ತೆಗೆದುಕೊಂಡರೆ ಅದರಿಂದ ನಿಮ್ಮ ಪೂರ್ವಜರ ಆಶೀರ್ವಾದವು ನಿಮ್ಮ ಮೇಲೆ ಲಭಿಸಲಿದೆ. ಮುಂದುವರಿದು ಹೇಳುವುದಾರದೆ ಹಾಗೆ ನೀವು ದಾರಿಯಲ್ಲಿ ಕಂಡ ಹಣವನ್ನು ತೆಗೆದುಕೊಂಡಿದ್ದೇ ಆದರೆ ನೀವು ಶ್ರಮವಹಿಸಿ ಯಾವುದೇ ಕೆಲಸ ಮಾಡುವಾಗ ಅದರಿಂದ ನಿಮಗೆ ಸಾಫಲ್ಯ ಸಿಗುವುದು ಖಚಿತ ಎಂದರ್ಥ (coin).

2. ರಸ್ತೆಯಲ್ಲಿ ನಾಣ್ಯ, ಹಣ ಸಿಕ್ಕಿದರೆ ಅದೂ ಸಹ ಶುಭದ ಸಂಕೇತ. ರಸ್ತೆಯಲ್ಲಿ ಕೆಳಗೆ ಬಿದ್ದಿರುವ ನಾಣ್ಯವನ್ನು ತೆಗೆದುಕೊಂಡರೆ ಅದರಿಂದ ನಿಮ್ಮ ಪೂರ್ವಜರ ಆಶೀರ್ವಾದವು ನಿಮ್ಮ ಮೇಲೆ ಲಭಿಸಲಿದೆ. ಮುಂದುವರಿದು ಹೇಳುವುದಾರದೆ ಹಾಗೆ ನೀವು ದಾರಿಯಲ್ಲಿ ಕಂಡ ಹಣವನ್ನು ತೆಗೆದುಕೊಂಡಿದ್ದೇ ಆದರೆ ನೀವು ಶ್ರಮವಹಿಸಿ ಯಾವುದೇ ಕೆಲಸ ಮಾಡುವಾಗ ಅದರಿಂದ ನಿಮಗೆ ಸಾಫಲ್ಯ ಸಿಗುವುದು ಖಚಿತ ಎಂದರ್ಥ (coin).

2 / 4
3. ನೀವು ಯಾವುದಾದರೂ ಶುಭ ಕಾರ್ಯದ ನಿಮಿತ್ತ ಮನೆಯಿಂದ ಹೊರಟಾಗ ಭಿಕ್ಷುಕ ಎದುರಿಗೆ ಬಂದರೆ ಆ ಭಿಕ್ಷಕುನಿಗೆ ಏನದಾರೂ ಕೊಟ್ಟು ಮುಂದೆ ನಡೆಯರಿ. ರಸ್ತೆಯಲ್ಲಿ ಭಿಕಾರಿಯನ್ನು ಕಾಣುವುದು ಶುಭದಾಯಕ. ಅಂದರೆ ಇದರಿಂದ ನಿಮಗೆ ಶೀಘ್ರವೇ ಖರ್ಚುಗಳಿಂದ ಮುಕ್ತಿ ದೊರೆಯಲಿದೆ ಎಂದರ್ಥ (beggar).

3. ನೀವು ಯಾವುದಾದರೂ ಶುಭ ಕಾರ್ಯದ ನಿಮಿತ್ತ ಮನೆಯಿಂದ ಹೊರಟಾಗ ಭಿಕ್ಷುಕ ಎದುರಿಗೆ ಬಂದರೆ ಆ ಭಿಕ್ಷಕುನಿಗೆ ಏನದಾರೂ ಕೊಟ್ಟು ಮುಂದೆ ನಡೆಯರಿ. ರಸ್ತೆಯಲ್ಲಿ ಭಿಕಾರಿಯನ್ನು ಕಾಣುವುದು ಶುಭದಾಯಕ. ಅಂದರೆ ಇದರಿಂದ ನಿಮಗೆ ಶೀಘ್ರವೇ ಖರ್ಚುಗಳಿಂದ ಮುಕ್ತಿ ದೊರೆಯಲಿದೆ ಎಂದರ್ಥ (beggar).

3 / 4
4. ಮನೆಯಿಂದ ನೀವು ಹೊರಗೆ ಹೊರಟಾಗ ನೀವು ಶವವನ್ನು ನೋಡಿದರೆ ಅದನ್ನು ಶುಭದ ಸಂಕೇತ ಎಂದು ಪರಿಗಣಿಸಬಹುದು.  ಆಗ ನೀವು ಆ ಶವಕ್ಕೆ/ ಆತ್ಮಕ್ಕೆ ನಮಸ್ಕಾರ ಮಾಡಬೇಕು. ಸ್ವಲ್ಪ ನಿಂತು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾ ಮೃತ ಆತ್ಮಕ್ಕೆ ಸದ್ಗತಿ ದೊರಕಲಿ, ಮುಕ್ತಿ ಸಿಗಲಿ ಎಂದು ಬೇಡಿಕೊಳ್ಳಬೇಕು. ಇಲ್ಲಿರುವ ಸರಳ ಸತ್ಯ, ನಂಬಿಕೆ ಎನೆಂದರೆ ಹೀಗೆ ಮೃತ ವ್ಯಕ್ತಿಯ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥನೆ ಮಾಡುವುದರಿಂದ ಆ ಆತ್ಮವು ನಿಮ್ಮ ದುಃಖವನ್ನೂ ಸಹ ತನ್ನೊಂದಿಗೆ ತೆಗೆದುಕೊಂಡು ಹೋಗುತ್ತದೆ. ಇದರಿಂದ ನೀವು ಆ ದುಃಖವನ್ನು ಕಳೆದುಕೊಂಡು ಹಗುರವಾಗಬಹುದು (coffin).

4. ಮನೆಯಿಂದ ನೀವು ಹೊರಗೆ ಹೊರಟಾಗ ನೀವು ಶವವನ್ನು ನೋಡಿದರೆ ಅದನ್ನು ಶುಭದ ಸಂಕೇತ ಎಂದು ಪರಿಗಣಿಸಬಹುದು. ಆಗ ನೀವು ಆ ಶವಕ್ಕೆ/ ಆತ್ಮಕ್ಕೆ ನಮಸ್ಕಾರ ಮಾಡಬೇಕು. ಸ್ವಲ್ಪ ನಿಂತು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾ ಮೃತ ಆತ್ಮಕ್ಕೆ ಸದ್ಗತಿ ದೊರಕಲಿ, ಮುಕ್ತಿ ಸಿಗಲಿ ಎಂದು ಬೇಡಿಕೊಳ್ಳಬೇಕು. ಇಲ್ಲಿರುವ ಸರಳ ಸತ್ಯ, ನಂಬಿಕೆ ಎನೆಂದರೆ ಹೀಗೆ ಮೃತ ವ್ಯಕ್ತಿಯ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥನೆ ಮಾಡುವುದರಿಂದ ಆ ಆತ್ಮವು ನಿಮ್ಮ ದುಃಖವನ್ನೂ ಸಹ ತನ್ನೊಂದಿಗೆ ತೆಗೆದುಕೊಂಡು ಹೋಗುತ್ತದೆ. ಇದರಿಂದ ನೀವು ಆ ದುಃಖವನ್ನು ಕಳೆದುಕೊಂಡು ಹಗುರವಾಗಬಹುದು (coffin).

4 / 4

Published On - 6:06 am, Thu, 16 December 21

ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ
ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ