AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FEATURED

ಅಂದು ಏಸ್, ಇಂದು ಏಸ್ ಪ್ರೋ; ಹೊಸ ಶಕ್ತಿಯೊಂದಿಗೆ ಬಂದ ACE Pro ಬಗ್ಗೆ ಗಿರೀಶ್ ವಾಘ್ ಹೆಮ್ಮೆ

Tata Motors executive director Girish Wagh speaks on ACE Pro: ಶಕ್ತಿ, ಸುರಕ್ಷತೆ ಮತ್ತು ಸ್ವಾಲಂಬನೆಯ ಹೊಸ ಅಧ್ಯಾಯಕ್ಕೆ ಏಸ್ ಪ್ರೋ ಹೇಗೆ ಮುನ್ನುಡಿ ಬರೆಯುತ್ತಿದೆ ಎಂಬುದನ್ನು ಟಾಟಾ ಮೋಟಾರ್ಸ್​​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಿರೀಶ್ ವಾಘ್ ಹೇಳಿಕೊಂಡಿದ್ದಾರೆ. ಟಾಟಾ ಏಸ್ ಪ್ರೋ ಒಂದು ವಾಹನ ಮಾತ್ರವಲ್ಲ, ಮಹತ್ವಾಕಾಂಕ್ಷೆ ಸಂಕೇತವಾಗಿದೆ. ಯಶಸ್ಸಿನೆಡೆಗೆ ಸಾಗಿ ತಮ್ಮದೇ ಪ್ರಗತಿಯ ಕಥೆಗಳನ್ನು ಬರೆಯಲು ಉದ್ದಿಮೆದಾರರಿಗೆ ಇದು ನೆರವಾಗಿದೆ ಎಂದು ಗಿರೀಶ್ ವಾಘ್ ಹೇಳುತ್ತಾರೆ.

ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Sep 25, 2025 | 9:53 AM

Share

ಬೆಂಗಳೂರು, ಜುಲೈ 3: ಮೂಲ ಟಾಟಾ ಏಸ್ ಅಡಿ ಇಟ್ಟು ಎರಡು ದಶಕದ ಬಳಿಕ ಹೊಸ ಆರಂಭ ಪಡೆದಿದೆ. ಬಲಶಾಲಿ, ಸುರಕ್ಷತೆ, ಲಾಭದಾಯಕ ಎನಿಸುವ ರೀತಿಯಲ್ಲಿ ರೂಪಿಸಲಾಗಿರುವ ಏಸ್ ಪ್ರೋ ಅನ್ನು ಬಿಡುಗಡೆ ಮಾಡಲಾಗಿದೆ. ಟಾಟಾ ಮೋಟಾರ್ಸ್​​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಿರೀಶ್ ವಾಘ್ ಅವರು ಆ ಕ್ಷಣವನ್ನು ಅತೀ ಹೆಮ್ಮೆಪಡುವಂಥದ್ದು ಎಂದು ಬಣ್ಣಿಸಿದ್ದಾರೆ.

ಏಸ್ ಪ್ರೋ ಒಂದು ಕಮರ್ಷಿಯಲ್ ವಾಹನಕ್ಕಿಂತ ಮಿಗಿಲಾದುದು. ಭರವಸೆ, ಆಕಾಂಕ್ಷೆ ಮತ್ತು ಸ್ವಾವಲಂಬನೆಯನ್ನು ಅದು ಬಿಂಬಿಸುತ್ತದೆ. ಇವತ್ತಿನ ಉದ್ದಿಮೆದಾರರಿಗೆ ಅದು ಪುಷ್ಟಿ ಕೊಡುತ್ತದೆ. ನಾಳೆಯ ಕನಸುಗಾರರಿಗೆ ಸ್ಫೂರ್ತಿ ನೀಡುತ್ತದೆ. ‘ಅಬ್ ಮೇರಿ ಬಾರಿ’ (ಈಗ ನನ್ನ ಸರದಿ) ಎನ್ನುವುದು ಒಂದು ಆಂಕೋಲನ ಮಾತ್ರವಲ್ಲ, ಅದೊಂದು ಧೋರಣೆ. ಮುನ್ನುಗ್ಗಿ ತಮ್ಮತನ ತೋರಲು ಸಿದ್ಧರಾಗಿರುವವರಿಗೆ ನೀಡುತ್ತಿರುವ ಕರೆ ಅದು ಎಂದು ಟಾಟಾ ಮೋಟಾರ್ಸ್​​ನ ಕಾರ್ಯನಿರ್ವಾಹಕ ನಿರ್ದೇಶಕರು ಹೇಳಿದ್ದಾರೆ.

ಟಾಟಾ ಮೋಟಾರ್ಸ್ ಸಂಸ್ಥೆ ತನ್ನ ಏಸ್ ಪ್ರೋ ಮೂಲಕ ಒಂದು ವಾಹನವನ್ನಷ್ಟೇ ಮಾರುತ್ತಿಲ್ಲ, ತೊಡಕುಗಳನ್ನು ದಾಟಿ ಯಶಸ್ಸಿನ ಕಡೆಗೆ ಹೋಗುವ ಪ್ರಯಾಣವನ್ನು ಬೆಂಬಲಿಸುತ್ತಿದೆ. ವ್ಯಕ್ತಿಗಳು ಹಾಗೂ ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ಗಿರೀಶ್ ವಾಘ್ ತಿಳಿಸಿದ್ದಾರೆ.

ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Thu, 3 July 25

Follow Us
ಹಕ್ಕು ನಿರಾಕರಣೆ: ಇದು ಪ್ರಾಯೋಜಿತ ಲೇಖನ. ಇದರಲ್ಲಿ ನೀಡಲಾದ ಮಾಹಿತಿ ಮತ್ತು ಹಕ್ಕುಗಳು ಸಂಪೂರ್ಣವಾಗಿ ಜಾಹೀರಾತು ಕಂಪನಿಯದ್ದಾಗಿವೆ. ಈ ಲೇಖನದ ವಿಷಯ ಅಥವಾ ಹಕ್ಕುಗಳಿಗೆ tv9kannada.com ಜವಾಬ್ದಾರನಾಗಿರುವುದಿಲ್ಲ. ಯಾವುದೇ ಮಾಹಿತಿಯನ್ನು ಬಳಸುವ ಮೊದಲು, ದಯವಿಟ್ಟು ಅದನ್ನು ನೀವೇ ಪರಿಶೀಲಿಸಲು ಖಚಿತಪಡಿಸಿಕೊಳ್ಳಿ.
ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಗೆ ಅನುಮೋದನೆ
ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಗೆ ಅನುಮೋದನೆ
ಯುವಕನ ಶವ ತಂದು ಹೆದ್ದಾರಿಯಲ್ಲಿ ಹಾಕಿದ್ದ ಕೇಸ್: ಕೊಲೆ ರಹಸ್ಯ ಬಿಚ್ಚಿಟ್ಟ SP
ಯುವಕನ ಶವ ತಂದು ಹೆದ್ದಾರಿಯಲ್ಲಿ ಹಾಕಿದ್ದ ಕೇಸ್: ಕೊಲೆ ರಹಸ್ಯ ಬಿಚ್ಚಿಟ್ಟ SP
ಅಧಿಕಾರ ಹಂಚಿಕೆ ತಿಕ್ಕಾಟ ಮಧ್ಯೆ ಬೆಂಗಳೂರಿನಲ್ಲಿ ರಾಬರ್ಟ್ ವಾದ್ರ ಪ್ರತ್ಯಕ್ಷ
ಅಧಿಕಾರ ಹಂಚಿಕೆ ತಿಕ್ಕಾಟ ಮಧ್ಯೆ ಬೆಂಗಳೂರಿನಲ್ಲಿ ರಾಬರ್ಟ್ ವಾದ್ರ ಪ್ರತ್ಯಕ್ಷ
9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ
9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ
ಕಾಲೇಜಿನ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್
ಕಾಲೇಜಿನ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್
ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ
ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ
ರೈಲು ಹತ್ತುವಾಗ ಜಾರಿ ಬಿದ್ದ ವೃದ್ಧನ ಜೀವ ಉಳಿಸಿದ ಮಹಿಳಾ ಕಾನ್​ಸ್ಟೆಬಲ್
ರೈಲು ಹತ್ತುವಾಗ ಜಾರಿ ಬಿದ್ದ ವೃದ್ಧನ ಜೀವ ಉಳಿಸಿದ ಮಹಿಳಾ ಕಾನ್​ಸ್ಟೆಬಲ್
ಸಂಕಷ್ಟದಿಂದ ದರ್ಶನ್ ಪಾರಾಗುತ್ತಾರಾ? ಕೋಡಿಮಠದ ಸ್ವಾಮೀಜಿ ಪ್ರತಿಕ್ರಿಯೆ
ಸಂಕಷ್ಟದಿಂದ ದರ್ಶನ್ ಪಾರಾಗುತ್ತಾರಾ? ಕೋಡಿಮಠದ ಸ್ವಾಮೀಜಿ ಪ್ರತಿಕ್ರಿಯೆ
ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಯವರು ಅತ್ಯಂತ ಜಾಗರೂಕರಾಗಿರಿ!
ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಯವರು ಅತ್ಯಂತ ಜಾಗರೂಕರಾಗಿರಿ!
ಬಾಲಕಿ‌ ಪೋಷಕರಿಂದ ವಿಡಿಯೋ ಹೇಳಿಕೆ ರಿಲೀಸ್: ಮುತ್ಯಾನ ಬಗ್ಗೆ ಹೇಳಿದ್ದಿಷ್ಟು
ಬಾಲಕಿ‌ ಪೋಷಕರಿಂದ ವಿಡಿಯೋ ಹೇಳಿಕೆ ರಿಲೀಸ್: ಮುತ್ಯಾನ ಬಗ್ಗೆ ಹೇಳಿದ್ದಿಷ್ಟು