AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದು ಏಸ್, ಇಂದು ಏಸ್ ಪ್ರೋ; ಹೊಸ ಶಕ್ತಿಯೊಂದಿಗೆ ಬಂದ ACE Pro ಬಗ್ಗೆ ಗಿರೀಶ್ ವಾಘ್ ಹೆಮ್ಮೆ

Tata Motors executive director Girish Wagh speaks on ACE Pro: ಶಕ್ತಿ, ಸುರಕ್ಷತೆ ಮತ್ತು ಸ್ವಾಲಂಬನೆಯ ಹೊಸ ಅಧ್ಯಾಯಕ್ಕೆ ಏಸ್ ಪ್ರೋ ಹೇಗೆ ಮುನ್ನುಡಿ ಬರೆಯುತ್ತಿದೆ ಎಂಬುದನ್ನು ಟಾಟಾ ಮೋಟಾರ್ಸ್​​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಿರೀಶ್ ವಾಘ್ ಹೇಳಿಕೊಂಡಿದ್ದಾರೆ. ಟಾಟಾ ಏಸ್ ಪ್ರೋ ಒಂದು ವಾಹನ ಮಾತ್ರವಲ್ಲ, ಮಹತ್ವಾಕಾಂಕ್ಷೆ ಸಂಕೇತವಾಗಿದೆ. ಯಶಸ್ಸಿನೆಡೆಗೆ ಸಾಗಿ ತಮ್ಮದೇ ಪ್ರಗತಿಯ ಕಥೆಗಳನ್ನು ಬರೆಯಲು ಉದ್ದಿಮೆದಾರರಿಗೆ ಇದು ನೆರವಾಗಿದೆ ಎಂದು ಗಿರೀಶ್ ವಾಘ್ ಹೇಳುತ್ತಾರೆ.

ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Sep 25, 2025 | 9:53 AM

Share

ಬೆಂಗಳೂರು, ಜುಲೈ 3: ಮೂಲ ಟಾಟಾ ಏಸ್ ಅಡಿ ಇಟ್ಟು ಎರಡು ದಶಕದ ಬಳಿಕ ಹೊಸ ಆರಂಭ ಪಡೆದಿದೆ. ಬಲಶಾಲಿ, ಸುರಕ್ಷತೆ, ಲಾಭದಾಯಕ ಎನಿಸುವ ರೀತಿಯಲ್ಲಿ ರೂಪಿಸಲಾಗಿರುವ ಏಸ್ ಪ್ರೋ ಅನ್ನು ಬಿಡುಗಡೆ ಮಾಡಲಾಗಿದೆ. ಟಾಟಾ ಮೋಟಾರ್ಸ್​​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಿರೀಶ್ ವಾಘ್ ಅವರು ಆ ಕ್ಷಣವನ್ನು ಅತೀ ಹೆಮ್ಮೆಪಡುವಂಥದ್ದು ಎಂದು ಬಣ್ಣಿಸಿದ್ದಾರೆ.

ಏಸ್ ಪ್ರೋ ಒಂದು ಕಮರ್ಷಿಯಲ್ ವಾಹನಕ್ಕಿಂತ ಮಿಗಿಲಾದುದು. ಭರವಸೆ, ಆಕಾಂಕ್ಷೆ ಮತ್ತು ಸ್ವಾವಲಂಬನೆಯನ್ನು ಅದು ಬಿಂಬಿಸುತ್ತದೆ. ಇವತ್ತಿನ ಉದ್ದಿಮೆದಾರರಿಗೆ ಅದು ಪುಷ್ಟಿ ಕೊಡುತ್ತದೆ. ನಾಳೆಯ ಕನಸುಗಾರರಿಗೆ ಸ್ಫೂರ್ತಿ ನೀಡುತ್ತದೆ. ‘ಅಬ್ ಮೇರಿ ಬಾರಿ’ (ಈಗ ನನ್ನ ಸರದಿ) ಎನ್ನುವುದು ಒಂದು ಆಂಕೋಲನ ಮಾತ್ರವಲ್ಲ, ಅದೊಂದು ಧೋರಣೆ. ಮುನ್ನುಗ್ಗಿ ತಮ್ಮತನ ತೋರಲು ಸಿದ್ಧರಾಗಿರುವವರಿಗೆ ನೀಡುತ್ತಿರುವ ಕರೆ ಅದು ಎಂದು ಟಾಟಾ ಮೋಟಾರ್ಸ್​​ನ ಕಾರ್ಯನಿರ್ವಾಹಕ ನಿರ್ದೇಶಕರು ಹೇಳಿದ್ದಾರೆ.

ಟಾಟಾ ಮೋಟಾರ್ಸ್ ಸಂಸ್ಥೆ ತನ್ನ ಏಸ್ ಪ್ರೋ ಮೂಲಕ ಒಂದು ವಾಹನವನ್ನಷ್ಟೇ ಮಾರುತ್ತಿಲ್ಲ, ತೊಡಕುಗಳನ್ನು ದಾಟಿ ಯಶಸ್ಸಿನ ಕಡೆಗೆ ಹೋಗುವ ಪ್ರಯಾಣವನ್ನು ಬೆಂಬಲಿಸುತ್ತಿದೆ. ವ್ಯಕ್ತಿಗಳು ಹಾಗೂ ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ಗಿರೀಶ್ ವಾಘ್ ತಿಳಿಸಿದ್ದಾರೆ.

ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Thu, 3 July 25

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ