Sign In

By signing in or creating an account, you agree with Associated Broadcasting Company's Terms & Conditions and Privacy Policy.

Woman with Beard: ಹೆಂಡತಿ ಮುಖದಲ್ಲಿ ಬೆಳೆಯಿತು ಗಡ್ಡ ಮೀಸೆ, ಪತ್ನಿಯಿಂದ ದೂರವಾದ ಪತಿ

ಪಂಜಾಬ್​​ ಮೂಲದ ಮಹಿಳೆ ತನ್ನ ಮುಖದ ಮೇಲೆ ಗಡ್ಡ ಮೀಸೆ ಬೆಳೆಯುತ್ತಿರುವುದನ್ನು ಕಂಡು ದೃತಿಗೆಡದೆ, ಪತಿಯಿಂದ ದೂರವಾಗಿ ಇದೀಗಾ ವಾಸ್ತವವನ್ನು ಅರಿತು ಹೊಸ ಜೀವನವನ್ನು ನಡೆಸುತ್ತಿದ್ದಾಳೆ.

Woman with Beard: ಹೆಂಡತಿ ಮುಖದಲ್ಲಿ ಬೆಳೆಯಿತು ಗಡ್ಡ ಮೀಸೆ, ಪತ್ನಿಯಿಂದ ದೂರವಾದ ಪತಿ
ಮಂದೀಪ್ ಕೌರ್ Image Credit source: HuffPost UK
Follow us
ಅಕ್ಷತಾ ವರ್ಕಾಡಿ
|

Updated on:Mar 19, 2023 | 7:07 PM

ಪಂಜಾಬ್​​ ಮೂಲದ ಮಹಿಳೆ ತನ್ನ ಮುಖದ ಮೇಲೆ ಗಡ್ಡ ಮೀಸೆ ಬೆಳೆಯುತ್ತಿರುವುದನ್ನು ಕಂಡು ದೃತಿಗೆಡದೆ, ಪತಿಯಿಂದ ದೂರವಾಗಿ ಇದೀಗಾ ವಾಸ್ತವವನ್ನು ಅರಿತು ಹೊಸ ಜೀವನವನ್ನು ನಡೆಸುತ್ತಿದ್ದಾರೆ. 2012 ರಲ್ಲಿ ಮಂದೀಪ್ ಕೌರ್ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಆದರೆ ಕೆಲ ವರ್ಷಗಳ ನಂತರ ದೇಹದಲ್ಲಿನ ಹಾರ್ಮೋನ್​ ಬದಲಾವಣೆಯಿಂದಾಗಿ ಆಕೆಯ ಮುಖದಲ್ಲಿ ಕೆನ್ನೆ ಮತ್ತು ಗಲ್ಲದ ಮೇಲೆ ಕೂದಲು ಬೆಳೆಯಲು ಪ್ರಾರಂಭವಾಗಿದೆ. ಪ್ರಾರಂಭದಲ್ಲಿ ಖಿನ್ನತೆಗೆ ಒಳಗಾದ ಈಕೆ, ಇದಾದ ನಂತರ ನಂತರ ವಾಸ್ತವವನ್ನು ಅರಿತು ಮುಖದಲ್ಲಿರುವ ಗಡ್ಡ ಮೀಸೆಯನ್ನು ಬೆಳೆಯಲು ಬಿಟ್ಟಿದ್ದಾಳೆ. ಗಡ್ಡ ಮೀಸೆ ಬೆಳೆದಿರುವ ಮಹಿಳೆಯೊಂದಿಗೆ ಜೀವನ ನಡೆಸುವುದು ನಾಚಿಕೆಗೀಡಿನ ಸಂಗತಿ ಎಂದು ಆಕೆಯ ಗಂಡ ವಿಚ್ಛೇದನ ನೀಡಿದ್ದಾನೆ. ಇಷ್ಟೆಲ್ಲಾ ನೋವುಗಳಿದ್ದರೂ ದೃತಿಗೆಡದೇ ತನ್ನ ಹೊಸ ಜೀವನವನ್ನು ನಡೆಸುತ್ತಿದ್ದಾಳೆ.

ಈಗ 31 ವಯಸ್ಸಿಗೆ ಕಾಯಿಟ್ಟ ಈಕೆಯ ಜೀವನ ಶೈಲಿಯೇ ಬದಲಾಗಿದೆ. ರೈತ ಕುಟುಂಬದಲ್ಲಿ ಜನಿಸಿದ ಈಕೆ ಕೃಷಿ ಜೀವನ ನಡೆಸಿಕೊಂಡು ಸುಂದರ ಜೀವನ ಕಟ್ಟಿಕೊಂಡಿದ್ದಾಳೆ. ಅದರಂತೆಯೇ ತನ್ನ ಮುಖದ ಮೇಲೆ ಬೆಳೆದ ಕೂದಲನ್ನು ತೆಗೆಯದೆ ದಪ್ಪ ಗಡ್ಡ, ಪೇಟವನ್ನು ಧರಿಸಿ, ಜೊತೆಗೊಂದು ದ್ವಿಚಕ್ರ ವಾಹನ. ಈ ರೀತಿಯಾಗಿ ತನ್ನ ವಾಸ್ತವದೊಂದಿಗೆ ಜೀವನ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಂಟ ಪೂರ್ತಿ ಕುಡಿದು ತನ್ನ ಮದುವೆ ಮರೆದು ಬಿಟ್ಟ ವರ, ವಧು ಮಾಡಿದೇನು ಗೊತ್ತಾ?

ಇಂತಹ ಸಮಸ್ಯೆ ಕೇವಲ ಈಕೆಯಲ್ಲಿ ಮಾತ್ರವಲ್ಲ, ಇಂಗ್ಲೆಂಡಿನ ಮೂಲದ ಇನ್ನೊಬ್ಬ ಮಹಿಳೆ ಇದೇ ರೀತಿ ಜೀವನ ನಡೆಸುತ್ತಿದ್ದಾರೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅಥವಾ ಪಿಸಿಓಎಸ್, ಮಹಿಳೆಯರ ಹಾರ್ಮೋನ್ ಮಟ್ಟವನ್ನು ಪರಿಣಾಮ ಬೀರುವ ಸ್ಥಿತಿಯ ಕಾರಣದಿಂದಾಗಿ ಈ ರೀತಿಯಾಗಿ ಕೂದಲು ಬೆಳೆಯಿತು ಎಂದು ತನ್ನ ಜೀವನದ ಸಂಪೂರ್ಣ ಘಟನೆಯನ್ನು ಇತ್ತೀಚೆಗಷ್ಟೇ TED Talksನಲ್ಲಿ ಹಂಚಿಕೊಂಡಿದ್ದು, ಇದು ಭಾರೀ ಸುದ್ದಿಯಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 7:07 pm, Sun, 19 March 23

ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?