AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮಂಡೆಯಿಂದ ಮಂಡೆ ಬ್ಲ್ಯೂಸ್​ ಓಡಿಹೋಗಬೇಕಂದ್ರೆ ಈ ವಿಡಿಯೋ ನೋಡಬಹುದು

ಊಟದ ಹೊತ್ತಾಗುತ್ತಿದೆ. ನಿಮಗಿನ್ನೂ ಈ ಸೋಮವಾರದ ಸುಂದು ಬಿಟ್ಟಿಲ್ವಾ? ಹಾಗಿದ್ದರೆ ಗುಡ್ಡದ ಮೇಲೆ ಬಿದ್ದ ಹಿಮದಿಂದ ಜರ್ರನೇ ಜಾರಿ ಜಾರುಬಂಡೆಯಾಡುವ ಈ ಹಸುವನ್ನು ಒಮ್ಮೆ ನೋಡಿ. ಮಿಲಿಯನ್​ಗಟ್ಟಲೆ ಜನ ನೋಡುತ್ತಿದ್ದಾರೆ ಇದನ್ನು.

ನಿಮ್ಮ ಮಂಡೆಯಿಂದ ಮಂಡೆ ಬ್ಲ್ಯೂಸ್​ ಓಡಿಹೋಗಬೇಕಂದ್ರೆ ಈ ವಿಡಿಯೋ ನೋಡಬಹುದು
Cow slides down snowy mountain perfectly
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 14, 2022 | 12:40 PM

Viral Video : ನೀವು ಅದೆಷ್ಟೇ ಈ ಮಂಡೇ ಬ್ಲ್ಯೂಸ್​ ಅನ್ನು ಮೀರುತ್ತೇನೆ ಎಂದು ಸನ್ನದ್ಧರಾಗಿ ಆಫೀಸಿಗೆ ಬಂದರೂ ಅದು ನಿಮ್ಮನ್ನು ಬಿಡುವುದೇ ಇಲ್ಲ. ಮಧ್ಯಾಹ್ನದ ತನಕವಾದರೂ ನಿಮ್ಮನ್ನು ತನ್ನ ಕೈವಶದಲ್ಲಿಯೇ ಇಟ್ಟುಕೊಂಡಿರುತ್ತದೆ. ಕಳೆದವಾರ ಈ Monday Blues ನಿಂದ ಹೊರಬರಲು ಒಂದು ಬೆಕ್ಕು ಸಿಮೆಂಟು ಗಚ್ಚನ್ನೇ ಜಾರುಬಂಡೆಯಾಗಿಸಿಕೊಂಡು ತನ್ನ ಲೋಕದಲ್ಲಿ ಮೈಮರೆತಿದ್ದ ವಿಡಿಯೋ ನೋಡಿದಿರಿ. ಈಗ ಈ ವಿಡಿಯೋ ನೋಡಿದರೆ ನಿಮ್ಮ ಮಂಡೇ ಬ್ಲ್ಯೂಸ್​ ಮಂಡೆಯಿಂದ ಹಾರಿ ಹೋಗಬಹುದಾ? ಪ್ರಯತ್ನಿಸಿ.

ಹೇಗಿದೆ ಹಸುವಿನ ಈ ಜಾರುಬಂಡೆ? ನವೆಂಬರ್ 11ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ತನಕ 2.4 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಸಾವಿರಾರು ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಯಾರೋ ಒಬ್ಬರು ಆನೆಯ ವಿಡಿಯೋ ಹಾಕಿ, ನೋಡಿ ಇಲ್ಲಿ ಆನೆ ಕೂಡ ಹೀಗೇ ಮಾಡುತ್ತಿದೆ ಎಂದಿದ್ದಾರೆ. ಈ ವಿಡಿಯೋ ನನ್ನ ಬಾಲ್ಯವನ್ನು ನೆನಪಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಕೆಳಗೆ ನಿಂತಿರುವುದು ಇದರ ಅಮ್ಮ ಅನ್ನಿಸುತ್ತೆ. ಮಗು ಆಟವಾಡುವುದನ್ನು ನೋಡಿ ಖುಷಿಪಟ್ಟಿರಬೇಕು ಎಂದಿದ್ದಾರೆ ಈ ಹಸುವಿನ ವಿಡಿಯೋಗೆ.

ಮತ್ತೆ ಮತ್ತೆ ಈ ವಿಡಿಯೋ ನೋಡುತ್ತ ಕುಳಿತಿದ್ದೀರಾ? ಸ್ವಲ್ಪಾದರೂ ನಿಮ್ ಮಂಡೆಯಿಂದ ಬ್ಲ್ಯೂಸ್​ ಸರಿಯುತ್ತಿದೆಯಾ?

ಹೀಗೆ ಆಗಾಗ ಮಕ್ಕಳಂತೆ, ಪ್ರಾಣಿಯಂತೆ ಮೈಮರೆತು ಕ್ಷಣ ಹೊತ್ತಾದರೂ ಇರಬೇಕು ಎಂಬ ಆಸೆ ಉಂಟಾಗುತ್ತಿದೆಯಾ? ತಡ ಮಾಡಬೇಡಿ ಮತ್ತೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 12:39 pm, Mon, 14 November 22

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ