AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮಂಡೆಯಿಂದ ಮಂಡೆ ಬ್ಲ್ಯೂಸ್​ ಓಡಿಹೋಗಬೇಕಂದ್ರೆ ಈ ವಿಡಿಯೋ ನೋಡಬಹುದು

ಊಟದ ಹೊತ್ತಾಗುತ್ತಿದೆ. ನಿಮಗಿನ್ನೂ ಈ ಸೋಮವಾರದ ಸುಂದು ಬಿಟ್ಟಿಲ್ವಾ? ಹಾಗಿದ್ದರೆ ಗುಡ್ಡದ ಮೇಲೆ ಬಿದ್ದ ಹಿಮದಿಂದ ಜರ್ರನೇ ಜಾರಿ ಜಾರುಬಂಡೆಯಾಡುವ ಈ ಹಸುವನ್ನು ಒಮ್ಮೆ ನೋಡಿ. ಮಿಲಿಯನ್​ಗಟ್ಟಲೆ ಜನ ನೋಡುತ್ತಿದ್ದಾರೆ ಇದನ್ನು.

ನಿಮ್ಮ ಮಂಡೆಯಿಂದ ಮಂಡೆ ಬ್ಲ್ಯೂಸ್​ ಓಡಿಹೋಗಬೇಕಂದ್ರೆ ಈ ವಿಡಿಯೋ ನೋಡಬಹುದು
Cow slides down snowy mountain perfectly
TV9 Web
| Edited By: ಶ್ರೀದೇವಿ ಕಳಸದ|

Updated on:Nov 14, 2022 | 12:40 PM

Share

Viral Video : ನೀವು ಅದೆಷ್ಟೇ ಈ ಮಂಡೇ ಬ್ಲ್ಯೂಸ್​ ಅನ್ನು ಮೀರುತ್ತೇನೆ ಎಂದು ಸನ್ನದ್ಧರಾಗಿ ಆಫೀಸಿಗೆ ಬಂದರೂ ಅದು ನಿಮ್ಮನ್ನು ಬಿಡುವುದೇ ಇಲ್ಲ. ಮಧ್ಯಾಹ್ನದ ತನಕವಾದರೂ ನಿಮ್ಮನ್ನು ತನ್ನ ಕೈವಶದಲ್ಲಿಯೇ ಇಟ್ಟುಕೊಂಡಿರುತ್ತದೆ. ಕಳೆದವಾರ ಈ Monday Blues ನಿಂದ ಹೊರಬರಲು ಒಂದು ಬೆಕ್ಕು ಸಿಮೆಂಟು ಗಚ್ಚನ್ನೇ ಜಾರುಬಂಡೆಯಾಗಿಸಿಕೊಂಡು ತನ್ನ ಲೋಕದಲ್ಲಿ ಮೈಮರೆತಿದ್ದ ವಿಡಿಯೋ ನೋಡಿದಿರಿ. ಈಗ ಈ ವಿಡಿಯೋ ನೋಡಿದರೆ ನಿಮ್ಮ ಮಂಡೇ ಬ್ಲ್ಯೂಸ್​ ಮಂಡೆಯಿಂದ ಹಾರಿ ಹೋಗಬಹುದಾ? ಪ್ರಯತ್ನಿಸಿ.

ಹೇಗಿದೆ ಹಸುವಿನ ಈ ಜಾರುಬಂಡೆ? ನವೆಂಬರ್ 11ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ತನಕ 2.4 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಸಾವಿರಾರು ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಯಾರೋ ಒಬ್ಬರು ಆನೆಯ ವಿಡಿಯೋ ಹಾಕಿ, ನೋಡಿ ಇಲ್ಲಿ ಆನೆ ಕೂಡ ಹೀಗೇ ಮಾಡುತ್ತಿದೆ ಎಂದಿದ್ದಾರೆ. ಈ ವಿಡಿಯೋ ನನ್ನ ಬಾಲ್ಯವನ್ನು ನೆನಪಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಕೆಳಗೆ ನಿಂತಿರುವುದು ಇದರ ಅಮ್ಮ ಅನ್ನಿಸುತ್ತೆ. ಮಗು ಆಟವಾಡುವುದನ್ನು ನೋಡಿ ಖುಷಿಪಟ್ಟಿರಬೇಕು ಎಂದಿದ್ದಾರೆ ಈ ಹಸುವಿನ ವಿಡಿಯೋಗೆ.

ಮತ್ತೆ ಮತ್ತೆ ಈ ವಿಡಿಯೋ ನೋಡುತ್ತ ಕುಳಿತಿದ್ದೀರಾ? ಸ್ವಲ್ಪಾದರೂ ನಿಮ್ ಮಂಡೆಯಿಂದ ಬ್ಲ್ಯೂಸ್​ ಸರಿಯುತ್ತಿದೆಯಾ?

ಹೀಗೆ ಆಗಾಗ ಮಕ್ಕಳಂತೆ, ಪ್ರಾಣಿಯಂತೆ ಮೈಮರೆತು ಕ್ಷಣ ಹೊತ್ತಾದರೂ ಇರಬೇಕು ಎಂಬ ಆಸೆ ಉಂಟಾಗುತ್ತಿದೆಯಾ? ತಡ ಮಾಡಬೇಡಿ ಮತ್ತೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 12:39 pm, Mon, 14 November 22

Follow Us
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ