AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೈ ಗರ್ಲ್​’ ಹಾಡುತ್ತಿರುವ ಈ ಅಪ್ಪ, ತಂತಿಗಳ ಮೇಲೆ ಬೆರಳಾಡಿಸುತ್ತಿರುವ ಮಗಳು

My Girl : ಗಿಟಾರಿನ ಅಂಚಿನ ಮೇಲೆ ಎಳೆಯ ಮಗಳನ್ನು ಮಲಗಿಸಿಕೊಂಡು ಈ ಅಪ್ಪ ಹಾಡುವ ಹಾಡು ನಿಮ್ಮ ಬಾಲ್ಯವನ್ನು ನೆನಪಿಸುವಂತಿದೆ. ಬಹಳ ಹೃದಯಸ್ಪರ್ಶಿಯಾಗಿದೆ ಈ ವಿಡಿಯೋ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನಿಸುತ್ತದೆ.

‘ಮೈ ಗರ್ಲ್​’ ಹಾಡುತ್ತಿರುವ ಈ ಅಪ್ಪ, ತಂತಿಗಳ ಮೇಲೆ ಬೆರಳಾಡಿಸುತ್ತಿರುವ ಮಗಳು
ಮಗಳಿಗಾಗಿ ಅಪ್ಪನ ಹಾಡು
TV9 Web
| Edited By: |

Updated on:Nov 23, 2022 | 3:04 PM

Share

Viral Video : ಅಪ್ಪಂದಿರಿಗೆ ಹೆಣ್ಣುಮಕ್ಕಳೆಂದರೆ ಪಂಚಪ್ರಾಣ! ಈಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೋಡಿ, ಎಳೇಮಗಳನ್ನು ಗಿಟಾರಿನಗುಂಟ ಮಲಗಿಸಿ ಅವಳಿಗಾಗಿ ಹಾಡು ಹಾಡುತ್ತಿದ್ದಾನೆ. ಪುಟ್ಟಪುಟ್ಟ ಬೆರಳುಗಳನ್ನು ತಂತಿಯ ಮೇಲಾಡಿಸುತ್ತಿದೆ ಮುದ್ದುಕೂಸು. ದಿ ಟೆಂಪ್ಟೇಷನ್ಸ್​ನಲ್ಲಿರುವ ‘ಮೈ ಗರ್ಲ್​’ ಹಾಡನ್ನು ಈತ ಹಾಡುತ್ತಿದ್ದಾನೆ. ಸಂಗೀತಕ್ಕೆ ಮನಸೋಲದ ಜೀವ ಯಾವುದಿದೆ ಈ ಭೂಮಿಯ ಮೇಲೆ? ನೋಡಿ ಈ ಹೃದಯಸ್ಪರ್ಶಿಯಾದ ವಿಡಿಯೋ.

ಇದನ್ನೂ ಓದಿ
Image
ಕನ್ನಡವನ್ನೇ ಜಪಿಸುತ್ತಿರುವ ಜರ್ಮನ್​ನ ಬೆಡಗಿ ಜೆನ್ನಿಫರ್
Image
1985ರ ರೆಸ್ಟೋರೆಂಟ್​ ಬಿಲ್​ ನೋಡಿ ಹೌಹಾರುತ್ತಿರುವ ನೆಟ್ಟಿಗರು
Image
6 ಜನ 2 ನಾಯಿಗಳೊಂದಿಗೆ ಬೈಕ್​ ಪ್ರಯಾಣ; ದಂಡಕಟ್ಟಲು ಸಾಲ ಮಾಡಬೇಕಾಗುತ್ತದೆ ಎಂದ ನೆಟ್ಟಿಗರು
Image
‘ಸುಖಾಂತ’ ಅಂತ್ಯಸಂಸ್ಕಾರಕ್ಕೊಂದು ಸ್ಟಾರ್ಟ್​ಅಪ್​; ನೆಟ್ಟಿಗರ ಮಿಶ್ರಪ್ರತಿಕ್ರಿಯೆ
View this post on Instagram

A post shared by Sam Mac (@sammacinsta)

ನಾನು ಅಪ್ಪನಾಗಿದ್ದೇನೆ! ನನ್ನ ಮುದ್ದುಕೂಸು ಮಾರ್ಗೋಟ್​ ಈಗಾಗಲೇ ಉತ್ತಮ ಗಿಟಾರ್​ವಾದಕಿಯಾಗುವ ಲಕ್ಷಣಗಳನ್ನು ತೋರುತ್ತಿದ್ದಾಳೆ. ಎಂದು ಸ್ಯಾಮ್​ ಮ್ಯಾಕ್​ ತಮ್ಮ ಪೋಸ್ಟ್​ನಲ್ಲಿ ಹೇಳಿಕೊಂಡಿದ್ಧಾರೆ. ಇನ್ನೇನು ಈ ವಿಡಿಯೋ 80,000 ಜನರನ್ನು ತಲುಪುತ್ತದೆ. ನೆಟ್ಟಿಗರು ಈ ವಿಡಿಯೋ ನೋಡಿ ಕರಗುತ್ತಿದ್ದಾರೆ. ಅಯ್ಯೋ ನಾನು ನೋಡಿದ ಎಲ್ಲಾ ವಿಡಿಯೋಗಳಲ್ಲಿ ಇದು ಅತ್ಯಂತ ಉತ್ತಮವಾದದ್ದು ಎಂದಿದ್ದಾರೆ ಒಬ್ಬರು. ಓಹ್​ ಬಹಳ ಮುದ್ದಾಗಿದೆ, ನಿಮ್ಮ ಮಾರ್ಗೋಡ್​ ಮತ್ತು ನಿಮ್ಮ ಬಾಂಧವ್ಯ ಹೀಗೇ ಸುಮಧುರವಾಗಿರಲಿ ಎಂದು ಮತ್ತೊಬ್ಬರು ಹಾರೈಸಿದ್ದಾರೆ. ಈ ವಿಡಿಯೋ ಬಹಳ ಮೋಹಕವಾಗಿದೆ, ನನ್ನನ್ನು ಪದೇಪದೆ ಅಳಿಸುತ್ತಿದೆ ಎಂದಿದ್ಧಾರೆ ಮಗದೊಬ್ಬರು.

ಮಗು, ಸಂಗೀತ ಮತ್ತು ಮೃದುಮಧುರವಾದ ಏನೂ ನಿಮ್ಮನ್ನು ಅರಳಿಸದೇ ಇರದು. ಅಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:04 pm, Wed, 23 November 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ