AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದ ಪೊಲೀಸ್​ ತಮಿಳಿನ ‘ಮುಂಬೇ ವಾ’ ಹಾಡಿದ್ದಕ್ಕೆ ನೆಟ್ಟಿಗರೆಲ್ಲ ವಾಹ್​

Kerala Police : ಕೇರಳ ಪೊಲೀಸರ ಅಧೀಕೃತ ಟ್ವಿಟರ್​ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿರಾಮದ ಸಮಯದಲ್ಲಿ ಈ ಪೊಲೀಸ್​ ತಮಿಳು ಸಿನೆಮಾದ ಈ ಹಾಡನ್ನು ಹಾಡಿದ್ಧಾರೆ.

ಕೇರಳದ ಪೊಲೀಸ್​ ತಮಿಳಿನ ‘ಮುಂಬೇ ವಾ’ ಹಾಡಿದ್ದಕ್ಕೆ ನೆಟ್ಟಿಗರೆಲ್ಲ ವಾಹ್​
ಕೇರಳದ ಪೊಲೀಸ್​ ತಮಿಳು ಹಾಡನ್ನು ಹಾಡುತ್ತಿರುವುದು
TV9 Web
| Edited By: |

Updated on: Dec 09, 2022 | 4:02 PM

Share

Viral Video : ಪೊಲೀಸ್ ಎಂದಾಕ್ಷಣ ಸದಾ ಸಿಡುಕು ಮೋರೆ, ದೊಡ್ಡ ಧ್ವನಿ, ಕೈಯಲ್ಲೊಂದು ಲಾಟಿ… ನಮ್ಮ ಸಿನೆಮಾಗಳು ಪೊಲೀಸರನ್ನು ಹೀಗೆ ತೋರಿಸಿ ತೋರಿಸಿ ನಮ್ಮ ಮನಸಿನೊಳಗೆ ಅವರ ಚಿತ್ರವನ್ನು ಹೀಗೆಯೇ ಎಂಬಂತೆ ಅಚ್ಚಾಗಿಸಿಬಿಟ್ಟಿವೆ. ಆದರೆ ಟ್ರಾಫಿಕ್​ನಲ್ಲಿಯೋ ಅಥವಾ ದಾರಿಯಲ್ಲೋ ಪೊಲೀಸರು ಒಬ್ಬೊಬ್ಬರೇ ಓಡಾಡುತ್ತಿರುವಾಗಲೋ, ಮಾತನಾಡಿಸಿ ನೋಡಿ ಅವರೂ ನಮ್ಮಂತೆಯೇ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಹಾಡಿರುವ ಪೊಲೀಸರನ್ನು ಗಮನಿಸಿ. ಇವರು ಕೇರಳದ ಪೊಲೀಸ್​ ಇಲಾಖೆಯಲ್ಲಿದ್ದಾರೆ. ತಮಿಳು ಸಿನೆಮಾ ‘ಸಿಲ್ಲೋನು ಓರು ಕಾದಲ್​’ನ  ‘ಮುಂಬೆ ವಾ’ ಹಾಡನ್ನು ಹಾಡಿದ್ದಾರೆ. ಮೂಲದಲ್ಲಿ ಈ ಹಾಡನ್ನು ಹಾಡಿದ್ದು ಶ್ರೇಯಾ ಘೋಷಾಲ್​ ಮತ್ತು ನರೇಶ್ ಅಯ್ಯರ್.

ಇಷ್ಟು ಭಾವಪೂರ್ಣವಾಗಿ ಈ ಹಾಡನ್ನು ಹಾಡಿದ ಈ ಪೊಲೀಸ್ ಯಾರಿಗೆ ತಾನೆ ಇಷ್ಟವಾಗಲ್ಲ? ಕೇರಳ ಪೊಲೀಸರ ಅಧೀಕೃತ ಟ್ವಿಟರ್​ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿರಾಮದ ವೇಳೆಯಲ್ಲಿ ಈ ಹಾಡನ್ನು ಈ ಪೊಲೀಸ್ ಹಾಡಿದ್ದಾರೆ. 8,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 500 ಜನರು ಇದನ್ನು ಇಷ್ಟಪಟ್ಟಿದ್ದಾರೆ.

ತುಂಬಾ ಒಳ್ಳೆಯ ಧ್ವನಿಯನ್ನು ಹೊಂದಿದ್ದೀರಿ ಎಂದು ಅನೇಕರು ಹೊಗಳಿದ್ದಾರೆ. ಅದ್ಭುತವಾಗಿದೆ ನಿಮ್ಮ ಕಂಠ, ಹಾಡುವುದನ್ನು ಬಿಡಬೇಡಿ ಎಂದಿದ್ದಾರೆ ಹಲವರು.

ಉಳಿದ ಪೊಲೀಸರು ಎಷ್ಟು ಖುಷಿಯಿಂದ ಇವರ ಹಾಡನ್ನು ವಿಡಿಯೋ ಮಾಡುತ್ತಿದ್ಧಾರೆ ಎಂಬುದನ್ನು ಗಮನಿಸಿದರಾ?

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ