AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಓಡು ರಾಖೀ ಓಡು; ಫೋಟೋಗ್ರಾಫರ್​ಗಳಿಂದ ತಪ್ಪಿಸಿಕೊಳ್ಳಲು ಈ ಮ್ಯಾರಾಥಾನ್

Rakhi Sawant : ರಾಖಿ ಹೀಗೆ ಓಡಿದ್ದೇ ಅಂತರ್ಜಾಲದಲ್ಲಿ ಮೀಮ್​ಗಳ ಹೊಳೆ ಹರಿಯುತ್ತಿದೆ; ಇನ್ನೇನು ಇದ್ದ ಒಂದೇ ಒಂದು ಅಂಗಡಿ ಮುಚ್ಚುತ್ತದೆ ಎನ್ನುವಾಗ ನಾನು ಸಿಗರೇಟಿಗಾಗಿ ಹೀಗೇ ಓಡುತ್ತೇನೆ...

Viral Video: ಓಡು ರಾಖೀ ಓಡು; ಫೋಟೋಗ್ರಾಫರ್​ಗಳಿಂದ ತಪ್ಪಿಸಿಕೊಳ್ಳಲು ಈ ಮ್ಯಾರಾಥಾನ್
ಫೋಟೋಗ್ರಾಫರ್​ಗಳಿಂದ ತಪ್ಪಿಸಿಕೊಂಡು ಓಡುತ್ತಿರುವ ರಾಖಿ ಸಾವಂತ
TV9 Web
| Edited By: ಶ್ರೀದೇವಿ ಕಳಸದ|

Updated on:Jun 16, 2023 | 4:02 PM

Share

Paparazzi: ನಟನಟಿಯರು, ಸೆಲೆಬ್ರಿಟಿಗಳು, ರಾಜಕಾರಣಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬೇಕೆಂದರೆ  ಹರಸಾಹಸ ಮಾಡಬೇಕು. ಏಕೆಂದರೆ ಫೋಟೋಗ್ರಾಫರ್​ಗಳು ಅದು ಹೇಗೋ ಒಟ್ಟಿನಲ್ಲಿ ಅವರನ್ನು ಸೆರೆಹಿಡಿದೇ ಬಿಟ್ಟಿರುತ್ತಾರೆ. ಹೀಗೆ ಸೆರೆಹಿಡಿಯಲು ಬಂದಾಗ ಪ್ರಭಾವಿ ವ್ಯಕ್ತಿಗಳು ಮುಖಕ್ಕೆ ಕೈಗಳನ್ನು ಅಡ್ಡಹಿಡಿದು ಫೋಟೋ ಬೇಡವೆಂದು ಹೇಳುವುದು ರೂಢಿಗತ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ನಟಿ ರಾಖಿ ಸಾವಂತ ಅಕ್ಷರಶಃ ರನ್ನಿಂಗ್​ ರೇಸಿಗೆ ಇಳಿದಿದ್ದಾರೆ. ಟ್ವಿಟರ್​ನಲ್ಲಿ ಈ ವಿಡಿಯೋ ಸುತ್ತ ಅನೇಕ ಮೀಮ್​ಗಳು ಹುಟ್ಟಿಕೊಳ್ಳುತ್ತಿವೆ.

ನನ್ನನ್ನು ಬಿಡಿ ಬಿಡಿ ಎಂದು ಕಿರುಚಿಕೊಳ್ಳುತ್ತ ಒಂದೇ ಸಮ ಈಕೆ ಪ್ಲ್ಯಾಟ್​ಫಾರ್ಮ್​ ಮೇಲೆ ಶರವೇಗದಲ್ಲಿ ಓಡುತ್ತಿದ್ದಾರೆ. “ಅರೇ ಛೋಡ್ ದೋ, ಪಡೋಸಿ ಕೇ ಲಿಯೇ ಛೋಡ್ ದೋ ಮುಝೆ, ಭಗವಾನ್ ಕೇ ಲಿಯೇ ಛೋಡ್ ದೋ,” ಎನ್ನುತ್ತ ಛಾಯಾಗ್ರಾಹಕರನ್ನು ತಳ್ಳಲು ಪ್ರಯತ್ನಿಸುತ್ತಿದ್ದಾರೆ. ಯಾರೋ ಎದುರಿನಿಂದಲೇ ಈಕೆಯ ವಿಡಿಯೋ ಶೂಟ್ ಮಾಡಿದ್ದಾರೆ. ಹಿಂದೆ ಮತ್ತು ಪಕ್ಕದಲ್ಲಿ ಕೆಲವರು ಬೆನ್ನಟ್ಟಿದ್ದಾರೆ.

ಇದನ್ನೂ ಓದಿ : Viral: ಈ ದೇಶ ಬಿಟ್ಟು ಇನ್ನೊಂದೆಡೆ ಹೋಗುತ್ತೀರಾ? ಹಾಗಿದ್ದರೆ ರೂ 70 ಲಕ್ಷ ಕೊಡುತ್ತೇವೆ

ಅಪ್​ರೇಸಲ್ ರಿವ್ಯೂ ಸಮಯದಲ್ಲಿ ಅಷ್ಟೊಂದು ಸಹೋದ್ಯೋಗಿಗಳ, 365 ದಿನಗಳ ಡೇಟಾ ನೋಡಿ ಸ್ಯಾಲರಿ ಹೈಕ್ ಮಾಡಬೇಕಿರುವ ಹಿಂದಿನ ರಾತ್ರಿ ಎಚ್.ಆರ್​. ಹೀಗೇ ಓಡುತ್ತಿರುತ್ತಾರೆ ಎಂದು ಒಬ್ಬರು ಮೀಮ್​ ಸೃಷ್ಟಿಸಿದ್ದಾರೆ. ಇನ್ನೇನು ಇದ್ದ ಒಂದೇ ಒಂದು ಅಂಗಡಿ ಮುಚ್ಚುತ್ತದೆ ಎನ್ನುವಾಗ ನಾನು ಸಿಗರೇಟಿಗಾಗಿ ಹೀಗೇ ಓಡುತ್ತೇನೆ ಎಂದು ಮತ್ತೊಬ್ಬರು ರೀಟ್ವೀಟ್ ಮಾಡಿದ್ದಾರೆ.

ಎಂದಾದರೂ ನೀವು ಹೀಗೆ ಓಡಿದ್ದಿದೆಯೇ? ಯಾಕಾಗಿ ಓಡಿದ್ದೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:00 pm, Fri, 16 June 23

Follow Us
Web contact
Web contact

TV9 Kannada

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು