AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ಶ್, ವಿಹಾರದಲ್ಲಿದ್ದೇವೆ! ಕಿಚ್ಚು ಹಚ್ಚಿಕೊಳ್ಳಬಹುದು ನಿಮ್ಮ ಸ್ವರ್ಗಕ್ಕೆ

Snow Leopard : ಎಂಥ ರಾಜಗಾಂಭೀರ್ಯ, ಎಂಥ ರಮ್ಯ, ಬೀಳುವ ಹಿಮಬಿಂದುಗಳಿಗೆ ಕೊರಳೊಡ್ಡುವ ಮೋಹಕತೆ... ಇಲ್ಲಿ ಓದುವುದಕ್ಕಿಂತ ಒಮ್ಮೆ ಈ ಹಿಮಚಿರತೆಯ ವಿಡಿಯೋ ನೋಡಿಬಿಡಿ.

ಶ್ಶ್, ವಿಹಾರದಲ್ಲಿದ್ದೇವೆ! ಕಿಚ್ಚು ಹಚ್ಚಿಕೊಳ್ಳಬಹುದು ನಿಮ್ಮ ಸ್ವರ್ಗಕ್ಕೆ
ಆಹಾ ಎಂಥ ಆಹ್ಲಾದಕರವಾಗಿದೆ ಇದು
TV9 Web
| Edited By: |

Updated on: Nov 25, 2022 | 11:07 AM

Share

Viral Video : ದೂರದಲ್ಲಿದ್ದುಕೊಂಡೇ ಹೀಗೆ ಹತ್ತಿರದಿಂದ ವನ್ಯಜೀವಿಗಳನ್ನು ನೋಡುವುದು ರಮ್ಯ ಅನುಭವವನ್ನು ಕೊಡುತ್ತದೆ. ಇದಕ್ಕೆ ನಾವೆಲ್ಲರೂ ಧನ್ಯವಾದ ಹೇಳಬೇಕಿರುವುದು ವನ್ಯಜೀವಿ ಛಾಯಾಗ್ರಾಹಕರಿಗೆ. ಸೆಕೆಂಡು ಲೆಕ್ಕದ ವಿಡಿಯೋಗೆ ಅವರು ದಿನಗಟ್ಟಲೆ ಸಮಯ, ಶ್ರಮ ವಹಿಸಿರುತ್ತಾರೆ. ಸಾಕಷ್ಟು ಅಪಾಯವನ್ನೂ ಎದುರಿಸಿರುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಅನ್ನು ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಟ್ವೀಟ್ ಮಾಡಿದ್ದಾರೆ.

ಅತ್ಯಂತ ಮನೋಹರವಾದಂಥ ಹಿಮಚಿರತೆಯ ವಿಹಾರದೃಶ್ಯವಿದು. ತಲೆಯ ಮೇಲೆ ಹಿಮ ಉದುರಿ ಬೀಳುತ್ತಿದ್ದಂತೆ ಅದನ್ನು ಕಣ್ಣುಮುಚ್ಚಿ ತಲೆಎತ್ತಿ ಮನಸಾ ಅನುಭವಿಸುವುದನ್ನು ನೋಡಿ. ಈಗಾಗಲೇ ಈ ವಿಡಿಯೋ ಅನ್ನು 44,000ಕ್ಕೂ ಹೆಚ್ಚು ಜನರು ನೋಡಿದ್ದಾರೆ. 3,400 ಜನರು ಇದನ್ನು ಇಷ್ಟಪಟ್ಟಿದ್ದಾರೆ. ಬೆಕ್ಕಿನ ಜಾತಿಗೆ ಸೇರಿದ ಇವು ಯಾವಾಗಲೂ ಸುಂದರ ಎಂದಿದ್ದಾರೆ ಒಬ್ಬರು. ಇಂಥ ಅಪರೂಪದ ದೃಶ್ಯವನ್ನು ಸೆರೆಹಿಡಿದ ಫೋಟೋಗ್ರಾಫರ್​ಗೆ ಸಲಾಮ್​ ಎಂದಿದ್ದಾರೆ ಇನ್ನೂ ಒಬ್ಬರು. ಎಂಥ ಹ್ಯಾಂಡ್​ಸಮ್ ಆಗಿದಾನೆ ಇವ ಎಂದಿದ್ದಾರೆ ಮತ್ತೊಬ್ಬರು. ಭಯಂಕರ! ಆದರೆ ಅಷ್ಟೇ ಮುದ್ದು ಎಂದಿದ್ಧಾರೆ ಮಗದೊಬ್ಬರು.

ಎಂಥ ಚೆಂದದ ವಿಡಿಯೋ ಅಲ್ವಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!