AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ಶ್, ವಿಹಾರದಲ್ಲಿದ್ದೇವೆ! ಕಿಚ್ಚು ಹಚ್ಚಿಕೊಳ್ಳಬಹುದು ನಿಮ್ಮ ಸ್ವರ್ಗಕ್ಕೆ

Snow Leopard : ಎಂಥ ರಾಜಗಾಂಭೀರ್ಯ, ಎಂಥ ರಮ್ಯ, ಬೀಳುವ ಹಿಮಬಿಂದುಗಳಿಗೆ ಕೊರಳೊಡ್ಡುವ ಮೋಹಕತೆ... ಇಲ್ಲಿ ಓದುವುದಕ್ಕಿಂತ ಒಮ್ಮೆ ಈ ಹಿಮಚಿರತೆಯ ವಿಡಿಯೋ ನೋಡಿಬಿಡಿ.

ಶ್ಶ್, ವಿಹಾರದಲ್ಲಿದ್ದೇವೆ! ಕಿಚ್ಚು ಹಚ್ಚಿಕೊಳ್ಳಬಹುದು ನಿಮ್ಮ ಸ್ವರ್ಗಕ್ಕೆ
ಆಹಾ ಎಂಥ ಆಹ್ಲಾದಕರವಾಗಿದೆ ಇದು
TV9 Web
| Edited By: |

Updated on: Nov 25, 2022 | 11:07 AM

Share

Viral Video : ದೂರದಲ್ಲಿದ್ದುಕೊಂಡೇ ಹೀಗೆ ಹತ್ತಿರದಿಂದ ವನ್ಯಜೀವಿಗಳನ್ನು ನೋಡುವುದು ರಮ್ಯ ಅನುಭವವನ್ನು ಕೊಡುತ್ತದೆ. ಇದಕ್ಕೆ ನಾವೆಲ್ಲರೂ ಧನ್ಯವಾದ ಹೇಳಬೇಕಿರುವುದು ವನ್ಯಜೀವಿ ಛಾಯಾಗ್ರಾಹಕರಿಗೆ. ಸೆಕೆಂಡು ಲೆಕ್ಕದ ವಿಡಿಯೋಗೆ ಅವರು ದಿನಗಟ್ಟಲೆ ಸಮಯ, ಶ್ರಮ ವಹಿಸಿರುತ್ತಾರೆ. ಸಾಕಷ್ಟು ಅಪಾಯವನ್ನೂ ಎದುರಿಸಿರುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಅನ್ನು ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಟ್ವೀಟ್ ಮಾಡಿದ್ದಾರೆ.

ಅತ್ಯಂತ ಮನೋಹರವಾದಂಥ ಹಿಮಚಿರತೆಯ ವಿಹಾರದೃಶ್ಯವಿದು. ತಲೆಯ ಮೇಲೆ ಹಿಮ ಉದುರಿ ಬೀಳುತ್ತಿದ್ದಂತೆ ಅದನ್ನು ಕಣ್ಣುಮುಚ್ಚಿ ತಲೆಎತ್ತಿ ಮನಸಾ ಅನುಭವಿಸುವುದನ್ನು ನೋಡಿ. ಈಗಾಗಲೇ ಈ ವಿಡಿಯೋ ಅನ್ನು 44,000ಕ್ಕೂ ಹೆಚ್ಚು ಜನರು ನೋಡಿದ್ದಾರೆ. 3,400 ಜನರು ಇದನ್ನು ಇಷ್ಟಪಟ್ಟಿದ್ದಾರೆ. ಬೆಕ್ಕಿನ ಜಾತಿಗೆ ಸೇರಿದ ಇವು ಯಾವಾಗಲೂ ಸುಂದರ ಎಂದಿದ್ದಾರೆ ಒಬ್ಬರು. ಇಂಥ ಅಪರೂಪದ ದೃಶ್ಯವನ್ನು ಸೆರೆಹಿಡಿದ ಫೋಟೋಗ್ರಾಫರ್​ಗೆ ಸಲಾಮ್​ ಎಂದಿದ್ದಾರೆ ಇನ್ನೂ ಒಬ್ಬರು. ಎಂಥ ಹ್ಯಾಂಡ್​ಸಮ್ ಆಗಿದಾನೆ ಇವ ಎಂದಿದ್ದಾರೆ ಮತ್ತೊಬ್ಬರು. ಭಯಂಕರ! ಆದರೆ ಅಷ್ಟೇ ಮುದ್ದು ಎಂದಿದ್ಧಾರೆ ಮಗದೊಬ್ಬರು.

ಎಂಥ ಚೆಂದದ ವಿಡಿಯೋ ಅಲ್ವಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್