ನನಗೂ ಹಾಲು ಕೊಡು; ಮರಿಜಾಗ್ವಾರ್​ಗೆ ಹಾಲು ಕುಡಿಸಲು ಬಿಡದ ಮರಿಹುಲಿ

Viral Video : ಜಾಗ್ವಾರ್​ಗಷ್ಟೇ ಯಾಕೆ ನೀನು ಹಾಲು ಕುಡಿಸುವುದು? ನನಗೂ ಕುಡಿಸು, ನನ್ನನ್ನು ಹೀಗೇ ಎತ್ತಿಕೋ, ಮುದ್ದು ಮಾಡು ಎಂದು ದುಂಬಾಲು ಬೀಳುತ್ತಿದೆ ಈ ಮರಿಹುಲಿ. ನೋಡಿ ಈ ಮುದ್ದಾದ ವಿಡಿಯೋ.

ನನಗೂ ಹಾಲು ಕೊಡು; ಮರಿಜಾಗ್ವಾರ್​ಗೆ ಹಾಲು ಕುಡಿಸಲು ಬಿಡದ ಮರಿಹುಲಿ
ಮರಿಜಾಗ್ವಾರ್​ಗೆ ಹಾಲು ಕುಡಿಸುತ್ತಿದ್ದರೆ ಈ ಮರಿಹುಲಿ ಸತಾಯಿಸುತ್ತಿದೆ
Follow us
| Updated By: ಶ್ರೀದೇವಿ ಕಳಸದ

Updated on:Dec 07, 2022 | 3:40 PM

Viral Video : ನನ್ನತ್ತಲೇ ನೋಡು, ನನಗೇ ಕೊಡು, ನನಗೇ ಮೊದಲು ಕುಡಿಸು, ನನಗೇ ಉಣಿಸು, ನನಗೇ ಮುದ್ದು ಮಾಡು, ನನ್ನನ್ನಷ್ಟೇ ಮಲಗಿಸಿಕೋ, ನನ್ನನ್ನು ಬಿಟ್ಟು ಬೇರೆ ಯಾರ ಕಡೆಗೂ ಗಮನ ಕೊಡಬೇಡ ಎಂದು ಮಕ್ಕಳಂತೆ ಈ ಪ್ರಾಣಿಗಳೂ ಹೀಗೆ ದುಂಬಾಲು ಬೀಳುತ್ತವೆ ಎನ್ನುವುದು ನಿಮಗೆ ಗೊತ್ತೇ? ನೋಡಿಲ್ಲವಾದಲ್ಲಿ ಈ ವಿಡಿಯೋ ನೋಡಿ. ಈ ಪ್ರಾಣಿಪೋಷಕ ಜಾಗ್ವಾರನ ಮರಿಗೆ ಹಾಲು ಕುಡಿಸುತ್ತಿದ್ದರೆ ಈ ಹುಲಿಮರಿಗೆ ಹೊಟ್ಟೆಯಾಳದಿಂದ ಮುದ್ದಾದ ಸಂಕಟ ಉಕ್ಕೇರುತ್ತಿದೆ!

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by Top Viral Animal Videos (@animal.viral)

ಅವನ ಕಣ್ಣಿಗೋ ಮೂಗಿಗೋ ಬಾಯಿಗೋ ಕಿವಿಗೋ ಹುಲಿಯ ಉಗುರು ತಾಕಿದರೆ ಏನು ಗತಿ? ಎನ್ನಿಸುತ್ತದೆಯಲ್ಲವೆ ಈ ವಿಡಿಯೋ ನೋಡಿದಾಗ. ಅವ ಮಾತ್ರ ಯಾವುದೂ ಆತಂಕ, ಭಯವಿಲ್ಲದೆ ಆರಾಮಾಗಿ ಜಾಗ್ವಾರ್​ನ ಮರಿಗೆ ಹಾಲು ಕುಡಿಸುತ್ತಿದ್ದಾನೆ.

ಮೊದಲು ನನಗೆ ಕೊಡಬೇಕಿತ್ತು ಅಂತಲೋ ಇನ್ನಷ್ಟು ಹಾಲು ಕೊಡು ಎಂತಲೋ ಹುಲಿ ಅವನ ಮೇಲೆರಗಿ ಮುದ್ದುಮಾಡುತ್ತಿದೆ. ಬಹುಶಃ ಹುಲಿಮುದ್ದು ಎಂದರೆ ಇದೇ ಇರಬೇಕು ಅಲ್ಲವೆ?

ಈ ವಿಡಿಯೋ ಅನ್ನು ಸುಮಾರು 3,000 ಹೆಚ್ಚು ಜನರು ನೋಡಿದ್ದಾರೆ. ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 3:40 pm, Wed, 7 December 22

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ