AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

40 ಕೆಜಿ ತೂಕವಿರುವ ಜಗತ್ತಿನ ಅತಿ ದೊಡ್ಡ ಕೇಕ್​ ತಯಾರಿಸಿದ ವ್ಯಕ್ತಿ

ಕೇಕ್ ತಯಾರಿಸಿದ ವೀಡಿಯೋವನ್ನು ನಿಕ್​ ಹಂಚಿಕೊಂಡಿದ್ದಾರೆ. ಒಟ್ಟು 44.24 ಕೆಜಿ ತೂಗುವ ಕೇಕ್​ ತಯಾರಿಸಿ ಜಗತ್ತಿನ  ಅತಿ ದೊಡ್ಡ ಕೇಕ್​ ತಯಾರಿಸಿದ ಕೀರ್ತಿ ಗಳಿಸಿದ್ದಾರೆ

40 ಕೆಜಿ ತೂಕವಿರುವ ಜಗತ್ತಿನ ಅತಿ ದೊಡ್ಡ ಕೇಕ್​ ತಯಾರಿಸಿದ ವ್ಯಕ್ತಿ
TV9 Web
| Edited By: |

Updated on: Jan 01, 2022 | 2:25 PM

Share

ವಿವಿಧ ರೀತಿಯ ಜನ ಹಲವು ವಿಧಗಳಲ್ಲಿ ದಾಖಲೆ ಬರೆಯಬೇಕು ಎಂದುಕೊಂಡಿರುತ್ತಾರೆ. ಅದು ಆಹಾರದ ವಿಷಯದಲ್ಲಿ ಆದರೆ ಕೆಲವರು ಮಾತ್ರ ಸಿಗುತ್ತಾರೆ. ಇದೀಗ ಯುಎಸ್​ನ ವ್ಯಕ್ತಿಯೊಬ್ಬ 40 ಕೆಜಿಯ ಜಗತ್ತಿನ ಅತಿ ದೊಡ್ಡ ಲಾಲಿ  ಪಾಪ್​ ರೀತಿ ಕೇಕ್​ ತಯಾರಿಸಿದ್ದಾರೆ. ಈ ಮೂಲಕ ಜಗತ್ತಿನ ಅತಿ ದೊಡ್ಡ ಕೇಕ್​ ಪಾಪ್​ ತಯಾರಿಸಿದ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಸದ್ಯ ಕೇಕ್​ ತಯಾರಿಸಿದ ವೀಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಸಖತ್​ ವೈರಲ್​ ಆಗಿದೆ.

ಯುಎಸ್​ ಮೂಲದ  ನಿಕ್​ ಡಿಜಿಯೊವಾನಿ ಎನ್ನುವ ವ್ಯಕ್ತಿ ಈ ಕೇಕ್​ ತಯಾರಿಸಿದ್ದಾರೆ. ಇವರಿಗೆ ಜಪಾನ್​ನ ಲಿನ್​​ ಡೇವಿಸ್​ ಎನ್ನುವವರು ಸಹಾಯ ಮಾಡಿದ್ದಾರೆ. ಕೇಕ್ ತಯಾರಿಸಿದ ವೀಡಿಯೋವನ್ನು ನಿಕ್​ ಹಂಚಿಕೊಂಡಿದ್ದಾರೆ. ಒಟ್ಟು 44.24 ಕೆಜಿ ತೂಗುವ ಕೇಕ್​ ತಯಾರಿಸಿ ಜಗತ್ತಿನ  ಅತಿ ದೊಡ್ಡ ಕೇಕ್​ ತಯಾರಿಸಿದ ಕೀರ್ತಿ ಗಳಿಸಿದ್ದಾರೆ. ವೀಡಿಯೋದಲ್ಲಿ ಕೇಕ್​ ಅನ್ನು ಹೇಗೆ ತಯಾರಿಸಿದ್ದಾರೆ ಎನ್ನುವುದನ್ನು ಮೊದಲು ಹಂಚಿಕೊಂಡಿದ್ದಾರೆ. ಕೊನೆಯಲ್ಲಿ ಜಗತ್ತಿನ ಅತಿ ದೊಡ್ಡ ಕೇಕ್​ ತಯಾರಿಸಿ ದಾಖಲೆ ಮಾಡಿದ ಪ್ರಮಾಣಪತ್ರವನ್ನು ತೋರಿಸಿದ್ದಾರೆ.

ಕೆಲವು ದಿನಗಳ ಹಿಂದೆ ಹಂಚಿಕೊಂಡ ಈ ವೀಡಿಯೋ  3 ಲಕ್ಷಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಳಿಸಿದ್ದು, ಸಾವಿರಾರು ಮಂದಿ ಅಚ್ಚರಿ ವ್ಯಕ್ತಪಡಿಸಿ ಕಾಮೆಟ್​ ಮಾಡಿದ್ದಾರೆ.  ಹಲವರು ವಾವ್​ ಎಂದು ಕಾಮೆಂಟ್ ಮಾಡಿದರೆ, ಇನ್ನೂ ಹಲವರು EPIC ಎಂದಿದ್ದಾರೆ.

ಇದನ್ನೂಓದಿ:

10 ವರ್ಷದ ಬಾಲಕಿಗೆ ಮಾರಣಾಂತಿಕ ಚಾಲೆಂಜ್​ ನೀಡಿದ ಅಲೆಕ್ಸಾ: ಆಕ್ರೋಶಗೊಂಡ ಬಳಕೆದಾರರು

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್