AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಈಚಲು ಮರದ ಮೇಲೆ ಕುಳಿತು ಶೇಂದಿ ಸವಿದ ಗಿಣಿ ಕುಟುಂಬ

ಗಿಣಿಗಳು ಮನುಷ್ಯರಂತೆಯೇ ಸಂಭಾಷಣೆ ನಡೆಸುವ ದೃಶ್ಯವನ್ನು ನೋಡಿರುತ್ತೀರಿ ಅಲ್ವಾ. ಇಂತಹ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿಯೂ ಆಗೊಮ್ಮೆ ಈಗೊಮ್ಮೆ ಕಾಣಸಿಗುತ್ತಿರುತ್ತವೆ. ಆದ್ರೆ ಇಲ್ಲೊಂದು ಗಿಳಿಗಳ ಕುಟುಂಬ ಮನುಷ್ಯರಂತೆ ಮಾತನಾಡುವುದು ಮಾತ್ರವಲ್ಲ ಮನುಷ್ಯರಂತೆ ಶೇಂದಿ ಸೇವಿಸಲು ಕಲಿತಿದೆ. ಹೌದು ಪ್ರತಿನಿತ್ಯ ಬೆಳಗ್ಗೆ ಈಚಲು ಮತ್ತು ತಾಳೆ ಮರದ ಬಳಿ ಬರುವ ಈ ಗಿಳಿಗಳು ಶೇಂದಿ ಸವಿದು ಹೋಗುತ್ತಿವೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿವೆ.

Viral: ಈಚಲು ಮರದ ಮೇಲೆ ಕುಳಿತು ಶೇಂದಿ ಸವಿದ ಗಿಣಿ ಕುಟುಂಬ
ವೈರಲ್​ ಪೋಸ್ಟ್
ಮಾಲಾಶ್ರೀ ಅಂಚನ್​
| Edited By: |

Updated on: Dec 30, 2024 | 4:12 PM

Share

ಗಿಳಿಗಳು ತುಂಬಾನೇ ಬುದ್ಧಿವಂತ ಪಕ್ಷಿಗಳು. ಅವುಗಳು ಮನುಷ್ಯರಂತೆಯೇ ಮಾತನಾಡಬಲ್ಲವು. ಇಂತಹ ಸಾಕಷ್ಟು ಉಲ್ಲಾಸದಾಯಕ ದೃಶ್ಯವನ್ನು ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ಖತರ್ನಾಕ್‌ ಗಿಳಿಗಳು ನಾವು ಮನುಷ್ಯರಂತೆ ಮಾತನಾಡುವುದು ಮಾತ್ರವಲ್ಲ, ನಾವು ಅವರಂತೆಯೇ ಶೇಂದಿ ಕೂಡಾ ಕುಡಿಯಬಲ್ಲೆವು ಎನ್ನುತ್ತಾ ಈಚಲು ಮರದಿಂದ ಫ್ರೆಶ್‌ ಶೇಂದಿ ಕುಡಿದು ಸಂಭ್ರಮಿಸಿವೆ. ಹೌದು ಪ್ರತಿನಿತ್ಯ ಬೆಳಗ್ಗೆ ಈಚಲು ಮತ್ತು ತಾಳೆ ಮರದ ಬಳಿ ಬರುವ ಈ ಗಿಳಿಗಳು ಶೇಂದಿ ಸವಿದು ಹೋಗುತ್ತಿವೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿವೆ.

ಈ ಘಟನೆ ತೆಲಂಗಾಣದ ರಾಮ ಚಿಲುಕ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್‌ನಲ್ಲಿ ನಡೆದಿದ್ದು, ಇಲ್ಲಿನ ಯಾದವ ನಗರದ ಬಳಿಯಿರುವ ಈಚಲು ಮತ್ತು ತಾಳೆ ಮರದ ಹತ್ತಿರ ಬರುವ ಗಿಳಿಗಳು ಮರದ ಮೇಲೆ ಕಟ್ಟಿರುವ ಮಡಕೆಯಿಂದ ಶೇಂದಿ ಕುಡಿದು ಹೋಗುತ್ತಿವೆ. ಒಂದು ಪ್ರತಿದಿನ ಬೆಳಗ್ಗೆ ಗುಂಪುಗುಂಪಾಗಿ ಬರುವ ಈ ಗಿಳಿಗಳು ಸಿಹಿಯಾದ ಶೇಂದಿ ಕುಡಿದು ಹೋಗುತ್ತಿದೆಯಂತೆ. ಹೀಗೆ ಗಿಣಿಗಳು ಶೇಂದಿ ಕುಡಿಯುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ ಫೋನಿನಲ್ಲಿ ಸೆರೆ ಹಿಡಿದಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!