AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೂಲರ್ ​​​ಬಾಕ್ಸ್​​ ಮೇಲೆ ತಲೆ ಇಟ್ಟು ಬಿಸಿಲು ಕಾಯಿಸುತ್ತಿರುವ ಕೂಲ್​ ಮೊಸಳೆಯನ್ನೊಮ್ಮೆ ನೋಡಿ

ಪಿಕ್ನಿಕ್ ಮಾಡಲು ಬಂದ ಕುಟುಂಬವೊಂದರ ಕೂಲರ್ ​​​ಬಾಕ್ಸ್​​​ನ್ನು ಮೊಸಳೆಗರಡು ಕದ್ದು ಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

Viral Video: ಕೂಲರ್ ​​​ಬಾಕ್ಸ್​​ ಮೇಲೆ ತಲೆ ಇಟ್ಟು ಬಿಸಿಲು ಕಾಯಿಸುತ್ತಿರುವ ಕೂಲ್​ ಮೊಸಳೆಯನ್ನೊಮ್ಮೆ ನೋಡಿ
ವೈರಲ್​​ ವಿಡಿಯೋImage Credit source: Facebook
ಅಕ್ಷತಾ ವರ್ಕಾಡಿ
|

Updated on:Mar 22, 2023 | 1:11 PM

Share

ಕೂಲರ್ ​​​ಬಾಕ್ಸ್​​ ಮೇಲೆ ತಲೆ ಇಟ್ಟು ಬಿಸಿಲು ಕಾಯಿಸುತ್ತಿರುವ ಕೂಲ್​ ಮೊಸಳೆಯನ್ನೊಮ್ಮೆ ನೋಡಿ. ಪಿಕ್ನಿಕ್ ಮಾಡಲು ಬಂದ ಕುಟುಂಬವೊಂದರ ಕೂಲರ್ ​​​ಬಾಕ್ಸ್​​​ನ್ನು ಮೊಸಳೆಗರಡು ಕದ್ದು ಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ರಜಾದಿನದಲ್ಲಿ ಈ ಕುಟುಂಬ ಪಿಕ್ನಿಕ್ ಮಾಡಲು ಕರೆಯ ಬದಿಯ ಸುಂದರ ತಾಣವನ್ನು ಆಯ್ಕೆ ಮಾಡಿದ್ದಾರೆ. ಅದರಂತೆಯೇ ಅಲ್ಲಿ ಸಮಯ ಕಳೆಯಲು ಸಾಕಷ್ಟು ತಿಂಡಿಗಳು ಹಾಗು ಡ್ರಿಂಕ್ಸ್​​ಗಳನ್ನು ಕೂಡ ತೆಗೆದು ಬಂದಿದ್ದಾರೆ. ಆದರೆ ಮೊಸಳೆಯೊಂದು ಇವರ ಪಿಕ್ನಿಕ್​ಗೆ ಕರೆಯದೇ ಅತಿಥಿಯಾಗಿ ಬಂದಿದೆ. ಬಂದಿದ್ದು ಮಾತ್ರವಲ್ಲ, ಹೋಗುವಾಗ ಕೂಲರ್ ​​​ಬಾಕ್ಸ್​​​ನ್ನು ಕೂಡ ತೆಗೆದುಕೊಂಡಿದೆ ಹೋಗಿದೆ. ಇವಿಷ್ಟು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ವಿಡಿಯೋವನ್ನು ಫೇಸ್​​ ಬುಕ್​ ಖಾತೆಯಲ್ಲಿ ಪೋಸ್ಟ್​​​ ಮಾಡಲಾಗಿದ್ದು, ಇದೀಗಾ ಭಾರೀ ವೈರಲ್​ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.

ಇದನ್ನೂ ಓದಿ: ಕರಡಿ ಮರಿಯನ್ನು ತಬ್ಬಿಕೊಂಡು ಮುದ್ದಾಡಿದರೆ ಸಾಕು ಕೈ ತುಂಬಾ ಸಂಬಳ, ಇಲ್ಲಿದೆ ನೋಡಿ ಜಾಬ್​​​ ಆಫರ್​​​ ಪೋಸ್ಟ್​​​

ಎರಡು ದಿನಗಳ ಹಿಂದೆ (ಮಾ. 20) ವಿಡಿಯೋ ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡ ನಂತರ ಈಗಾಗಲೇ 1.5 ಲಕ್ಷ ವೀಕ್ಷಣೆ ಪಡೆದಿದೆ. ಹೆಚ್ಚುವರಿಯಾಗಿ, ಹಂಚಿಕೆಯು 1,900 ಕ್ಕೂ ಹೆಚ್ಚು ಲೈಕ್​​ಗಳು ಹಾಗೂ ಸಾಕಷ್ಟು ಕಾಮೆಂಟ್​​ಗಳನ್ನು ಕಾಣಬಹುದು. ಜನರು ಕಾಡುಗಳಲ್ಲಿ ಅಥವಾ ಇಂತಹ ಪ್ರದೇಶಗಳಲ್ಲಿ ಪಿಕ್ನಿಕ್​ ಎಂದು ಸಮಯ ಕಳೆಯುವಾಗ ಅದಷ್ಟು ಎಚ್ಚರದಿಂದಿರುವುದು ಅಗತ್ಯ. ಇಲ್ಲದಿದ್ದರೆ ಇವುಗಳಿಗೆ ನೀವು ಆಹಾರವಾಗಬಹುದು ಎಂದು ಫೇಸ್​​ ಬುಕ್​ ಬಳಕೆದಾರರು ಈ ವಿಡಿಯೋಗೆ ಕಾಮೆಂಟ್​​ ಮಾಡಿದ್ದಾರೆ. ಕರೆಯದೇ ಬಂದ ಅತಿಥಿ, ಹೇಗೆ ಕದ್ದು ಕೊಂಡು ಹೋಗುತ್ತಿದೆ ನೋಡಿ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 1:10 pm, Wed, 22 March 23

Follow Us
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ