AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಯಾರಿಗೆಲ್ಲ ಬೇಕು ಈ ಬೌಲ್​ ಕಟ್​, ಎಲ್ಲಾ ಸಾಲಾಗಿ ಬನ್ರಿ

Mother and Child : ನಮ್ಮ ಸಲೂನ್​ ಚೇರ್​ ಹೇಗೆ ಡಿಸೈನ್ ಮಾಡಿದೀವಿ ನೋಡಿ. ನಮ್ಮ ತಲೆಮೇಲೆ ಡಬ್ಬು ಹಾಕಿರೋ ಬಟ್ಟಲಿನ ಛಂದ ನೋಡಿ. ಮತ್ತೆ ನಾವು ಹೇಗೆ ಶಾಂತವಾಗಿ ಕೂತಿದೀವಿ ನೋಡಿ. ಮುದ್ದಾಗಿರೋ ನಮ್ಮಮ್ಮನ್ನೂ ನೋಡಿ.

Viral Video: ಯಾರಿಗೆಲ್ಲ ಬೇಕು ಈ ಬೌಲ್​ ಕಟ್​, ಎಲ್ಲಾ ಸಾಲಾಗಿ ಬನ್ರಿ
ಮಗುವಿಗೆ ಬಟ್ಟಲಿನ್ನು ಡಬ್ಬು ಹಾಕಿ ಕೂದಲನ್ನು ಕತ್ತರಿಸಲು ತಾಯಿ
TV9 Web
| Edited By: ಶ್ರೀದೇವಿ ಕಳಸದ|

Updated on:Jun 02, 2023 | 10:31 AM

Share

Hair cut : ಕೊರೊನಾ (Corona) ಸಂದರ್ಭದಲ್ಲಿ ಹೇರ್​ ಕಟ್​ನ ಆವಿಷ್ಕಾರಗಳು ರೀಲ್ ರೂಪದಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳತೊಡಗಿದವು. ಹಾಸ್ಯದ ಲೇಪವುಳ್ಳದ್ದರಿಂದ ಅತಿವೇಗದಲ್ಲಿ ಜನಪ್ರಿಯಗೊಂಡವು. ಅವುಗಳಿಂದ ಪ್ರಭಾವಿತರಾದ ಜನರು ತಮ್ಮ ಕೂದಲನ್ನು ತಾವೇ ಕತ್ತರಿಸಿಕೊಳ್ಳತೊಡಗಿದರು. ಕೆಲವರು ಹೆಂಡತಿಯ ಕೂದಲು ಕತ್ತರಿಸಿದರು, ಇನ್ನೂ ಹಲವರು ಗಂಡನ ಕೂದಲು ಕತ್ತರಿಸಿದರು. ಮಕ್ಕಳ ಕೂದಲನ್ನು ಕತ್ತರಿಸಿದರು. ವಯಸ್ಸಾದ ತಂದೆಗೆ ಅನೇಕ ಹೆಣ್ಣುಮಕ್ಕಳು ಶೇವ್​, ಹೇರ್​ ಕಟ್​ ಕೂಡ ಮಾಡಿದರು. ಒಟ್ಟಿನಲ್ಲಿ ಯಾವುದನ್ನು ಯಾರು ಮಾಡಬಾರದು ಎಂದು ಸಮಾಜ ಹೇಳುತ್ತಿತ್ತೋ ಅದೆಲ್ಲವೂ ಕೊರೊನಾ ನೆಪದಲ್ಲಿ ಸಾಧ್ಯವಾಯಿತು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಬೌಲ್​ ಕಟ್​ ಇನ್​ ಹೋಮ್​ಸಲೂನ್​!?

ಅಯ್ಯೋ ಇದನ್ನು ನೋಡಿ ತಲೆ ಕೆಡುತ್ತಿದೆ ಎಂದು ಒಬ್ಬರು ಬೇಸರಪಟ್ಟುಕೊಳ್ಳುತ್ತಿದ್ದಾರೆ. ಅಮ್ಮ ಮಾಡಿದ ಈ ಉಪಾಯ ಮುದ್ದಾಗಿಲ್ಲವೆ, ಯಾಕೆ ಹಾಗೆ ಹೇಳುತ್ತಿದ್ದೀರಿ ಎಂದು ಇನ್ನೊಬ್ಬರು ಕೇಳುತ್ತಿದ್ದಾರೆ. ಈ ಮಗು ಇಷ್ಟೊಂದು ಶಾಂತವಾಗಿ ಕುಳಿತಿದೆಯೆಂದರೆ ಕಾರ್ಟೂನ್ ನೆಟ್​ವರ್ಕ್ ನೋಡುತ್ತಿದೆ ಎಂದರ್ಥ ಎಂದು ಮತ್ತೊಬ್ಬರು ಹೇಳಿದ್ಧಾರೆ.

ಇದನ್ನೂ ಓದಿ : Viral: ದಿನಕ್ಕೆ ರೂ. 70 ಲಕ್ಷ ಶಾಪಿಂಗ್​ ಮಾಡುವುದೇ ಈ ಮಿಲಿಯನೇರ್​ ಗೃಹಿಣಿಯ ಹವ್ಯಾಸ

ಈಕೆ ಈ ಐಡಿಯಾ ಅನ್ನು ಚೀನಾದ ಅನಾಥಾಶ್ರಮಗಳಿಂದ ಪಡೆದುಕೊಂಡಿದ್ದಾಳೆ. ಅಲ್ಲಿ ಕಟ್ಟಿಗೆಯ ಬಟ್ಟಲನ್ನು ಉಪಯೋಗಿಸುತ್ತಾರೆ ಎಂದು ಒಬ್ಬರು ಹೇಳಿದ್ದಾರೆ. ಇದು ಕಟೋರಿ ಕಟಿಂಗ್​? ಎಂದು ಅನೇಕರು ತಮಾಷೆ ಮಾಡಿದ್ದಾರೆ. ನನ್ನ ಹೆಂಡತಿ ಈ ವಿಡಿಯೋ ಅನ್ನು ಈಗಷ್ಟೇ ತೋರಿಸಿದಳು, ಹೀಗೆ ಆಕೆ ನನ್ನ ಮೇಲೆ ಪ್ರಯೋಗಿಸದಿದ್ದರೆ ಸಾಕು ಎಂದು ಮತ್ತೊಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 10:30 am, Fri, 2 June 23

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ