AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಳೆಗೊನೆ ಕೊಡದೆ ಆನೆಯನ್ನು ಮೂರ್ಖಗೊಳಿಸಲು ಹೋದವಳಿಗೆ ಆದ ಗತಿ ನೋಡಿ

Elephant : ನೀವು ಸೌಮ್ಯವಾಗಿದ್ದರೆ ನಾವೂ ಸೌಮ್ಯ. ನೀವು ಕೆಣಕಿದರೆ ನಿಮಗಿಂತ ನೂರುಪಟ್ಟು ವಾಪಸ್​ ಕೊಡುವುದು ನಮಗೂ ಗೊತ್ತು ಎನ್ನುತ್ತಿದೆ ಈ ಆನೆ. ಯಾಕೆ ಹೀಗೆ? ನೋಡಿ ವಿಡಿಯೋ.

ಬಾಳೆಗೊನೆ ಕೊಡದೆ ಆನೆಯನ್ನು ಮೂರ್ಖಗೊಳಿಸಲು ಹೋದವಳಿಗೆ ಆದ ಗತಿ ನೋಡಿ
ಬಾಳೆಗೊನೆ ಕೊಡದೇ ಸತಾಯಿಸಿದ ಮಹಿಳೆಯನ್ನು ಶಿಕ್ಷಿಸುತ್ತಿರುವ ಆನೆ
TV9 Web
| Updated By: ಶ್ರೀದೇವಿ ಕಳಸದ|

Updated on: May 03, 2023 | 3:05 PM

Share

Viral Video : ದೈತ್ಯಾಕಾರದ ಈ ಪ್ರಾಣಿ ಸೌಮ್ಯ ಎಂದು ಹೇಳುತ್ತೇವೆ. ನಿಜ, ಅದರಷ್ಟಕ್ಕೆ ಅದನ್ನು ಇರಗೊಟ್ಟರೆ ಸೌಮ್ಯವೇ. ಆದರೆ ನಿಮ್ಮ ಮನರಂಜನೆಗೆಂದು ಅದನ್ನು ತಡವಿದಿರೋ ಸೂಕ್ತವಾದ ಬಹುಮಾನವನ್ನು ಅದು ಮರಳಿಸದೇ ಇರದು! ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಪೊದೆಯಲ್ಲಿ ತನ್ನ ಪಾಡಿಗೆ ತಾನು ಓಡಾಡಿಕೊಂಡಿದ್ದ ಆನೆಯನ್ನು ಈ ಮಹಿಳೆ ಬಾಳೆಗೊನೆಯಿಂದ ಗಮನ ಸೆಳೆದಿದ್ದಾಳೆ.

You can’t fool an elephant even though he is tamed. They are one of the most intelligent animals to be in captivity. pic.twitter.com/rQXS6KYskN

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೀಗೆ ಬಾಳೆಯ ಆಸೆಗೆ ಅದು ಪೊದೆಯಿಂದ ಆಚೆ ಬಂದಾಗ ಆಕೆ ನಡೆದುಕೊಂಡ ರೀತಿಗೆ ಕೋಪ ಬರದಿರುವುದೆ? ಆನೆ ಆಕೆಯನ್ನು ತನ್ನ ದಂತದಿಂದ ಚುಚ್ಚಿ ದೂರ ತಳ್ಳಿದೆ. ಅಷ್ಟಕ್ಕೇ ಬಿಟ್ಟಿತೋ ಮುಂದೆ ಏನಾಯಿತೋ ಎಂದು ತಿಳಿದುಬಂದಿಲ್ಲ.

ಇದನ್ನೂ ಓದಿ : Viral Video: ಸ್ವತಃ ಬಾಳೆಹಣ್ಣಿನ ಸಿಪ್ಪೆ ತೆಗೆದು ತಿಂದ ಆನೆ, ಇಲ್ಲಿದೆ ವೈರಲ್​​ವೀಡಿಯೊ

ಯಾವುದೇ ಜೀವಿಯನ್ನು ಹೀಗೆ ಅಗೌರದಿಂದ ನಡೆಸಿಕೊಳ್ಳಬಾರದು. ಎಲ್ಲ ಜೀವಿಗೂ ಅದರದೇ ಆದ ಸಾಮರ್ಥ್ಯ ಶಕ್ತಿ ಇರುತ್ತದೆ. ಆನೆಯಂಥ ಆನೆಯನ್ನು ಮೂರ್ಖಗೊಳಿಸಹೋದರೆ ಏನಾಗುತ್ತದೆ ಎಂದು ತಿಳಿದುಕೊಳ್ಳಲು ಈ ಒಂದು ವಿಡಿಯೋ ಸಾಕು.

ಇದನ್ನೂ ಓದಿ : Viral Video: ರಸ್ತೆ ದಾಟುತ್ತಿರುವ ಹುಲಿ ಮರಿಗಳು, ನಿಧಾನವಾಗಿ ವಾಹನ ಚಲಾಯಿಸಿ ಎಂದ ಐಎಫ್ಎಸ್ ಅಧಿಕಾರಿ

ಆನೆಗಳು ತುಂಬಾ ಸ್ನೇಹಪರ ಜೀವಿಗಳು. ಮನುಷ್ಯನ ಭಾವನೆಗಳಿಗೆ ಆಪ್ತವಾಗಿ ಸ್ಪಂದಿಸುವ ಸೂಕ್ಷ್ಮತೆ ಉಳ್ಳವು. ಅವುಗಳೊಂದಿಗೆ ಅಷ್ಟೇ ಸೂಕ್ಷ್ಮವಾಗಿ ವರ್ತಿಸಬೇಕಾಗಿರುವುದು ಮನುಷ್ಯರಾದ ನಮ್ಮ ಕರ್ತವ್ಯ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ