AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಳೆಗೊನೆ ಕೊಡದೆ ಆನೆಯನ್ನು ಮೂರ್ಖಗೊಳಿಸಲು ಹೋದವಳಿಗೆ ಆದ ಗತಿ ನೋಡಿ

Elephant : ನೀವು ಸೌಮ್ಯವಾಗಿದ್ದರೆ ನಾವೂ ಸೌಮ್ಯ. ನೀವು ಕೆಣಕಿದರೆ ನಿಮಗಿಂತ ನೂರುಪಟ್ಟು ವಾಪಸ್​ ಕೊಡುವುದು ನಮಗೂ ಗೊತ್ತು ಎನ್ನುತ್ತಿದೆ ಈ ಆನೆ. ಯಾಕೆ ಹೀಗೆ? ನೋಡಿ ವಿಡಿಯೋ.

ಬಾಳೆಗೊನೆ ಕೊಡದೆ ಆನೆಯನ್ನು ಮೂರ್ಖಗೊಳಿಸಲು ಹೋದವಳಿಗೆ ಆದ ಗತಿ ನೋಡಿ
ಬಾಳೆಗೊನೆ ಕೊಡದೇ ಸತಾಯಿಸಿದ ಮಹಿಳೆಯನ್ನು ಶಿಕ್ಷಿಸುತ್ತಿರುವ ಆನೆ
TV9 Web
| Edited By: |

Updated on: May 03, 2023 | 3:05 PM

Share

Viral Video : ದೈತ್ಯಾಕಾರದ ಈ ಪ್ರಾಣಿ ಸೌಮ್ಯ ಎಂದು ಹೇಳುತ್ತೇವೆ. ನಿಜ, ಅದರಷ್ಟಕ್ಕೆ ಅದನ್ನು ಇರಗೊಟ್ಟರೆ ಸೌಮ್ಯವೇ. ಆದರೆ ನಿಮ್ಮ ಮನರಂಜನೆಗೆಂದು ಅದನ್ನು ತಡವಿದಿರೋ ಸೂಕ್ತವಾದ ಬಹುಮಾನವನ್ನು ಅದು ಮರಳಿಸದೇ ಇರದು! ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಪೊದೆಯಲ್ಲಿ ತನ್ನ ಪಾಡಿಗೆ ತಾನು ಓಡಾಡಿಕೊಂಡಿದ್ದ ಆನೆಯನ್ನು ಈ ಮಹಿಳೆ ಬಾಳೆಗೊನೆಯಿಂದ ಗಮನ ಸೆಳೆದಿದ್ದಾಳೆ.

You can’t fool an elephant even though he is tamed. They are one of the most intelligent animals to be in captivity. pic.twitter.com/rQXS6KYskN

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೀಗೆ ಬಾಳೆಯ ಆಸೆಗೆ ಅದು ಪೊದೆಯಿಂದ ಆಚೆ ಬಂದಾಗ ಆಕೆ ನಡೆದುಕೊಂಡ ರೀತಿಗೆ ಕೋಪ ಬರದಿರುವುದೆ? ಆನೆ ಆಕೆಯನ್ನು ತನ್ನ ದಂತದಿಂದ ಚುಚ್ಚಿ ದೂರ ತಳ್ಳಿದೆ. ಅಷ್ಟಕ್ಕೇ ಬಿಟ್ಟಿತೋ ಮುಂದೆ ಏನಾಯಿತೋ ಎಂದು ತಿಳಿದುಬಂದಿಲ್ಲ.

ಇದನ್ನೂ ಓದಿ : Viral Video: ಸ್ವತಃ ಬಾಳೆಹಣ್ಣಿನ ಸಿಪ್ಪೆ ತೆಗೆದು ತಿಂದ ಆನೆ, ಇಲ್ಲಿದೆ ವೈರಲ್​​ವೀಡಿಯೊ

ಯಾವುದೇ ಜೀವಿಯನ್ನು ಹೀಗೆ ಅಗೌರದಿಂದ ನಡೆಸಿಕೊಳ್ಳಬಾರದು. ಎಲ್ಲ ಜೀವಿಗೂ ಅದರದೇ ಆದ ಸಾಮರ್ಥ್ಯ ಶಕ್ತಿ ಇರುತ್ತದೆ. ಆನೆಯಂಥ ಆನೆಯನ್ನು ಮೂರ್ಖಗೊಳಿಸಹೋದರೆ ಏನಾಗುತ್ತದೆ ಎಂದು ತಿಳಿದುಕೊಳ್ಳಲು ಈ ಒಂದು ವಿಡಿಯೋ ಸಾಕು.

ಇದನ್ನೂ ಓದಿ : Viral Video: ರಸ್ತೆ ದಾಟುತ್ತಿರುವ ಹುಲಿ ಮರಿಗಳು, ನಿಧಾನವಾಗಿ ವಾಹನ ಚಲಾಯಿಸಿ ಎಂದ ಐಎಫ್ಎಸ್ ಅಧಿಕಾರಿ

ಆನೆಗಳು ತುಂಬಾ ಸ್ನೇಹಪರ ಜೀವಿಗಳು. ಮನುಷ್ಯನ ಭಾವನೆಗಳಿಗೆ ಆಪ್ತವಾಗಿ ಸ್ಪಂದಿಸುವ ಸೂಕ್ಷ್ಮತೆ ಉಳ್ಳವು. ಅವುಗಳೊಂದಿಗೆ ಅಷ್ಟೇ ಸೂಕ್ಷ್ಮವಾಗಿ ವರ್ತಿಸಬೇಕಾಗಿರುವುದು ಮನುಷ್ಯರಾದ ನಮ್ಮ ಕರ್ತವ್ಯ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ