AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಜಾಗದಲ್ಲಿ ನೀವು ಗಾಲ್ಫ್​ ಆಡುತ್ತಿದ್ದೀರಿ’ ಊಟಿಯಲ್ಲಿ ಬೇಟೆಗೆ ಬಂದ ಹುಲಿಯ ತಕರಾರು

Tiger : ಹುಲಿಗೆ ಕಾಡಿನಲ್ಲಿದ್ದು ಬೇಸರವಾಗಿಲ್ಲ, ಗಾಲ್ಫ್​ ಆಡಲೂ ಬಂದಿಲ್ಲ. ತನ್ನ ಜಾಗದಲ್ಲಿ ತಾನು ಸಹಜವಾಗಿ ಬೇಟೆಯಾಡಿದೆ. ಹಾಗಿದ್ದರೆ ಈಗ ಜಾಗರೂಕರಾಗಿರಬೇಕಾಗಿರುವುದು ಹುಲಿಯೋ, ಮನುಷ್ಯನೋ? ನೋಡಿ ವಿಡಿಯೋ.

‘ನನ್ನ ಜಾಗದಲ್ಲಿ ನೀವು ಗಾಲ್ಫ್​ ಆಡುತ್ತಿದ್ದೀರಿ’ ಊಟಿಯಲ್ಲಿ ಬೇಟೆಗೆ ಬಂದ ಹುಲಿಯ ತಕರಾರು
Tiger spotted with its prey in Ooty
TV9 Web
| Edited By: |

Updated on:Nov 05, 2022 | 12:53 PM

Share

Viral Video : ಹಸಿವು ಯಾರ ಮಾತು ಕೇಳುತ್ತದೆ? ಬೇಕೆನ್ನಿಸಿದಲ್ಲಿ ಬೇಕಾದ್ದನ್ನು ಹುಡುಕಿಕೊಂಡು ಹೋಗುವುದು ವನ್ಯಜೀವಿಗಳ ಸ್ವಭಾವ. ಈ ಹುಲಿಯೂ ಹೀಗೇ ಬೇಟೆ ಹುಡುಕಿಕೊಂಡು ಊಟಿಯ ಗಾಲ್ಫ್​ಗೆ ಬಂದಿದೆ. ಅಲ್ಲೊಂದು ಹಸುವನ್ನು ಬೇಟೆಯೂ ಆಡಿದೆ. ಐಎಸ್​ ಅಧಿಕಾರಿ ಅನಂತ್​ ರೂಪನಗುಡಿ ಈ ವಿಡಿಯೋ ಕ್ಲಿಪ್ಪಿಂಗ್ಸ್​ ಅನ್ನು ಟ್ವೀಟ್ ಮಾಡಿದ್ದಾರೆ. ನೋಡಿ ವೈರಲ್ ಆಗಿರುವ ಈ ವಿಡಿಯೋ.

ಆಗಷ್ಟೇ ಬೇಟೆಯಾಡಿ ಊಟಿಯ ಗಾಲ್ಫ್​ ಮೈದಾನಕ್ಕೆ ಎಳೆದುಕೊಂಡು ಬರುತ್ತಿದೆ ಈ ಹುಲಿ. ಹತ್ತಿರದಲ್ಲಿಯೇ ಜನರು ವಾಸವಾಗಿದ್ದಾರೆ. ಹೀಗಾಗಿ ಈ ವಿಡಿಯೋ ನೋಡಿ ನೆಟ್​ಮಂದಿ ಬೆಚ್ಚಿಬಿದ್ದಿದ್ದಾರೆ. ಅನೇಕರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

‘ನಮ್ಮ ಅವಶ್ಯಕತೆ, ಮನೋರಂಜನೆಗಳಿಗೋಸ್ಕರ ಹುಲಿಗಳ ಜಾಗವನ್ನು ಅತಿಕ್ರಮಣ ಮಾಡಿದ್ದೇವೆ. ಈಗ ಮನುಷ್ಯರಿರುವ ಜಾಗದಲ್ಲಿ ಹುಲಿಗಳು ಜಾಗರೂಕವಾಗಿರಬೇಕು!’ ಎಂದಿದ್ದಾರೆ ಒಬ್ಬರು. ‘ಎಂಥ ಸುಂದರವಾದ ಹುಲಿ ಇದು’ ಎಂದಿದ್ದಾರೆ ಒಬ್ಬರು. ‘ಇದು ಬಹಳ ದುಃಖಕರ ಸಂಗತಿ. ಹೀಗೆ ವನ್ಯಜೀವಿಗಳಿಗೆ ಮೀಸಲಿಟ್ಟ ಜಾಗವನ್ನು ಮನುಷ್ಯ ಬಳಸಿಕೊಳ್ಳಬಾರದು. ಹುಲಿಯ ತಪ್ಪು ಏನೂ ಇಲ್ಲ’ ಎಂದಿದ್ದಾರೆ ಇನ್ನೊಬ್ಬರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:51 pm, Sat, 5 November 22

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್