Optical Illusion: ಮಂಡೇ ಬ್ಲ್ಯೂಸ್​​ನಿಂದ ಹೊರಬರೋದಕ್ಕೆ ನಿಮ್ಮ ಕಣ್ಣುಗಳಿಗೆ ಕೆಲಸ ಕೊಡಿ

Spot the Differences : ಮೊದಲಿಗೆ ಈ ಎರಡೂ ಚಿತ್ರಗಳು ಒಂದೇ ಥರ ಕಾಣಿಸುತ್ತವೆ. ಆದರೆ ಸೂಕ್ಮವಾಗಿ ಗಮನಿಸಿದಾಗ ಇವುಗಳ ನಡುವಿನ ವ್ಯತ್ಯಾಸ ಗೊತ್ತಾಗುತ್ತದೆ. ನಿಮಗೆ ಕೊಟ್ಟಿರುವ ಸಮಯ 5 ಸೆಕೆಂಡುಗಳು.

Optical Illusion: ಮಂಡೇ ಬ್ಲ್ಯೂಸ್​​ನಿಂದ ಹೊರಬರೋದಕ್ಕೆ ನಿಮ್ಮ ಕಣ್ಣುಗಳಿಗೆ ಕೆಲಸ ಕೊಡಿ
ಈ ಚಿತ್ರಗಳ ಮಧ್ಯೆ ಇರುವ ವ್ಯತ್ಯಾಸ ಗುರುತಿಸಿ
Follow us
| Updated By: ಶ್ರೀದೇವಿ ಕಳಸದ

Updated on:May 29, 2023 | 11:31 AM

A Toy Story: ನಿಮ್ಮ ಕಣ್ಣುಗಳು ಹದ್ದಿನ ಕಣ್ಣುಗಳೆಂದು ಗೊತ್ತಿದ್ದೇ ನಾವು ಪದೇಪದೆ ಇಂಥ ಸವಾಲುಗಳೊಂದಿಗೆ ನಿಮ್ಮೆದುರು ಹಾಜರಾಗುತ್ತೇವೆ. ಸೋಮವಾರದ ಬ್ಲ್ಯೂಸ್​ನಲ್ಲಿ (Monday Blues) ಹೆಣಗಾಡುತ್ತ ಕೆಲವನ್ನು ಮಾಡುತ್ತಿರುವಿರಿ. ಸ್ವಲ್ಪ ನಿಮ್ಮ ಮೆದುಳನ್ನು ಚುರುಕುಗೊಳಿಸಲು ಟಾಯ್​ ಸ್ಟೋರಿ ಚಿತ್ರಗಳನ್ನು ನಿಮಗಾಗಿ ತಂದಿದ್ದೆವೆ. ನಿಮ್ಮ ಕಣ್ಣಿನ ತೀಕ್ಷಣತೆಯನ್ನು ಪರೀಕ್ಷೆಗೆ ಒಡ್ಡಿಕೊಳ್ಳು ನೀವು ತಯಾರಿದ್ದೀರಿಲ್ಲವಾ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇಲ್ಲಿರುವ ಚಿತ್ರಗಳು ಮೊದಲ ನೋಟಕ್ಕೆ ಒಂದೇ ಥರ ಕಾಣುತ್ತವೆ. ಆದರೆ ಇವುಗಳ ಮಧ್ಯೆ ವ್ಯತ್ಯಾಸವಿದೆ. ಅತ್ಯಂತ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಈ ವ್ಯತ್ಯಾಸಗಳನ್ನು ನೀವು ಪತ್ತೆ ಹಚ್ಚಬಹುದಾಗಿದೆ. ನಿಮ್ಮ ವೀಕ್ಷಣಾ ಕೌಶಲವನ್ನು ಒರೆಗಲ್ಲಿಗೆ ಹಚ್ಚುವ ಸಮಯ ಇದೀಗ ಶುರುವಾಗಿದೆ. ನಿಮಗೆ ಕೊಟ್ಟಿರುವ ಸಮಯ ಐದು ಸೆಕೆಂಡುಗಳು ಮಾತ್ರ.

ಇದನ್ನೂ ಓದಿ : Viral Video: ಚುಂಬನವೃತ್ತಾಂತ; ಯುವತಿಯರಿಬ್ಬರ ನಡುವೆ ಬಂಧಿ ಈ ಡಾಲ್ಫಿನ್​, ನೆಟ್ಟಿಗರ ಆಕ್ರೋಶ 

ಸುಳಿವು ಬೇಕಾ? ಇಲ್ಲಿರುವ ಈ ಮೂವರು ವ್ಯಕ್ತಿಗಳ ಗದ್ದಗಳನ್ನು ಗಮನಿಸಿ. ನೆಟ್ಟಿಗರನೇಕರು ಸರಿಯಾದ ಉತ್ತರ ಕಂಡುಕೊಂಡಿದ್ದಾರೆ. ಗಮನಿಸಿದಿರಾ? ಯಾರ ಗದ್ದದ ಮೇಲೆ ಸುಳಿ ಇದೆ ಎನ್ನುವುದನ್ನು? ಹೌದು ಬಲಬದಿಯ ವ್ಯಕ್ತಿಯ ಗದ್ದದ ಮೇಲೆ ಸುಳಿ ಇದೆ.

ಸುಳಿವು ಕೊಡದೇ ನೀವು ಉತ್ತರ ಕಂಡುಕೊಂಡಿದ್ದರೆ ನಿಮ್ಮ ಕಣ್ಣು ತೀಕ್ಷ್ಣ ಎಂಬಂಥ. ಮತ್ತೊಂದು ಸವಾಲಿನೊಂದಿಗೆ ಮತ್ತೆ ಸಿಗುತ್ತೇವೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:30 am, Mon, 29 May 23

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ