AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಡೆದ ಮೊದಲ ಮುತ್ತು! ಅಬ್ಬಾ ಈ ಪುಟ್ಟಣ್ಣನಿಗೆ ಇಷ್ಟೊಂದು ಖುಷಿ ಆಯಿತೆ?

Viral Video : ಈ ಪುಟ್ಟಿ ಈ ಪುಟ್ಟನಿಗೆ ಮುತ್ತು ಕೊಡುತ್ತಾಳೆ. ಅದೆಂಥಾ ಖುಷಿಗೆ ಬೀಳುತ್ತಾನೆಂದರೆ ಈತ... ಹೌದೌದು ಮಕ್ಕಳು ಏನು ಮಾಡಿದರೂ ಚೆಂದವೇ! ಎಂದುಕೊಳ್ಳುತ್ತಿದ್ದೀರಾ? ನೋಡಿ ವಿಡಿಯೋ.

ಪಡೆದ ಮೊದಲ ಮುತ್ತು! ಅಬ್ಬಾ ಈ ಪುಟ್ಟಣ್ಣನಿಗೆ ಇಷ್ಟೊಂದು ಖುಷಿ ಆಯಿತೆ?
ಮೊದಲ ಮುತ್ತು ಪಡೆದ ಸಂಭ್ರಮದಲ್ಲಿ ಈ ಹುಡುಗ
TV9 Web
| Edited By: |

Updated on:Jan 12, 2023 | 12:36 PM

Share

Viral Video : ಮುತ್ತಿಗೆ ಎಷ್ಟೊಂದು ಬೆಲೆ ಇದೆಯಲ್ಲವೇ? ಮಕ್ಕಳಿಂದ ಹಿಡಿದು ಮುಪ್ಪಾನುಮುದುಕರವರೆಗೂ ಮುತ್ತು (Kiss) ಮನಸ್ಸನ್ನು ಅರಳಿಸುತ್ತದೆ. ಈ ವಿಡಿಯೋ ನೋಡಿ. ಇಲ್ಲಿರುವ ಈ ಪುಟ್ಟಿ, ಪುಟ್ಟನಿಗೆ ಮುತ್ತು ಕೊಡುತ್ತಾಳೆ. ಖುಷಿಯಿಂದ ಈ ಪುಟ್ಟ ಕುಣಿದಾಡಿ, ನೆಲಕ್ಕೆ ಬಾಗಿ ಸಂಭ್ರಮಿಸುತ್ತಾನೆ. ವೈರಲ್ ಆಗಿರುವ ಈ ವಿಡಿಯೋ ನೋಡಿ ನೆಟ್ಟಿಗರ ಮನಸ್ಸು ಮುದಗೊಂಡಿದೆ. ಈ ಗುರುವಾರವನ್ನು ಶುಭವಾಗಿಸಲು ಇದಕ್ಕಿಂತ ಒಳ್ಳೆಯ ವಿಡಿಯೋ ಬೇಕೆ?

ಈತನಕ ಈ ವಿಡಿಯೋ ಅನ್ನು 3 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ಧಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ. ಎಮೋಟಿಕಾನ್​ಗಳ ಸುರಿಮಳೆಗಂತೂ ಲೆಕ್ಕವೇ ಇಲ್ಲ. ಎಂಥವರನ್ನೂ ಈ ವಿಡಿಯೋ ಉಲ್ಲಸಿತಗೊಳಿಸುತ್ತದೆ ಎನ್ನುತ್ತಿದ್ಧಾರೆ ಹಲವರು. ಆಹಾ ಎಂಥ ಮುಗ್ಧತೆ ಮತ್ತು ಖುಷಿ ಇಲ್ಲಿ, ನಮಗೂ ಸ್ವಲ್ಪ ರವಾನಿಸಿ ಎನ್ನುತ್ತಿದ್ಧಾರೆ ಕೆಲವರು. ಮಕ್ಕಳೇ ಇದೇ ಖುಷಿ ನಿಮ್ಮ ಬದುಕಿನುದ್ದಕ್ಕೂ ಇರಲಿ. ಈ ಉತ್ಸಾಹವನ್ನು ಎಂದೂ ಕಳೆದುಕೊಳ್ಳಬೇಡಿ ಎಂದು ಹಾರೈಸಿದ್ಧಾರೆ ಅನೇಕರು.

ಮಕ್ಕಳು ಏನು ಮಾಡಿದರೂ ಚೆಂದವೇ. ಮನಸ್ಸನಲ್ಲಿ ನೀವೀಗ ಹೀಗೆ ಅಂದುಕೊಳ್ಳುತ್ತಿರಬಹುದು!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:33 pm, Thu, 12 January 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ