ಮುಂಗುಸಿ ಮತ್ತು ನಾಗರಹಾವಿನ ಕಾದಾಟ, ಯಾರು ಗೆಲ್ಲಬಹುದು?

Fight Between Cobra and Mongoose : ಒಂದನ್ನೊಂದು ಆಕ್ರಮಿಸಿ ಸೆಣಸಾಡುವ ರೀತಿ ಮೈನವಿರೇಳಿಸುತ್ತದೆ. ಸಾಮಾನ್ಯವಾಗಿ ನಾಗರಹಾವು ಮತ್ತು ಮುಂಗುಸಿಗಳ ಕಾದಾಟದಲ್ಲಿ ಸೋಲು ನಾಗರಹಾವಿಗೇ. ಇಲ್ಲಿ ಯಾರಿಗೆ ಗೆಲುವು? ವಿಡಿಯೋ ನೋಡಿ.

ಮುಂಗುಸಿ ಮತ್ತು ನಾಗರಹಾವಿನ ಕಾದಾಟ, ಯಾರು ಗೆಲ್ಲಬಹುದು?
ನಾಗರಹಾವು ಮುಂಗುಸಿ ಕಾದಾಟ
Follow us
| Updated By: ಶ್ರೀದೇವಿ ಕಳಸದ

Updated on:Oct 11, 2022 | 5:59 PM

Viral Video : ನಾಗರಹಾವು ಮತ್ತು ಮುಂಗುಸಿ ಬದ್ಧ ವೈರಿಗಳು. ಇವುಗಳು ಕಾದಾಟಕ್ಕಿಳಿದರೆ ಸುಲಭಕ್ಕೆ ಮುಗಿಯುವಂಥದ್ದಲ್ಲ. ಮನುಷ್ಯನನ್ನು ಕೇವಲ 20 ನಿಮಿಷದಲ್ಲಿ ಕೊಲ್ಲುವಂತಹ ಉಗ್ರಶಕ್ತಿ ಇರುವ ನಾಗರಹಾವು ಮುಂಗುಸಿಗೆ ಹೆದರುತ್ತದೆ! ಇನ್ನು ಕಾದಾಟದಲ್ಲಿ ನಾಗರಹಾವು ಮುಂಗುಸಿಯನ್ನು ಕಚ್ಚಿದರೂ ಮುಂಗುಸಿ ಬದುಕುಳಿಯುತ್ತದೆ. ಬಹುಪಾಲು ಸಂದರ್ಭದಲ್ಲಿ ಗೆಲುವು ಮುಂಗುಸಿಯದೇ. ಭಾರತದಲ್ಲಿರುವ ಮುಂಗುಸಿಗಳು ಸಾಮಾನ್ಯವಾಗಿ ನೋಡಲು ಬೂದು ಬಣ್ಣದಿಂದ ಕೂಡಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ನಾಗರಹಾವು ಮತ್ತು ಮುಂಗುಸಿಯ ಸೆಣಸಾಟದ ತೀವ್ರತೆ ಹೇಗಿದೆ ಎಂದು ನೋಡಬಹುದು.

ಒಂದನ್ನೊಂದು ಕಚ್ಚುತ್ತ ಉಗ್ರ ಹೋರಾಟಕ್ಕಿಳಿಯುವ ಈ ವಿಡಿಯೋ ಅನ್ನು ಈಗಾಗಲೇ 1.1 ಮಿಲಿಯನ್​ ಜನರು ಯೂಟ್ಯೂಬ್​ನಲ್ಲಿ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡುತ್ತಿದ್ದರೆ ಇವುಗಳ ಸೆಣಸಾಟದ ವೇಗಕ್ಕೆ ಉಸಿರು ಏರುಪೇರಾಗುವುದಂತೂ ಗ್ಯಾರಂಟಿ! ಎಷ್ಟು ಬಾರಿ ಕಚ್ಚಿಸಿಕೊಂಡರೂ ಪರಸ್ಪರ ಶರಣಾಗತಿಯಂತೂ ಸಾಧ್ಯವೇ ಇಲ್ಲ. ಮತ್ತೆ ಮತ್ತೆ ಆಕ್ರಮಣ ಮಾಡುತ್ತಲೇ ಇರುತ್ತವೆ. ಯುದ್ಧದ ನಿಯಮದಂತೆ ಕೊನೆಗೊಬ್ಬರು ಸೋಲಲೇಬೇಕು. ಯಾರು ಗೆದ್ದಿದ್ದು, ನೋಡಿದಿರಾ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಾಮಾನ್ಯವಾಗಿ ಈ ಮುಂಗುಸಿಗಳು ಹೇಗೆ ತಮ್ಮ ವಿಜಯೋತ್ಸಾಹ ಆಚರಿಸುತ್ತವೆ ಎನ್ನುವುದನ್ನೂ ಈ ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 5:53 pm, Tue, 11 October 22

ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!