ಜಿಲ್ಲಾಸ್ಪತ್ರೆಯಲ್ಲಿ 24 ಜನರನ್ನ ಸರ್ಕಾರನೇ ಕೊಲೆ ಮಾಡಿದೆ ಎಂದು ಚಾಮರಾಜನಗರ ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಸರ್ಕಾರದ ವಿರುದ್ಧ ಹಲವು ಸಂಘಟನೆಗಳು ಆಕ್ರೋಶ ಹೊರ ಹಾಕಿವೆ...
ಕೊರೊನಾ ಬಂದಲ್ಲಿಂದ ಒಂದಲ್ಲ ಒಂದು ರೀತಿಯ ಹೃದಯ ವಿದ್ರಾವಕ ಘಟನೆಯನ್ನ ನಾವು ನೋಡುತ್ತಲೇ ಬಂದಿದ್ದೇವೆ. ಇಲ್ಲೊಬ್ಬ ಭಿಕ್ಷುಕ ಮೃತಪಟ್ಟ ತನ್ನ ಹೆಂಡತಿಯ ದೇಹವನ್ನು ಭುಜದ ಮೇಲೆ ಹೊತ್ತು 3 ಕಿ.ಮೀ ದೂರದ ಸ್ಮಶಾನಕ್ಕೆ ನಡೆದುಕೊಂಡೇ ಹೋಗಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ನಡೆದದ್ದು ತೆಲಂಗಾಣದಲ್ಲಿ. ಮೃತ ಮಹಿಳೆ ನಾಗಲಕ್ಷ್ಮಿ ಮತ್ತು ಪತಿ ಸ್ವಾಮಿ ಕಾಮರೆಡ್ಡಿ ರೈಲ್ವೆ ನಿಲ್ದಾಣದ ಬಳಿ ವಾಸಿಸುತ್ತಿ
ತನ್ನ ಸ್ನೇಹಿತನ ಸ್ನೇಹಿತ ರಾಜನ್ಗಾಗಿ ಈ ಸಾಹಸ ಮಾಡಿದವರು ದೇವೇಂದ್ರ ಕುಮಾರ್ ಶರ್ಮಾ. ಇವರಿಗೆ ಸ್ನೇಹಿತ ಸಂಜಯ್ ಸಕ್ಸೇನಾ ಕರೆ ಮಾಡಿ ಆಕ್ಸಿಜನ್ ಅಗತ್ಯತೆ ಬಗ್ಗೆ ಹೇಳಿದರು. ದೇವೇಂದ್ರ ಜಾರ್ಖಂಡ್ ಗ್ಯಾಸ್ ಪ್ಲಾಂಟ್ನಿಂದ ಆಕ್ಸಿಜನ್ ಪಡೆದು ಪ್ರಯಾಣಿಸಿದ್ದಾರೆ. ಪರಿಚಯಸ್ಥರ ಕಾರಿನಲ್ಲಿ ಹೊರಟ ದೇವೇಂದ್ರ24 ಗಂಟೆಗಳಲ್ಲಿ UP ತಲುಪಿದ್ದಾರೆ...
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 22 ರೋಗಿಗಳ ಸಾವು. 24 ಗಂಟೆಯಲ್ಲಿ 22 ರೋಗಿಗಳ ಸಾವು. ಕೊವಿಡ್, ನಾನ್ ಕೊವಿಡ್ ರೋಗಿಗಳ ಸಾವು. ಮೈಸೂರಿನಿಂದ ನಮಗೆ ಆಕ್ಸಿಜನ್ ಪೂರೈಕೆ ಆಗಿರಲಿಲ್ಲ. ಆಕ್ಸಿಜನ್ ಸಮಸ್ಯೆ, ಇತರ ಸಮಸ್ಯೆಗಳಿಂದ ರೋಗಿಗಳ ಸಾವು. ಟಿವಿ9ಗೆ ಚಾಮರಾಜನಗರ ಡಿಸಿ ಎಂ.ಆರ್.ರವಿ ಮಾಹಿತಿ...
ಚಿಕ್ಕಬಳ್ಳಾಫುರ ಜಿಲ್ಲೆ ಚಿಂತಾಮಣಿ ತಾಲೂಕಿನ ಶೆಟ್ಟಿಹಳ್ಳಿ ಮಾಸ್ಕ್ ವಿಚಾರವಾಗಿ ಪಿಡಿಒ ದಂಪತಿ ಮೇಲೆ ಹಲ್ಲೆ. ಶೆಟ್ಟಿಹಳ್ಳಿ ಗ್ರಾ.ಪಂ. ಪಂಚಾಯತಿ ಪಿ.ಡಿ.ಓ ಹಾಗೂ ಹಾಗೂ ಪತಿಯ ಮೇಲೆ ಕೆಲವು ಪುಂಡರು ಹಲ್ಲೆ ಮಾಡಿದ್ದಾರೆ. ಪಿ.ಡಿ.ಓ ಬಾಗ್ಯಮ್ಮ ಹಾಗೂ ಆಕೆಯ ಪತಿ ಕೃಷ್ಣಪ್ಪ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿದೆ.
ಭಾರೀ ತುರುಸಿನಿಂದ ಕೂಡಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ, ಕಾಂಗ್ರೆಸ್ನ ಸತೀಶ್ ಜಾರಕಿಹೊಳಿಯವರನ್ನ ಸೋಲಿಸಿರುವ ಬಿಜೆಪಿಯ ಮಂಗಳಾ ಅಂಗಡಿ ಸಂಸತ್ತಿನತ್ತ ಮುಖ ಮಾಡಿದ್ದಾರೆ. ಸಿಕ್ಕಾಪಟ್ಟೆ ತುರುಸಿನಿಂದ ಕೂಡಿದ್ದ ಹಣಾಹಣಿಯಲ್ಲಿ ಮಂಗಳಾ ಅಂಗಡಿ ಸತೀಶ್ ವಿರುದ್ಧ ರೋಚಕ ಜಯ ಸಾಧಿಸಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕೊರೊನಾ ಸೋಂಕಿತರ ಸಾವು ಹೆಚ್ಚುತ್ತಲೇ ಇದೆ. ಆಸ್ಪತ್ರೆಗಳಲ್ಲಿ ನರಕವೇ ಸೃಷ್ಟಿಯಾಗಿದೆ. ವೈದ್ಯರ ವಿರುದ್ಧ ಜನ ಹಿಡಿಶಾಪ ಹಾಕ್ತಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ ಭರ್ಜರಿ ಕಮಾಲ್ ಮಾಡಿದ್ದು ಸ್ಟಾಲಿನ್ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. ಮೊದಲ ಬಾರಿಗೆ ಸ್ಟಾಲಿನ್ ಸಿಎಂ ಹುದ್ದೆಯತ್ತ ಹೆಜ್ಜೆ ಹಾಕಿದ್ದಾರೆ. ಎಐಎಡಿಎಂಕೆ ಸರ್ಕಾರವನ್ನ ಮಣಿಸಿ ಡಿಎಂಕೆ ಭರ್ಜರಿ ಜಯಗಳಿಸುತ್ತಿದೆ..
ಭಾರೀ ತುರುಸಿನಿಂದ ಕೂಡಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ, ಕಾಂಗ್ರೆಸ್ನ ಸತೀಶ್ ಜಾರಕಿಹೊಳಿಯವರನ್ನ ಸೋಲಿಸಿರುವ ಬಿಜೆಪಿಯ ಮಂಗಳಾ ಅಂಗಡಿ ಸಂಸತ್ತಿನತ್ತ ಮುಖ ಮಾಡಿದ್ದಾರೆ. ಈ ನಡುವೆ ಶಿಷ್ಯ ಸತೀಶ್ ಜಾರಕಿಹೊಳಿಯ ಸೋಲು ಕೇಳಿ ಕೆಲ ಹೊತ್ತು ವಿಚಲಿತರಾದ ಸಿದ್ದರಾಮಯ್ಯ ಭಾರವಾದ ಮನಸ್ಸಿನಿಂದಲೇ ಸೋಲೊಪ್ಪಿಕೊಂಡಿದ್ದಾರೆ...
ನಾನು.. ನನ್ನ ಮಗ, ಅಪ್ಪ, ಅಮ್ಮ ಎಲ್ಲರೂ ಕೊರೊನಾ ಗೆದ್ದಿದ್ದೇವೆ. ಸೋಂಕಿತರು ಭಯ ಪಡಬೇಡಿ. ಹೆದರುವುದರಿಂದ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಧೈರ್ಯ ತುಂಬಿದ್ದಾರೆ. ...
ನಟ ಸತೀಶ್ ನೀನಾಸಂ ಅಭಿನಯದ ಪೆಟ್ರೋಮ್ಯಾಕ್ಸ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ರಾಜು ನಿಧನರಾಗಿದ್ದಾರೆ. ಚಿಕ್ಕವಯಸ್ಸಿನ ನಿರ್ಮಾಪಕನನ್ನ ಕೊರೊನಾ ಬಲಿ ಪಡೆದುಕೊಂಡಿದೆ. ಈ ಬಗ್ಗೆ ಸತೀಶ್ ನೀನಾಸಂ ಇನ್ ಸ್ಟಾ ಮೂಲಕ ತಿಳಿಸಿದ್ದು, ರಾಜು ...
ಖ್ಯಾತ ಪರಿಸರವಾದಿ ಸಾಲುಮರದ ತಿಮ್ಮಕ್ಕ ಮತ್ತೆ ಅನಾರೋಗ್ಯ ಪೀಡಿರಾಗಿದ್ದಾರೆ. ಕೆಲದಿನಗಳ ಹಿಂದೆ ಬಿದ್ದ ಪರಿಣಾಮ ಅನಾರೋಗ್ಯ ಗೊಂಡಿದ್ದು, ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ತಿಮ್ಮಕ್ಕನವರ ಆರೋಗ್ಯದ ಬಗ್ಗೆ ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ...
ತಾವರೆಕೆರೆ ಬಳಿಯ ಸ್ಮಶಾನದಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ. ಬೆಂಗಳೂರು ಹೊರವಲಯದ ತಾವರೆಕೆರೆ ಬಳಿಯ ದೃಶ್ಯಗಳು. ಒಂದೇ ಬಾರಿ 26 ಕೊವಿಡ್ ಸೋಂಕಿತರ ಬಾಡಿಗಳ ದಹನ. ಸಾಲು ಸಾಲಾಗಿ 26 ಚಿತೆಗಳಲ್ಲಿ ಕೊವಿಡ್ ಬಾಡಿಗಳ ದಹನ . ...
ಒಡೆಯ ಹಾಗು ರುಸ್ತುಮ್ ಸಿನಿಮಾಗಳಲ್ಲಿ ನಟಿಸಿದ್ದ ಅರ್ಜುನ್ ಗೌಡ ಇದೀಗ ಆ್ಯಂಬುಲೆನ್ಸ್ ಡ್ರೈವರ್ ಆಗಿ ಕೋವಿಡ್ ವಾರಿಯರ್ ಆಗಿ ಕೆಲಸ ಮಾಡ್ತಿದ್ದಾರೆ. ನಟ ಅರ್ಜುನ್ ಗೌಡ ಆ್ಯಂಬುಲೆನ್ಸ್ ಡ್ರೈವರ್ ಆಗೋದ್ರ ಹಿಂದಿದೆ ರೋಚಕ ಸ್ಟೋರಿ. ...
ಒಂದು ಬೆಡ್ ಗೋಸ್ಕರ ಸಾಯ್ತಾ ಇದ್ದಿವಿ ಅಣ್ಣ. ಬೆಡ್ಗಾಗಿ ಡಾಕ್ಟರ್ ಕಾಲೆಲ್ಲ ಹಿಡಿದುಕೊಂಡೆ ಆದ್ರು ನಪ್ಪನನ್ನ ಉಳಿಸಲು ನನ್ನ ಕೈಯಲ್ಲಿ ಆಗಿಲ್ಲ ಅಂತಾ ತಂದೆಯನ್ನು ಕಳೆದುಕೊಂಡು ಪುತ್ರ ಕಣ್ಣೀರಿರಾಕಿದ್ರು. ಸುಮನಹಳ್ಳಿ ಚಿತಾಗಾರದ ಮುಂದೆ ತಂದೆಯನ್ನ ಕಳೆದಕೊಂಡ ...
ಸಿಎಂ ಯಡಿಯೂರಪ್ಪ ವಿರುದ್ಧ ಮಹಿಳೆ ಕೆಂಡಾಮಂಡಲ. ಕೊರೊನಾ ನಿರ್ವಹಣೆಯಲ್ಲಿ ಸಿಎಂ ಫೇಲ್ ಎಂದು ಬೇಸರ. ಸಾಮಾನ್ಯ ಮಹಿಳೆಯ ಆಕ್ರೋಶದ ತುಣುಕು ವೈರಲ್. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್. ಸಿಎಂರನ್ನು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಮಹಿಳೆ. ...
ತಮಿಳಿನ ಫೇಮಸ್ ಕೋರಿಯೋಗ್ರಾಫರ್ ಹಾಗೂ ನಿರ್ದೇಶಕ ಕೆ.ವಿ. ಆನಂದ್ ನಿಧನರಾಗಿದ್ದಾರೆ. ಇಂದು ಬೆಳಗ್ಗೆ 3ಗಂಟೆಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ತಮಿಳಿನಲ್ಲಿ ಮಾತ್ರನ್ , ಆಯನ್, ಕೋ ಸಿನಿಮಾಗಳು ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ...
ಕೊರೊನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಇದ್ರೂ ಕೂಡ ಅನಗತ್ಯವಾಗಿ ಓಡಾಡತ್ತಿದ್ದವರಿಗೆ ಮಹಿಳಾ ASI ಬಿಸಿ ಮುಟ್ಟಿಸಿದ್ದಾರೆ. ಮೊಬೈಲ್ನಲ್ಲಿ ಮಾತಾಡ್ತಾ ಬಂದ ಬೈಕ್ ಸವಾರನ ಮೊಬೈಲ್ ಕಿತ್ತುಕೊಂಡು ದಂಡ ವಿಧಿಸಿದ್ದಾರೆ. ...
ಜನಪ್ರಿಯ ಹಾಸ್ಯ ನಟ ವಿವೇಕ್ ಏಪ್ರಿಲ್ 17 ರಂದು ಹೃದಯಾಘಾತದಿಂದ ನಿಧನರಾದರು. ತಮ್ಮ ಹಾಸ್ಯ ನಟನೆಯಿಂದಾಗಿ ತೆಲುಗು ತಮಿಳು ಚಿತ್ರರಂಗ ಸೇರಿದಂತೆ ಅಪಾರ ಜನರ ಮನಗೆದ್ದಿದ್ದ ನಟನ ಸವಿನೆನಪಿಗಾಗಿ ಈಗ ಕೇಂದ್ರ ಸರ್ಕಾರ ಅಂಚೆ ...
