AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕ್‌ ಟಾಕ್​ಗೆ ಮತ್ತೊಂದು ಸಂಕಷ್ಟ.. ವಿಯೆಟ್ನಾಮ್‌ನಲ್ಲಿ ಕಾನೂನಿನ ಸರಪಳಿಯಲ್ಲಿ!

ಹನೋಯ್: ವಿಶ್ವದಾದ್ಯಂತ ಕಡಿಮೆ ಅವಧಿಯಲ್ಲಿಯೇ ಜನಪ್ರಿಯತೆ ಗಳಿಸಿರುವ ಟಿಕ್‌ ಟಾಕ್‌ ಌಪ್‌ ಈಗ ಒಂದರ ಮೇಲೊಂದರಂತೆ ಸಂಕಷ್ಟಗಳನ್ನು ಎದುರಿಸುತ್ತಿದೆ. ಭಾರತದಲ್ಲಿ ನಿಷೇಧದ ನಂತರ ಅಮೆರಿಕದಲ್ಲೂ ನಿಷೇಧ ಭೀತಿ ಎದುರಿಸುತ್ತಿರುವ ಟಿಕ್‌ ಟಾಕ್‌, ಈಗ ವಿಯೆಟ್ನಾಮ್‌ನಲ್ಲಿ ಕಾನೂನಿನ ಸರಪಳಿಯಲ್ಲಿ ಸಿಲುಕಿದೆ. ಹೌದು ವಿಯೆಟ್ನಾಮ್‌ನ ವಿಎನ್‌ಜಿ ಒಡೆತನದ ಜಿಂಗ್‌ ಮ್ಯೂಸಿಕ್‌ ಕಂಪನಿಯು ಟಿಕ್‌ ಟಾಕ್‌ ಌಪ್‌ ಕಾಪಿ ರೈಟ್ಸ್‌ ಉಲ್ಲಂಘಿಸಿ ತನ್ನ ಹಕ್ಕು ಸ್ವಾಮ್ಯದಲ್ಲಿರುವ ಸಂಗೀತವನ್ನು ಬಳಸುತ್ತಿದೆ ಎಂದು ಕೋರ್ಟ್‌ನಲ್ಲಿ ಅದರ ವಿರುದ್ಧ ದಾವೆ ಹೂಡಿದೆ. ಟಿಕ್‌ ಟಾಕ್ ಬಳಿ […]

ಟಿಕ್‌ ಟಾಕ್​ಗೆ ಮತ್ತೊಂದು ಸಂಕಷ್ಟ.. ವಿಯೆಟ್ನಾಮ್‌ನಲ್ಲಿ ಕಾನೂನಿನ ಸರಪಳಿಯಲ್ಲಿ!
Guru
| Edited By: |

Updated on:Aug 25, 2020 | 11:50 AM

Share

ಹನೋಯ್: ವಿಶ್ವದಾದ್ಯಂತ ಕಡಿಮೆ ಅವಧಿಯಲ್ಲಿಯೇ ಜನಪ್ರಿಯತೆ ಗಳಿಸಿರುವ ಟಿಕ್‌ ಟಾಕ್‌ ಌಪ್‌ ಈಗ ಒಂದರ ಮೇಲೊಂದರಂತೆ ಸಂಕಷ್ಟಗಳನ್ನು ಎದುರಿಸುತ್ತಿದೆ. ಭಾರತದಲ್ಲಿ ನಿಷೇಧದ ನಂತರ ಅಮೆರಿಕದಲ್ಲೂ ನಿಷೇಧ ಭೀತಿ ಎದುರಿಸುತ್ತಿರುವ ಟಿಕ್‌ ಟಾಕ್‌, ಈಗ ವಿಯೆಟ್ನಾಮ್‌ನಲ್ಲಿ ಕಾನೂನಿನ ಸರಪಳಿಯಲ್ಲಿ ಸಿಲುಕಿದೆ.

ಹೌದು ವಿಯೆಟ್ನಾಮ್‌ನ ವಿಎನ್‌ಜಿ ಒಡೆತನದ ಜಿಂಗ್‌ ಮ್ಯೂಸಿಕ್‌ ಕಂಪನಿಯು ಟಿಕ್‌ ಟಾಕ್‌ ಌಪ್‌ ಕಾಪಿ ರೈಟ್ಸ್‌ ಉಲ್ಲಂಘಿಸಿ ತನ್ನ ಹಕ್ಕು ಸ್ವಾಮ್ಯದಲ್ಲಿರುವ ಸಂಗೀತವನ್ನು ಬಳಸುತ್ತಿದೆ ಎಂದು ಕೋರ್ಟ್‌ನಲ್ಲಿ ಅದರ ವಿರುದ್ಧ ದಾವೆ ಹೂಡಿದೆ. ಟಿಕ್‌ ಟಾಕ್ ಬಳಿ ಈ ಸಂಗೀತದ ಪರವಾನಗಿ ಇಲ್ಲ. ಅದು ತನ್ನ ಒಡೆತನದಲ್ಲಿರುವ ಸಂಗೀತ ಗೀತೆಗಳು. ಹಾಗಾಗಿ, ಇದನ್ನು ಬಳಸಿದ್ದಕ್ಕಾಗಿ ಪರಿಹಾರ ನೀಡುವಂತೆ ನ್ಯಾಯಾಲಯದಲ್ಲಿ ಟಿಕ್‌ ಟಾಕ್‌ ವಿರುದ್ಧ ಜಿಂಗ್‌ ಮ್ಯೂಸಿಕ್‌ ಕಂಪನಿ ಪ್ರಕರಣ ದಾಖಲಿಸಿದೆ.

ವಿಎನ್‌ಜಿ ಒಡೆತನದ ಜಿಂಗ್‌ ಕಂಪನಿ ಕೋರ್ಟ್‌ನಲ್ಲಿ ಟಿಕ್‌ ಟಾಕ್‌ನಿಂದ ನಷ್ಟ ಪರಿಹಾರವಾಗಿ ವಿಯೆಟ್ನಾಮ್‌ನ ಹೋ ಚಿ ಮಿನ್‌ ಸಿಟಿಯ ಪೀಪಲ್ಸ್‌ ಕೋರ್ಟ್‌ನಲ್ಲಿ 221 ಡೊಂಗ್‌ಗಳು ಅಂದ್ರೆ 9.5 ಮಿಲಿಯನ್‌ ಡಾಲರ್‌ಗಳ ದಾವೆ ಹೂಡಿದೆ. ಅಷ್ಟೇ ಅಲ್ಲ ತತ್‌ಕ್ಷಣವೇ ಟಿಕ್‌ ಟಾಕ್‌ ಌಪ್‌ನಿಂದ ವಿಎನ್‌ಜಿ ಒಡೆತನದ ಜಿಂಗ್‌ ಮ್ಯೂಸಿಕ್‌ ಕಂಪನಿಯ ಎಲ್ಲ ಸಂಗೀತದ ಆಡಿಯೋಗಳನ್ನು ತೆಗೆದುಹಾಕುವಂತೆಯೂ ತಿಳಿಸಿದೆ.

Published On - 11:48 am, Tue, 25 August 20

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ