AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕ್‌ ಟಾಕ್​ಗೆ ಮತ್ತೊಂದು ಸಂಕಷ್ಟ.. ವಿಯೆಟ್ನಾಮ್‌ನಲ್ಲಿ ಕಾನೂನಿನ ಸರಪಳಿಯಲ್ಲಿ!

ಹನೋಯ್: ವಿಶ್ವದಾದ್ಯಂತ ಕಡಿಮೆ ಅವಧಿಯಲ್ಲಿಯೇ ಜನಪ್ರಿಯತೆ ಗಳಿಸಿರುವ ಟಿಕ್‌ ಟಾಕ್‌ ಌಪ್‌ ಈಗ ಒಂದರ ಮೇಲೊಂದರಂತೆ ಸಂಕಷ್ಟಗಳನ್ನು ಎದುರಿಸುತ್ತಿದೆ. ಭಾರತದಲ್ಲಿ ನಿಷೇಧದ ನಂತರ ಅಮೆರಿಕದಲ್ಲೂ ನಿಷೇಧ ಭೀತಿ ಎದುರಿಸುತ್ತಿರುವ ಟಿಕ್‌ ಟಾಕ್‌, ಈಗ ವಿಯೆಟ್ನಾಮ್‌ನಲ್ಲಿ ಕಾನೂನಿನ ಸರಪಳಿಯಲ್ಲಿ ಸಿಲುಕಿದೆ. ಹೌದು ವಿಯೆಟ್ನಾಮ್‌ನ ವಿಎನ್‌ಜಿ ಒಡೆತನದ ಜಿಂಗ್‌ ಮ್ಯೂಸಿಕ್‌ ಕಂಪನಿಯು ಟಿಕ್‌ ಟಾಕ್‌ ಌಪ್‌ ಕಾಪಿ ರೈಟ್ಸ್‌ ಉಲ್ಲಂಘಿಸಿ ತನ್ನ ಹಕ್ಕು ಸ್ವಾಮ್ಯದಲ್ಲಿರುವ ಸಂಗೀತವನ್ನು ಬಳಸುತ್ತಿದೆ ಎಂದು ಕೋರ್ಟ್‌ನಲ್ಲಿ ಅದರ ವಿರುದ್ಧ ದಾವೆ ಹೂಡಿದೆ. ಟಿಕ್‌ ಟಾಕ್ ಬಳಿ […]

ಟಿಕ್‌ ಟಾಕ್​ಗೆ ಮತ್ತೊಂದು ಸಂಕಷ್ಟ.. ವಿಯೆಟ್ನಾಮ್‌ನಲ್ಲಿ ಕಾನೂನಿನ ಸರಪಳಿಯಲ್ಲಿ!
Guru
Guru| Edited By: ಸಾಧು ಶ್ರೀನಾಥ್​|

Updated on:Aug 25, 2020 | 11:50 AM

Share

ಹನೋಯ್: ವಿಶ್ವದಾದ್ಯಂತ ಕಡಿಮೆ ಅವಧಿಯಲ್ಲಿಯೇ ಜನಪ್ರಿಯತೆ ಗಳಿಸಿರುವ ಟಿಕ್‌ ಟಾಕ್‌ ಌಪ್‌ ಈಗ ಒಂದರ ಮೇಲೊಂದರಂತೆ ಸಂಕಷ್ಟಗಳನ್ನು ಎದುರಿಸುತ್ತಿದೆ. ಭಾರತದಲ್ಲಿ ನಿಷೇಧದ ನಂತರ ಅಮೆರಿಕದಲ್ಲೂ ನಿಷೇಧ ಭೀತಿ ಎದುರಿಸುತ್ತಿರುವ ಟಿಕ್‌ ಟಾಕ್‌, ಈಗ ವಿಯೆಟ್ನಾಮ್‌ನಲ್ಲಿ ಕಾನೂನಿನ ಸರಪಳಿಯಲ್ಲಿ ಸಿಲುಕಿದೆ.

ಹೌದು ವಿಯೆಟ್ನಾಮ್‌ನ ವಿಎನ್‌ಜಿ ಒಡೆತನದ ಜಿಂಗ್‌ ಮ್ಯೂಸಿಕ್‌ ಕಂಪನಿಯು ಟಿಕ್‌ ಟಾಕ್‌ ಌಪ್‌ ಕಾಪಿ ರೈಟ್ಸ್‌ ಉಲ್ಲಂಘಿಸಿ ತನ್ನ ಹಕ್ಕು ಸ್ವಾಮ್ಯದಲ್ಲಿರುವ ಸಂಗೀತವನ್ನು ಬಳಸುತ್ತಿದೆ ಎಂದು ಕೋರ್ಟ್‌ನಲ್ಲಿ ಅದರ ವಿರುದ್ಧ ದಾವೆ ಹೂಡಿದೆ. ಟಿಕ್‌ ಟಾಕ್ ಬಳಿ ಈ ಸಂಗೀತದ ಪರವಾನಗಿ ಇಲ್ಲ. ಅದು ತನ್ನ ಒಡೆತನದಲ್ಲಿರುವ ಸಂಗೀತ ಗೀತೆಗಳು. ಹಾಗಾಗಿ, ಇದನ್ನು ಬಳಸಿದ್ದಕ್ಕಾಗಿ ಪರಿಹಾರ ನೀಡುವಂತೆ ನ್ಯಾಯಾಲಯದಲ್ಲಿ ಟಿಕ್‌ ಟಾಕ್‌ ವಿರುದ್ಧ ಜಿಂಗ್‌ ಮ್ಯೂಸಿಕ್‌ ಕಂಪನಿ ಪ್ರಕರಣ ದಾಖಲಿಸಿದೆ.

ವಿಎನ್‌ಜಿ ಒಡೆತನದ ಜಿಂಗ್‌ ಕಂಪನಿ ಕೋರ್ಟ್‌ನಲ್ಲಿ ಟಿಕ್‌ ಟಾಕ್‌ನಿಂದ ನಷ್ಟ ಪರಿಹಾರವಾಗಿ ವಿಯೆಟ್ನಾಮ್‌ನ ಹೋ ಚಿ ಮಿನ್‌ ಸಿಟಿಯ ಪೀಪಲ್ಸ್‌ ಕೋರ್ಟ್‌ನಲ್ಲಿ 221 ಡೊಂಗ್‌ಗಳು ಅಂದ್ರೆ 9.5 ಮಿಲಿಯನ್‌ ಡಾಲರ್‌ಗಳ ದಾವೆ ಹೂಡಿದೆ. ಅಷ್ಟೇ ಅಲ್ಲ ತತ್‌ಕ್ಷಣವೇ ಟಿಕ್‌ ಟಾಕ್‌ ಌಪ್‌ನಿಂದ ವಿಎನ್‌ಜಿ ಒಡೆತನದ ಜಿಂಗ್‌ ಮ್ಯೂಸಿಕ್‌ ಕಂಪನಿಯ ಎಲ್ಲ ಸಂಗೀತದ ಆಡಿಯೋಗಳನ್ನು ತೆಗೆದುಹಾಕುವಂತೆಯೂ ತಿಳಿಸಿದೆ.

Published On - 11:48 am, Tue, 25 August 20

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ