AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bharti Airtel: ಸಿಂಗ್​ಟೆಲ್​ನಿಂದ ಶೇ.3.33 ಪಾಲನ್ನು ಖರೀದಿಸಲಿರುವ ಭಾರ್ತಿ ಟೆಲಿಕಾಂ

ಭಾರ್ತಿ ಏರ್‌ಟೆಲ್ ಪ್ರವರ್ತಕ ಭಾರ್ತಿ ಟೆಲಿಕಾಂ ಸಿಂಗ್‌ಟೆಲ್‌ನಿಂದ ಶೇಕಡಾ 3.33 ಪಾಲನ್ನು 12,895 ಕೋಟಿಗೆ 90 ದಿನಗಳಲ್ಲಿ ಖರೀದಿಸಲಿದೆ. ಈ ಬಗ್ಗೆ ಟೆಲಿಕಾಂ ಆಪರೇಟರ್ ಹೇಳಿದೆ.

Bharti Airtel: ಸಿಂಗ್​ಟೆಲ್​ನಿಂದ ಶೇ.3.33 ಪಾಲನ್ನು ಖರೀದಿಸಲಿರುವ ಭಾರ್ತಿ ಟೆಲಿಕಾಂ
ಸಿಂಗ್​ಟೆಲ್​ನಿಂದ ಶೇ.3.33 ಪಾಲನ್ನು ಖರೀದಿಸಲಿರುವ ಭಾರ್ತಿ ಟೆಲಿಕಾಂ
TV9 Web
| Edited By: |

Updated on:Aug 25, 2022 | 11:37 AM

Share

ಭಾರ್ತಿ ಏರ್‌ಟೆಲ್ ಪ್ರವರ್ತಕ ಭಾರ್ತಿ ಟೆಲಿಕಾಂ ಸಿಂಗ್‌ಟೆಲ್‌ನಿಂದ ಶೇಕಡಾ 3.33 ಪಾಲನ್ನು 2.25 ಬಿಲಿಯನ್ ಸಿಂಗಾಪುರ್ ಡಾಲರ್‌ಗಳಿಗೆ ಅಂದರೆ ಸುಮಾರು 12,895 ಕೋಟಿಗ ರೂಪಾಯಿಗೆ ಖರೀದಿಸಲು ಮುಂದಾಗಿದೆ. ಈ ಪಾಲನ್ನು ಮುಂದಿನ 90 ದಿನಗಳಲ್ಲಿ ಖರೀದಿಸಲಿದೆ ಎಂದು ಟೆಲಿಕಾಂ ಆಪರೇಟರ್ ಗುರುವಾರ ತಿಳಿಸಿದೆ.

“ಸಿಂಗ್‌ಟೆಲ್‌ ಮತ್ತು ಅದರ ಅಂಗಸಂಸ್ಥೆಗಳು ಭಾರ್ತಿ ಟೆಲಿಕಾಂಗೆ ಸರಿಸುಮಾರು 2.25 ಶತಕೋಟಿ ಸಿಂಗಾಪುರ್ ಡಾಲರ್‌ಗಳಿಗೆ ಸರಿಸುಮಾರು 3.33 ರಷ್ಟು ಷೇರುಗಳನ್ನು ವರ್ಗಾಯಿಸಲು ಒಪ್ಪಂದವನ್ನು ಮಾಡಿಕೊಂಡಿವೆ. ಇದು ಏರ್‌ಟೆಲ್‌ನಲ್ಲಿ ಸಿಂಗ್‌ಟೆಲ್‌ ಮತ್ತು ಭಾರ್ತಿಯ ನೇರ ಷೇರುಗಳನ್ನು ಅನುಕ್ರಮವಾಗಿ 10 ಪ್ರತಿಶತ ಮತ್ತು 6 ಪ್ರತಿಶತದಷ್ಟು ಹೊಂದಿದೆ. ಈ ಬಗ್ಗೆ ಭಾರ್ತಿ ಏರ್‌ಟೆಲ್ ಗುರುವಾರ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

ಶೇ.3.33ರಷ್ಟು ಪಾಲನ್ನು ಖರೀದಿಸುವ ಪ್ರಕ್ರಿಯೆಯು 90 ದಿನಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದ ಟೆಲಿಕಾಂ ಆಪರೇಟರ್, “ಭಾರ್ತಿ ಮತ್ತು ಸಿಂಗ್‌ಟೆಲ್ ಒಂದು ಅವಧಿಯಲ್ಲಿ ಏರ್‌ಟೆಲ್‌ನಲ್ಲಿ ತಮ್ಮ ಪಾಲನ್ನು ಸರಿಗಟ್ಟಲು ಕೆಲಸ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ” ಎಂದು ಹೇಳಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:37 am, Thu, 25 August 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ