AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bharti Airtel: ಸಿಂಗ್​ಟೆಲ್​ನಿಂದ ಶೇ.3.33 ಪಾಲನ್ನು ಖರೀದಿಸಲಿರುವ ಭಾರ್ತಿ ಟೆಲಿಕಾಂ

ಭಾರ್ತಿ ಏರ್‌ಟೆಲ್ ಪ್ರವರ್ತಕ ಭಾರ್ತಿ ಟೆಲಿಕಾಂ ಸಿಂಗ್‌ಟೆಲ್‌ನಿಂದ ಶೇಕಡಾ 3.33 ಪಾಲನ್ನು 12,895 ಕೋಟಿಗೆ 90 ದಿನಗಳಲ್ಲಿ ಖರೀದಿಸಲಿದೆ. ಈ ಬಗ್ಗೆ ಟೆಲಿಕಾಂ ಆಪರೇಟರ್ ಹೇಳಿದೆ.

Bharti Airtel: ಸಿಂಗ್​ಟೆಲ್​ನಿಂದ ಶೇ.3.33 ಪಾಲನ್ನು ಖರೀದಿಸಲಿರುವ ಭಾರ್ತಿ ಟೆಲಿಕಾಂ
ಸಿಂಗ್​ಟೆಲ್​ನಿಂದ ಶೇ.3.33 ಪಾಲನ್ನು ಖರೀದಿಸಲಿರುವ ಭಾರ್ತಿ ಟೆಲಿಕಾಂ
TV9 Web
| Updated By: Rakesh Nayak Manchi|

Updated on:Aug 25, 2022 | 11:37 AM

Share

ಭಾರ್ತಿ ಏರ್‌ಟೆಲ್ ಪ್ರವರ್ತಕ ಭಾರ್ತಿ ಟೆಲಿಕಾಂ ಸಿಂಗ್‌ಟೆಲ್‌ನಿಂದ ಶೇಕಡಾ 3.33 ಪಾಲನ್ನು 2.25 ಬಿಲಿಯನ್ ಸಿಂಗಾಪುರ್ ಡಾಲರ್‌ಗಳಿಗೆ ಅಂದರೆ ಸುಮಾರು 12,895 ಕೋಟಿಗ ರೂಪಾಯಿಗೆ ಖರೀದಿಸಲು ಮುಂದಾಗಿದೆ. ಈ ಪಾಲನ್ನು ಮುಂದಿನ 90 ದಿನಗಳಲ್ಲಿ ಖರೀದಿಸಲಿದೆ ಎಂದು ಟೆಲಿಕಾಂ ಆಪರೇಟರ್ ಗುರುವಾರ ತಿಳಿಸಿದೆ.

“ಸಿಂಗ್‌ಟೆಲ್‌ ಮತ್ತು ಅದರ ಅಂಗಸಂಸ್ಥೆಗಳು ಭಾರ್ತಿ ಟೆಲಿಕಾಂಗೆ ಸರಿಸುಮಾರು 2.25 ಶತಕೋಟಿ ಸಿಂಗಾಪುರ್ ಡಾಲರ್‌ಗಳಿಗೆ ಸರಿಸುಮಾರು 3.33 ರಷ್ಟು ಷೇರುಗಳನ್ನು ವರ್ಗಾಯಿಸಲು ಒಪ್ಪಂದವನ್ನು ಮಾಡಿಕೊಂಡಿವೆ. ಇದು ಏರ್‌ಟೆಲ್‌ನಲ್ಲಿ ಸಿಂಗ್‌ಟೆಲ್‌ ಮತ್ತು ಭಾರ್ತಿಯ ನೇರ ಷೇರುಗಳನ್ನು ಅನುಕ್ರಮವಾಗಿ 10 ಪ್ರತಿಶತ ಮತ್ತು 6 ಪ್ರತಿಶತದಷ್ಟು ಹೊಂದಿದೆ. ಈ ಬಗ್ಗೆ ಭಾರ್ತಿ ಏರ್‌ಟೆಲ್ ಗುರುವಾರ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

ಶೇ.3.33ರಷ್ಟು ಪಾಲನ್ನು ಖರೀದಿಸುವ ಪ್ರಕ್ರಿಯೆಯು 90 ದಿನಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದ ಟೆಲಿಕಾಂ ಆಪರೇಟರ್, “ಭಾರ್ತಿ ಮತ್ತು ಸಿಂಗ್‌ಟೆಲ್ ಒಂದು ಅವಧಿಯಲ್ಲಿ ಏರ್‌ಟೆಲ್‌ನಲ್ಲಿ ತಮ್ಮ ಪಾಲನ್ನು ಸರಿಗಟ್ಟಲು ಕೆಲಸ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ” ಎಂದು ಹೇಳಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:37 am, Thu, 25 August 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!