AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bharti Airtel: ಸಿಂಗ್​ಟೆಲ್​ನಿಂದ ಶೇ.3.33 ಪಾಲನ್ನು ಖರೀದಿಸಲಿರುವ ಭಾರ್ತಿ ಟೆಲಿಕಾಂ

ಭಾರ್ತಿ ಏರ್‌ಟೆಲ್ ಪ್ರವರ್ತಕ ಭಾರ್ತಿ ಟೆಲಿಕಾಂ ಸಿಂಗ್‌ಟೆಲ್‌ನಿಂದ ಶೇಕಡಾ 3.33 ಪಾಲನ್ನು 12,895 ಕೋಟಿಗೆ 90 ದಿನಗಳಲ್ಲಿ ಖರೀದಿಸಲಿದೆ. ಈ ಬಗ್ಗೆ ಟೆಲಿಕಾಂ ಆಪರೇಟರ್ ಹೇಳಿದೆ.

Bharti Airtel: ಸಿಂಗ್​ಟೆಲ್​ನಿಂದ ಶೇ.3.33 ಪಾಲನ್ನು ಖರೀದಿಸಲಿರುವ ಭಾರ್ತಿ ಟೆಲಿಕಾಂ
ಸಿಂಗ್​ಟೆಲ್​ನಿಂದ ಶೇ.3.33 ಪಾಲನ್ನು ಖರೀದಿಸಲಿರುವ ಭಾರ್ತಿ ಟೆಲಿಕಾಂ
TV9 Web
| Edited By: |

Updated on:Aug 25, 2022 | 11:37 AM

Share

ಭಾರ್ತಿ ಏರ್‌ಟೆಲ್ ಪ್ರವರ್ತಕ ಭಾರ್ತಿ ಟೆಲಿಕಾಂ ಸಿಂಗ್‌ಟೆಲ್‌ನಿಂದ ಶೇಕಡಾ 3.33 ಪಾಲನ್ನು 2.25 ಬಿಲಿಯನ್ ಸಿಂಗಾಪುರ್ ಡಾಲರ್‌ಗಳಿಗೆ ಅಂದರೆ ಸುಮಾರು 12,895 ಕೋಟಿಗ ರೂಪಾಯಿಗೆ ಖರೀದಿಸಲು ಮುಂದಾಗಿದೆ. ಈ ಪಾಲನ್ನು ಮುಂದಿನ 90 ದಿನಗಳಲ್ಲಿ ಖರೀದಿಸಲಿದೆ ಎಂದು ಟೆಲಿಕಾಂ ಆಪರೇಟರ್ ಗುರುವಾರ ತಿಳಿಸಿದೆ.

“ಸಿಂಗ್‌ಟೆಲ್‌ ಮತ್ತು ಅದರ ಅಂಗಸಂಸ್ಥೆಗಳು ಭಾರ್ತಿ ಟೆಲಿಕಾಂಗೆ ಸರಿಸುಮಾರು 2.25 ಶತಕೋಟಿ ಸಿಂಗಾಪುರ್ ಡಾಲರ್‌ಗಳಿಗೆ ಸರಿಸುಮಾರು 3.33 ರಷ್ಟು ಷೇರುಗಳನ್ನು ವರ್ಗಾಯಿಸಲು ಒಪ್ಪಂದವನ್ನು ಮಾಡಿಕೊಂಡಿವೆ. ಇದು ಏರ್‌ಟೆಲ್‌ನಲ್ಲಿ ಸಿಂಗ್‌ಟೆಲ್‌ ಮತ್ತು ಭಾರ್ತಿಯ ನೇರ ಷೇರುಗಳನ್ನು ಅನುಕ್ರಮವಾಗಿ 10 ಪ್ರತಿಶತ ಮತ್ತು 6 ಪ್ರತಿಶತದಷ್ಟು ಹೊಂದಿದೆ. ಈ ಬಗ್ಗೆ ಭಾರ್ತಿ ಏರ್‌ಟೆಲ್ ಗುರುವಾರ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

ಶೇ.3.33ರಷ್ಟು ಪಾಲನ್ನು ಖರೀದಿಸುವ ಪ್ರಕ್ರಿಯೆಯು 90 ದಿನಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದ ಟೆಲಿಕಾಂ ಆಪರೇಟರ್, “ಭಾರ್ತಿ ಮತ್ತು ಸಿಂಗ್‌ಟೆಲ್ ಒಂದು ಅವಧಿಯಲ್ಲಿ ಏರ್‌ಟೆಲ್‌ನಲ್ಲಿ ತಮ್ಮ ಪಾಲನ್ನು ಸರಿಗಟ್ಟಲು ಕೆಲಸ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ” ಎಂದು ಹೇಳಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:37 am, Thu, 25 August 22

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ