AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಂಗ್​ಪಿನ್​ ಅನಿಕಾಳಿಂದ ನಟರು, ಮಾಡೆಲ್ಸ್, ಸಂಗೀತಕಾರರಿಗೆ Drugs ಹೇಗೆ ಸಪ್ಲೈ ಆಗ್ತಿತ್ತು?

ಬೆಂಗಳೂರು: ನಗರದಲ್ಲಿ ತನ್ನ ಮಾದಕ ಜಾಲವನ್ನ ಹಬ್ಬಿಸಿದ್ದ ಡ್ರಗ್ಸ್ ಕಿಂಗ್​ಪಿನ್​ ಅನಿಕಾ ಸ್ಟಾರ್ಸ್​, ಮಾಡೆಲ್ಸ್, ಹಾಗೂ ಸಂಗೀತ ನಿರ್ದೇಶಕರಿಗೆ ಡ್ರಗ್ಸ್​ ಹೇಗೆ ಸಪ್ಲೈ ಮಾಡ್ತಿದ್ದಳು ಅಂತಾ ಪಿನ್ ಟು ಪಿನ್ ಡಿಟೇಲ್ಸ್​ನ ಟಿವಿ9 ವರದಿ ಮಾಡಿದೆ. ನಗರದ ಪ್ರತಿಷ್ಠಿತ ಹೋಟೆಲ್​, ಪಬ್​ ಮತ್ತು ಹೈ-ಎಂಡ್​ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಅನಿಕಾ ಈ ಮುಖಾಂತರ ಪಾರ್ಟಿಗೆ ಬರುತ್ತಿದ್ದ ಸ್ಟಾರ್ ನಟ-ನಟಿಯರು, ಮಾಡೆಲ್ಸ್ ಹಾಗೂ ಸಂಗೀತ ನಿರ್ದೇಶಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ಸಿನಿಮಾ ರಿಲೀಸ್ ನಂತರ ನಡೀತಿದ್ದ ಖಾಸಗಿ ಪಾರ್ಟಿಗಳಿಗೆ ಅಟೆಂಡ್ ಆಗ್ತಿದ್ದ […]

ಕಿಂಗ್​ಪಿನ್​ ಅನಿಕಾಳಿಂದ ನಟರು, ಮಾಡೆಲ್ಸ್, ಸಂಗೀತಕಾರರಿಗೆ Drugs ಹೇಗೆ ಸಪ್ಲೈ ಆಗ್ತಿತ್ತು?
KUSHAL V
|

Updated on: Aug 29, 2020 | 8:53 AM

Share

ಬೆಂಗಳೂರು: ನಗರದಲ್ಲಿ ತನ್ನ ಮಾದಕ ಜಾಲವನ್ನ ಹಬ್ಬಿಸಿದ್ದ ಡ್ರಗ್ಸ್ ಕಿಂಗ್​ಪಿನ್​ ಅನಿಕಾ ಸ್ಟಾರ್ಸ್​, ಮಾಡೆಲ್ಸ್, ಹಾಗೂ ಸಂಗೀತ ನಿರ್ದೇಶಕರಿಗೆ ಡ್ರಗ್ಸ್​ ಹೇಗೆ ಸಪ್ಲೈ ಮಾಡ್ತಿದ್ದಳು ಅಂತಾ ಪಿನ್ ಟು ಪಿನ್ ಡಿಟೇಲ್ಸ್​ನ ಟಿವಿ9 ವರದಿ ಮಾಡಿದೆ.

ನಗರದ ಪ್ರತಿಷ್ಠಿತ ಹೋಟೆಲ್​, ಪಬ್​ ಮತ್ತು ಹೈ-ಎಂಡ್​ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಅನಿಕಾ ಈ ಮುಖಾಂತರ ಪಾರ್ಟಿಗೆ ಬರುತ್ತಿದ್ದ ಸ್ಟಾರ್ ನಟ-ನಟಿಯರು, ಮಾಡೆಲ್ಸ್ ಹಾಗೂ ಸಂಗೀತ ನಿರ್ದೇಶಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು.

ಸಿನಿಮಾ ರಿಲೀಸ್ ನಂತರ ನಡೀತಿದ್ದ ಖಾಸಗಿ ಪಾರ್ಟಿಗಳಿಗೆ ಅಟೆಂಡ್ ಆಗ್ತಿದ್ದ ಅನಿಕಾ ಈ ರೀತಿಯ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದಳು ಎಂದು ತಿಳಿದುಬಂದಿದೆ. ಹಾಗಾಗಿ, ಇಂಥ ಪಾರ್ಟಿಗಳಲ್ಲಿ ಅನಿಕಾಳಿಗೆ VVIP ಗೆಸ್ಟ್​ಗಳ ಹಾಗೆ ಟ್ರೀಟ್ಮೆಂಟ್ ಸಹ ಸಿಗುತ್ತಿತ್ತಂತೆ.

​ಪಾರ್ಟಿಗಳಲ್ಲಿ ಅನಿಕಾಳಿಗೆ ಹಣ ಕೊಟ್ಟು ಸ್ಟಾರ್​ಗಳಿಂದ ಡ್ರಗ್ಸ್ ಖರೀದಿಯಾಗುತ್ತಿದ್ದು ಲಾಕ್​ಡೌನ್ ವೇಳೆ ಅನಿಕಾ ಇದ್ದೆಡೆಗೆ ಬಂದು ಡ್ರಗ್ಸ್ ಖರೀದಿಸ್ತಿದ್ರು ಎಂಬ ಮಾಹಿತಿ ದೊರೆತಿದೆ. ಜೊತೆಗೆ, ಕೆಲ ಸ್ಟಾರ್​ಗಳ ಫಾರ್ಮ್​ಹೌಸ್​ಗಳಿಗೆ ಸಹ ತೆರಳಿ ಅನಿಕಾ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದಳಂತೆ.

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ