AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಂಗ್​ಪಿನ್​ ಅನಿಕಾಳಿಂದ ನಟರು, ಮಾಡೆಲ್ಸ್, ಸಂಗೀತಕಾರರಿಗೆ Drugs ಹೇಗೆ ಸಪ್ಲೈ ಆಗ್ತಿತ್ತು?

ಬೆಂಗಳೂರು: ನಗರದಲ್ಲಿ ತನ್ನ ಮಾದಕ ಜಾಲವನ್ನ ಹಬ್ಬಿಸಿದ್ದ ಡ್ರಗ್ಸ್ ಕಿಂಗ್​ಪಿನ್​ ಅನಿಕಾ ಸ್ಟಾರ್ಸ್​, ಮಾಡೆಲ್ಸ್, ಹಾಗೂ ಸಂಗೀತ ನಿರ್ದೇಶಕರಿಗೆ ಡ್ರಗ್ಸ್​ ಹೇಗೆ ಸಪ್ಲೈ ಮಾಡ್ತಿದ್ದಳು ಅಂತಾ ಪಿನ್ ಟು ಪಿನ್ ಡಿಟೇಲ್ಸ್​ನ ಟಿವಿ9 ವರದಿ ಮಾಡಿದೆ. ನಗರದ ಪ್ರತಿಷ್ಠಿತ ಹೋಟೆಲ್​, ಪಬ್​ ಮತ್ತು ಹೈ-ಎಂಡ್​ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಅನಿಕಾ ಈ ಮುಖಾಂತರ ಪಾರ್ಟಿಗೆ ಬರುತ್ತಿದ್ದ ಸ್ಟಾರ್ ನಟ-ನಟಿಯರು, ಮಾಡೆಲ್ಸ್ ಹಾಗೂ ಸಂಗೀತ ನಿರ್ದೇಶಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ಸಿನಿಮಾ ರಿಲೀಸ್ ನಂತರ ನಡೀತಿದ್ದ ಖಾಸಗಿ ಪಾರ್ಟಿಗಳಿಗೆ ಅಟೆಂಡ್ ಆಗ್ತಿದ್ದ […]

ಕಿಂಗ್​ಪಿನ್​ ಅನಿಕಾಳಿಂದ ನಟರು, ಮಾಡೆಲ್ಸ್, ಸಂಗೀತಕಾರರಿಗೆ Drugs ಹೇಗೆ ಸಪ್ಲೈ ಆಗ್ತಿತ್ತು?
KUSHAL V
|

Updated on: Aug 29, 2020 | 8:53 AM

Share

ಬೆಂಗಳೂರು: ನಗರದಲ್ಲಿ ತನ್ನ ಮಾದಕ ಜಾಲವನ್ನ ಹಬ್ಬಿಸಿದ್ದ ಡ್ರಗ್ಸ್ ಕಿಂಗ್​ಪಿನ್​ ಅನಿಕಾ ಸ್ಟಾರ್ಸ್​, ಮಾಡೆಲ್ಸ್, ಹಾಗೂ ಸಂಗೀತ ನಿರ್ದೇಶಕರಿಗೆ ಡ್ರಗ್ಸ್​ ಹೇಗೆ ಸಪ್ಲೈ ಮಾಡ್ತಿದ್ದಳು ಅಂತಾ ಪಿನ್ ಟು ಪಿನ್ ಡಿಟೇಲ್ಸ್​ನ ಟಿವಿ9 ವರದಿ ಮಾಡಿದೆ.

ನಗರದ ಪ್ರತಿಷ್ಠಿತ ಹೋಟೆಲ್​, ಪಬ್​ ಮತ್ತು ಹೈ-ಎಂಡ್​ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಅನಿಕಾ ಈ ಮುಖಾಂತರ ಪಾರ್ಟಿಗೆ ಬರುತ್ತಿದ್ದ ಸ್ಟಾರ್ ನಟ-ನಟಿಯರು, ಮಾಡೆಲ್ಸ್ ಹಾಗೂ ಸಂಗೀತ ನಿರ್ದೇಶಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು.

ಸಿನಿಮಾ ರಿಲೀಸ್ ನಂತರ ನಡೀತಿದ್ದ ಖಾಸಗಿ ಪಾರ್ಟಿಗಳಿಗೆ ಅಟೆಂಡ್ ಆಗ್ತಿದ್ದ ಅನಿಕಾ ಈ ರೀತಿಯ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದಳು ಎಂದು ತಿಳಿದುಬಂದಿದೆ. ಹಾಗಾಗಿ, ಇಂಥ ಪಾರ್ಟಿಗಳಲ್ಲಿ ಅನಿಕಾಳಿಗೆ VVIP ಗೆಸ್ಟ್​ಗಳ ಹಾಗೆ ಟ್ರೀಟ್ಮೆಂಟ್ ಸಹ ಸಿಗುತ್ತಿತ್ತಂತೆ.

​ಪಾರ್ಟಿಗಳಲ್ಲಿ ಅನಿಕಾಳಿಗೆ ಹಣ ಕೊಟ್ಟು ಸ್ಟಾರ್​ಗಳಿಂದ ಡ್ರಗ್ಸ್ ಖರೀದಿಯಾಗುತ್ತಿದ್ದು ಲಾಕ್​ಡೌನ್ ವೇಳೆ ಅನಿಕಾ ಇದ್ದೆಡೆಗೆ ಬಂದು ಡ್ರಗ್ಸ್ ಖರೀದಿಸ್ತಿದ್ರು ಎಂಬ ಮಾಹಿತಿ ದೊರೆತಿದೆ. ಜೊತೆಗೆ, ಕೆಲ ಸ್ಟಾರ್​ಗಳ ಫಾರ್ಮ್​ಹೌಸ್​ಗಳಿಗೆ ಸಹ ತೆರಳಿ ಅನಿಕಾ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದಳಂತೆ.

Follow Us
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ