AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಗೊಂದು ನವರತ್ನ ವಿಚಾರ -ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಗಳ ಹಿಂದೆ ಇದೆ ಸದುದ್ದೇಶ!

Punishment to school children: ಇದನ್ನು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ, ಇಂದಿನ ಮುಕ್ತ ಸಮಾಜದಲ್ಲಿ ನೋಡಲು, ಅನುಭವಿಸಲು ಸಾಧ್ಯವೇ ಇಲ್ಲ ಅಲ್ಲವಾ!? ಶಾಲಾ ಮಗುವಿಗೆ ಒಂದು ಏಟು ಹೊಡೆಯುವುದು ಹಾಗಿರಲಿ, ಜೋರಾಗಿ ಗದರಿಸಿದರೂ ಮುಗಿದೇ ಹೋಯ್ತು... ಮಾವನ ಹಕ್ಕುಗಳ ಉಲ್ಲಂಘನೆಯಾಗಿ ಅದು ಇನ್ನೆಲ್ಲೆಲ್ಲಿಗೋ ಹೋಗಿ ಕೊನೆಗೆ ಶಿಕ್ಷಕರಿಗೇ ಶಿಕ್ಷೆಯ ಉರುಳಾಗುತ್ತದೆ!

ಹೀಗೊಂದು ನವರತ್ನ ವಿಚಾರ -ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಗಳ ಹಿಂದೆ ಇದೆ ಸದುದ್ದೇಶ!
ಹೀಗೊಂದು ನವ ರತ್ನ ವಿಚಾರ, ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಗಳ ಹಿಂದೆ ಇದೆ ಸದುದ್ದೇಶ!
TV9 Web
| Edited By: |

Updated on:Mar 08, 2022 | 7:41 PM

Share

ಹಿಂದಿನ ಕಾಲದ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಶಿಕ್ಷೆಗಳು ಬಗೆ ಬಗೆಯಾಗಿರುತ್ತಿದ್ದವು. ಕೆಲವೊಮ್ಮ ಆ ಶಿಕ್ಷೆಗಳು ಅತಿ ಎನಿಸಿದರೂ ಅವುಗಳ ಹಿಂದೆ ಒಂದು ಉದಾತ್ತ ಅರ್ಥ ಇರುತ್ತಿತ್ತು. ಶಿಕ್ಷೆಯೆಂಬ ನವರತ್ನಗಳಿಗೆ ಗೂಡಾರ್ಥವ ಜೋಡಿಸಿ (Punishment to school children), ಬದುಕು ತಿದ್ದುವ ಗುರುಗಳಿಗೆ ನಮೋ ನಮಃ ಅನ್ನೋಣ. ಆದರೆ ಇದನ್ನು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ, ಇಂದಿನ ಮುಕ್ತ ಸಮಾಜದಲ್ಲಿ ನೋಡಲು, ಅನುಭವಿಸಲು ಸಾಧ್ಯವೇ ಇಲ್ಲ ಅಲ್ಲವಾ!? ಶಾಲಾ ಮಗುವಿಗೆ ಒಂದು ಏಟು ಹೊಡೆಯುವುದು ಹಾಗಿರಲಿ, ಜೋರಾಗಿ ಗದರಿಸಿದರೂ ಮುಗಿದೇ ಹೋಯ್ತು… ಮಾವನ ಹಕ್ಕುಗಳ ಉಲ್ಲಂಘನೆಯಾಗಿ (Child Rights) ಅದು ಇನ್ನೆಲ್ಲೆಲ್ಲಿಗೋ ಹೋಗಿ ಕೊನೆಗೆ ಶಿಕ್ಷಕರಿಗೇ ಶಿಕ್ಷೆಯ ಉರುಳಾಗುತ್ತದೆ!

ಬನ್ನೀ ಶಿಕ್ಷೆಯೆಂಬ ಈ ನವರತ್ನಗಳ ಬಗ್ಗೆ ವಿಚಾರ ಮಾಡೋಣ. ಹಾಗಂತ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷೆ ವಿಧಿಸುವುದನ್ನು ಪ್ರೋತ್ಸಾಹಿಸುವುದು ಈ ಪುಟ್ಟ ಬರಹದ ಉದ್ದೇಶವಲ್ಲ. ಯಾವುದೇ ಆಗಲಿ, ಹಿತಮಿತವಾಗಿ ಇದ್ದರೆ ಒಳ್ಳೆಯದು; ಇಲ್ಲವಾದರೆ ಅಮೃತವೂ ವಿಷವಾದೀತು ಅಲ್ಲವಾ? ಆಯ್ಕೆ ನಿಮಗೆ ಬಿಟ್ಟಿದ್ದು!

  1.  ಮೊಣಕಾಲ ಮೇಲೆ ನಿಲ್ಲಿಸಿದರೆ: ವಿನಯವನ್ನು ರೂಢಿಸಿಕೋ ಎಂದರ್ಥ
  2. ಬಾಯಿಯ ಮೇಲೆ ಬೆರಳಿಟ್ಟಿಕೋ ಎಂದರೆ: ಸ್ವ ಪ್ರಶಂಸೆ ಮಾಡಿಕೊಳ್ಳಬೇಡಾ ಎಂದರ್ಥ
  3. ಕಿವಿ ಹಿಡಿದು ನಿಲ್ಲೆಂದರೆ: ಒಳ್ಳೆಯ ವಿಷಯಗಳನ್ನು ಶ್ರದ್ಧೆಯಿಂದ ಕೇಳು ಎಂದರ್ಥ
  4. ಬೆಂಚಿನ ಮೇಲೆ ನಿಲ್ಲು ಅಂದರೆ: ಎಲ್ಲರಿಗಿಂತ ಓದಿನಲ್ಲಿ ಎತ್ತರ ಇರು ಎಂದರ್ಥ
  5. ಕೈಯೆತ್ತಿ ನಿಲ್ಲು ಅಂದರೆ: ನಿನ್ನ ಗುರಿ ಉನ್ನತವಾಗಿರಲಿ, ನಿಶ್ಚಲವಾಗಿರಲಿ ಎಂದರ್ಥ
  6. ಗೋಡೆಗೆ ಮುಖ ಮಾಡಿ ನಿಲ್ಲು ಎಂದರೆ: ಆತ್ಮಾವಲೋಕನ ಮಾಡಿಕೋ ಎಂದರ್ಥ
  7. ತರಗತಿಯ ಕೋಣೆಯಿಂದ ಹೊರಗೆ ನಿಲ್ಲಿಸಿದರೆ: ಪರಿಸರದ ಜ್ಞಾನ ಮಡೆದುಕೋ ಎಂದರ್ಥ
  8. ಕರಿ ಹಲಗೆ ಒರಸು ಎಂದರೆ: ಯಾವಾಗಲೂ ನೀನು ಮಾಡುವ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಇರು ಎಂದರ್ಥ
  9. ಒಂದೇ ವಿಷಯವನ್ನು ಹಲವು ಬಾರಿ ಬರೆಯಲು ಹೇಳಿದರೆ: ಗೆಲುವು ಸಿಗುವವರೆಗೂ ಪ್ರಯತ್ನಿಸುತ್ತಿರು, ಸೋಲೊಪ್ಪಿಕೊಳ್ಳಬೇಡ ಎಂದರ್ಥ (ಬರಹ- ವಾಟ್ಸಪ್​ ಸದ್ವಿಚಾರ)

Published On - 7:32 pm, Tue, 8 March 22

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ