AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ದೇಶಕ ಇಂದ್ರಜಿತ್ ಲಂಕೇಶ್​ರ CCB ವಿಚಾರಣಾ ಪ್ರಕ್ರಿಯೆ ಹೇಗಿರಲಿದೆ?

[lazy-load-videos-and-sticky-control id=”VWa7FJsS9dU”] ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್​ ಮಾಫಿಯಾ ಲಿಂಕ್​ ಇರುವ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದ ನಿರ್ದೇಶಕ ಇಂದ್ರಜಿತ್​ ಲಂಕೇಶ್​ರ ವಿಚಾರಣೆಗಾಗಿ ಸಿಸಿಬಿಯಿಂದ ಈಗಾಗಲೆ ತನಿಖೆಗೆ ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಇಂದ್ರಜಿತ್ ಮಾತನಾಡಿರುವ ವಿಡಿಯೋ ಸಂಗ್ರಹ ಮಾಡಿರುವ ಸಿಸಿಬಿ ವೀಡಿಯೋ ಆಧಾರದ ಮೇರೆಗೆ ಪ್ರಶ್ನೆಗಳನ್ನು ಸಿದ್ಧಮಾಡಿಕೊಂಡಿದೆ ಎಂಬ ಮಾಹಿತಿ ದೊರೆತಿದೆ. ಮೊದಲು ಇಂದ್ರಜಿತ್ ಹೇಳಿಕೆಗೆ ಅವಕಾಶ ನೀಡಲಿರುವ ಸಿಸಿಬಿ ನಂತರ ಹೇಳಿಕೆಯ ಆಧಾರದ ಮೇಲೆ ಅವರನ್ನು ಪ್ರಶ್ನಸಲು ಮುಂದಾಗಲಿದೆ. ಇಂದ್ರಜಿತ್​ ಮಾಧ್ಯಮದಲ್ಲಿ ಹೇಳಿರುವ ಹೇಳಿಕೆಗೂ ಹಾಗೂ ತಮ್ಮ ಮುಂದೆ […]

ನಿರ್ದೇಶಕ ಇಂದ್ರಜಿತ್ ಲಂಕೇಶ್​ರ CCB ವಿಚಾರಣಾ ಪ್ರಕ್ರಿಯೆ ಹೇಗಿರಲಿದೆ?
KUSHAL V
| Edited By: ಸಾಧು ಶ್ರೀನಾಥ್​|

Updated on:Aug 31, 2020 | 11:38 AM

Share

[lazy-load-videos-and-sticky-control id=”VWa7FJsS9dU”]

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್​ ಮಾಫಿಯಾ ಲಿಂಕ್​ ಇರುವ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದ ನಿರ್ದೇಶಕ ಇಂದ್ರಜಿತ್​ ಲಂಕೇಶ್​ರ ವಿಚಾರಣೆಗಾಗಿ ಸಿಸಿಬಿಯಿಂದ ಈಗಾಗಲೆ ತನಿಖೆಗೆ ತಯಾರಿ ಮಾಡಿಕೊಳ್ಳಲಾಗಿದೆ.

ಈಗಾಗಲೇ ಇಂದ್ರಜಿತ್ ಮಾತನಾಡಿರುವ ವಿಡಿಯೋ ಸಂಗ್ರಹ ಮಾಡಿರುವ ಸಿಸಿಬಿ ವೀಡಿಯೋ ಆಧಾರದ ಮೇರೆಗೆ ಪ್ರಶ್ನೆಗಳನ್ನು ಸಿದ್ಧಮಾಡಿಕೊಂಡಿದೆ ಎಂಬ ಮಾಹಿತಿ ದೊರೆತಿದೆ. ಮೊದಲು ಇಂದ್ರಜಿತ್ ಹೇಳಿಕೆಗೆ ಅವಕಾಶ ನೀಡಲಿರುವ ಸಿಸಿಬಿ ನಂತರ ಹೇಳಿಕೆಯ ಆಧಾರದ ಮೇಲೆ ಅವರನ್ನು ಪ್ರಶ್ನಸಲು ಮುಂದಾಗಲಿದೆ.

ಇಂದ್ರಜಿತ್​ ಮಾಧ್ಯಮದಲ್ಲಿ ಹೇಳಿರುವ ಹೇಳಿಕೆಗೂ ಹಾಗೂ ತಮ್ಮ ಮುಂದೆ ಹೇಳುವ ಹೇಳಿಕೆಗೂ ಸಿಸಿಬಿ ಹೋಲಿಕೆ ಮಾಡಲಿದೆ. ಜೊತೆಗೆ, ಸಿಸಿಬಿ ತಂಡವು ಆರೋಪಿತ ನಟ ನಟಿಯರ ಲಿಸ್ಟ್ ಮಾಡಲಿದೆ. ಅಷ್ಟೇ ಅಲ್ಲದೆ, ಲಂಕೇಶ್​ರ ಎಲ್ಲಾ ಹೇಳಿಕೆಗಳನ್ನೂ ವಿಡಿಯೋ ರೆಕಾರ್ಡ್ ಸಹ ಮಾಡಲಿದೆ.

ನಿರ್ದೇಶಕ ಲಂಕೇಶ್​ರ ವಿಚಾರಣೆ ಮಾಡಲು ನಾರ್ಕೊಟಿಕ್ ವಿಂಗ್ ಇನ್​ಸ್ಪೆಕ್ಟರ್​ ಮಲ್ಲೇಶ್ ಬೋಳೆತ್ತಿನ್​ರನ್ನ ನೇಮಕ ಮಾಡಲಾಗಿದೆ. ಬೋಳೆತ್ತಿನ್​ರಿಂದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಿಸಿಬಿ ಡಿಸಿಪಿ ರವಿಕುಮಾರ್ ಹಾಗೂ ಎಸಿಪಿ ಗೌತಮ್​ತರಿಗೆ ಮಾಹಿತಿ ರವಾನೆಯಾಗಲಿದೆ ಎಂದು ತಿಳಿದುಬಂದಿದೆ.

Published On - 10:25 am, Mon, 31 August 20

Follow Us
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​