AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ತೋಟದಲ್ಲಿ ಗಂಜಲು ವಾಸನೆ ಬಿಟ್ರೆ ಮತ್ತೇನಿದೆ? ದರ್ಶನ್ ನೇರಾನೇರ ಪ್ರಶ್ನೆ

ತಮ್ಮ ಫಾರ್ಮ್​ಹೌಸ್​ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾನು ಪಾರ್ಟಿ ಮಾಡಬೇಕು ಅಂದಿದ್ರೆ ಇದೇ ತೋಟದಲ್ಲಿ ಲಾನ್​ಗಳನ್ನು ಮಾಡಿಸಿ, ರೂಂಗಳನ್ನು ಕಟ್ಟಿಸುತ್ತಿದೆ. ರೇವ್​ಪಾರ್ಟಿ ಮಾಡುವ ಸ್ಥಳ ಹೀಗಿರುತ್ತಾ? ಎಂದು ಅವರು ಖಡಕ್ ಪ್ರಶ್ನಿಸಿದರು.

ನನ್ನ ತೋಟದಲ್ಲಿ ಗಂಜಲು ವಾಸನೆ ಬಿಟ್ರೆ ಮತ್ತೇನಿದೆ? ದರ್ಶನ್ ನೇರಾನೇರ ಪ್ರಶ್ನೆ
ದರ್ಶನ್​ ರಾಬರ್ಟ್​ ಸಿನಿಮಾ ಪೋಸ್ಟರ್​
TV9 Web
| Updated By: guruganesh bhat|

Updated on:Jul 17, 2021 | 5:59 PM

Share

ದರ್ಶನ್ ಫಾರ್ಮ್​ಹೌಸ್​​ನಲ್ಲಿ ರೇವ್​ಪಾರ್ಟಿ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಹಾಗೇನಾದರೂ ರೇವ್ ಪಾರ್ಟಿ ಮಾಡ್ಬೇಕು ಅಂತಿದ್ರೆ ನಾನು ನನ್ನ ಫಾರ್ಮ್​ಹೌಸ್​ನ್ನು ಹೀಗೆ ಇಟ್ಟುಕೊಳ್ಳುತ್ತಿದ್ದೆನಾ? ನನ್ನ ಫಾರ್ಮ್​ಹೌಸ್​ನಲ್ಲಿ ಎಷ್ಟು ದನಕರುಗಳು ಇದೆ ಎಂದು ನೋಡಿದ್ದೀರಾ ? ನನ್ನ ತೋಟದಲ್ಲಿ ರೇವ್ ಪಾರ್ಟಿ ಮಾಡಲು ಆಗುತ್ತಾ? ಇಲ್ಲಿ ಬರುವ ಗಂಜಲಿನ ವಾಸನೆಯನ್ನು ಎಂದಾದರು ಉಸಿರಾಡಿದ್ದೀರಾ? ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಇಂದ್ರಜಿತ್ ಲಂಕೇಶ್​ಗೆ ನೇರಾನೇರ ಸವಾಲು ಹಾಕಿದರು.

ಆದರೆ  ತಮ್ಮ ಫಾರ್ಮ್​ಹೌಸ್​ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾನು ಪಾರ್ಟಿ ಮಾಡಬೇಕು ಅಂದಿದ್ರೆ ಇದೇ ತೋಟದಲ್ಲಿ ಲಾನ್​ಗಳನ್ನು ಮಾಡಿಸಿ, ರೂಂಗಳನ್ನು ಕಟ್ಟಿಸುತ್ತಿದೆ. ರೇವ್​ಪಾರ್ಟಿ ಮಾಡುವ ಸ್ಥಳ ಹೀಗಿರುತ್ತಾ? ಎಂದು ಅವರು ಖಡಕ್ ಪ್ರಶ್ನಿಸಿದರು. ಕಳೆದ ಸಲ ಡ್ರಗ್ ಕೇಸ್ ವಿಚಾರ ಮುನ್ನೆಲೆಗೆ ಬಂದಾಗ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮೈಸೂರಿನಲ್ಲಿ ತೋಟ ಇರುವ ಸ್ಟಾರ್ ಒಬ್ಬರು ರೇವ್ ಪಾರ್ಟಿ ಮಾಡುತ್ತಾರೆ ಎಂದು ಅರೋಪಿಸಿದ್ದರು. ನಂತರ ಆ ಸ್ಟಾರ್ ನಾನು ಎಂದು ಗುಸುಗುಸು ಎದ್ದಿತ್ತು. ಮೈಸೂರಿನಲ್ಲಿ ಮತ್ಯಾವ ಸೆಲೆಬ್ರೆಟಿಯದ್ದು ಫಾರ್ಮ್​ಹೌಸ್ ಇದೆ ಎಂದು ನನಗೆ ತಿಳಿದಿಲ್ಲ. ಆದರೆ ನನ್ನ ಫಾರ್ಮ್​ಹೌಶ್ ಇರುವ ಕಾರಣ ನಾನು ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: 

ದರ್ಶನ್ ಸುದ್ದಿಗೋಷ್ಠಿ: ದೊಡ್ಮನೆ ಆಸ್ತಿ ವಿವಾದದಲ್ಲಿ ದರ್ಶನ್ ಹೆಸರು: ಸ್ಪಷ್ಟನೆ ನೀಡಿದ ಡಿ ಬಾಸ್

‘ನಿಮ್ಮ ಪಯಣ ನರಕವಾಗಲಿ’: ಇಂದ್ರಜಿತ್​ ಫೋಟೋ ಇಟ್ಟು ಶ್ರದ್ಧಾಂಜಲಿ ಕೋರಿದ ದರ್ಶನ್​ ಅಭಿಮಾನಿಗಳು

(Challenging Star Darshan question Indrajit Lankesh Is there anything else in my garden to make rave party)

Published On - 5:52 pm, Sat, 17 July 21

ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್