ನವಜಾತ ಶಿಶುಗಳ ಶ್ವಾಸಕೋಶ, ಮೆದುಳು, ಹೃದಯದಲ್ಲಿ ಪ್ಲಾಸ್ಟಿಕ್​ ಪತ್ತೆ, ಬೆಚ್ಚಿ ಬೀಳಿಸುವ ಸಂಶೋಧನಾ ವರದಿ

ನವಜಾತ ಶಿಶುಗಳ ಶ್ವಾಸಕೋಶ, ಹೃದಯ, ಮೆದುಳಿನಲ್ಲಿ ಪ್ಲಾಸ್ಟಿಕ್​ ಪತ್ತೆಯಾಗಿತ್ತು, ಸಂಶೋಧನೆಯ ವರದಿಯು ಬೆಚ್ಚಿಬೀಳಿಸುವಂತಿದೆ. ಹಾಗಾದರೆ ಆ ಶಿಶುಗಳ ದೇಹದೊಳಗೆ ಆ ಪ್ಲಾಸ್ಟಿಕ್​ ಹೇಗೆ ಹೋಯಿತು ಎಂಬುದು ಎಲ್ಲರಲ್ಲಿರುವ ದೊಡ್ಡ ಪ್ರಶ್ನೆಯಾಗಿದೆ.

ನವಜಾತ ಶಿಶುಗಳ ಶ್ವಾಸಕೋಶ, ಮೆದುಳು, ಹೃದಯದಲ್ಲಿ ಪ್ಲಾಸ್ಟಿಕ್​ ಪತ್ತೆ, ಬೆಚ್ಚಿ ಬೀಳಿಸುವ ಸಂಶೋಧನಾ ವರದಿ
ಪ್ಲಾಸ್ಟಿಕ್ Image Credit source: NDTV
Follow us
|

Updated on: Oct 16, 2024 | 8:37 AM

ನವಜಾತ ಶಿಶುಗಳ ಶ್ವಾಸಕೋಶ, ಹೃದಯ, ಮೆದುಳಿನಲ್ಲಿ ಪ್ಲಾಸ್ಟಿಕ್​ ಪತ್ತೆಯಾಗಿತ್ತು, ಸಂಶೋಧನೆಯ ವರದಿಯು ಬೆಚ್ಚಿಬೀಳಿಸುವಂತಿದೆ. ಹಾಗಾದರೆ ಆ ಶಿಶುಗಳ ದೇಹದೊಳಗೆ ಆ ಪ್ಲಾಸ್ಟಿಕ್​ ಹೇಗೆ ಹೋಯಿತು ಎಂಬುದು ಎಲ್ಲರಲ್ಲಿರುವ ದೊಡ್ಡ ಪ್ರಶ್ನೆಯಾಗಿದೆ.

ಗರ್ಭಿಣಿಯರಿಂದ ತಮಗೆ ಹುಟ್ಟಲಿರುವ ಮಗುವಿಗೆ ಮೈಕ್ರೋಪ್ಲಾಸ್ಟಿಕ್ ರವಾನೆಯಾಗಬಹುದು ಎಂದು ಹೊಸ ಸಂಶೋಧನೆಯೊಂದು ಬಹಿರಂಗಪಡಿಸಿದೆ. ನವಜಾತ ಇಲಿಗಳ ಮೇಲೆ ಮಾಡಿದ ಸಂಶೋಧನೆಯಲ್ಲಿ ಶ್ವಾಸಕೋಶಗಳು, ಹೃದಯಗಳು, ಯಕೃತ್ತುಗಳು, ಮೂತ್ರಪಿಂಡಗಳು ಮತ್ತು ಮೆದುಳಿನಲ್ಲಿ ಸಣ್ಣ ಪ್ಲಾಸ್ಟಿಕ್ ತುಣುಕುಗಳು ನಿಜವಾಗಿಯೂ ಇರುತ್ತವೆ ಎಂಬುದು ತಿಳಿದುಬಂದಿದೆ.ರಟ್ಜರ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಹೊಸ ಅಧ್ಯಯನದಲ್ಲಿ ಬಹಿರಂಗಪಡಿಸಿದ್ದಾರೆ.

ಈ ಸಂಶೋಧನೆ ಮೂಲಕ, ಗರ್ಭಾವಸ್ಥೆಯಲ್ಲಿ ಮೈಕ್ರೋಪ್ಲಾಸ್ಟಿಕ್​ಗಳು ಹೊಕ್ಕುಳಬಳ್ಳಿ ಮೂಲಕ ಬೆಳೆಯುತ್ತಿರುವ ಭ್ರುಣವನ್ನು ಸೇರುತ್ತವೆ. ಇದರಿಂದಾಗಿ ನವಜಾತ ಶಿಶುಗಳು ದೀರ್ಘಕಾಲ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

ಮತ್ತಷ್ಟು ಓದಿ: Health Tips: ಅರಿಶಿನ ಹಾಲಿನಿಂದ ಪ್ರಯೋಜನ ಮಾತ್ರವಲ್ಲ ಹಾನಿಯೂ ಇದೆ

ಮೈಕ್ರೋ ಹಾಗೂ ನ್ಯಾನೊ ಪ್ಲಾಸ್ಟಿಕ್​ಗಳು ಮಾನವನ ದೇಹದಲ್ಲಿ ಸುಲಭವಾಗಿ ಸೇರಿಕೊಳ್ಳುತ್ತವೆ, ಉಸಿರಾಟ ಹಾಗೂ ಆಹಾರದ ಮೂಲಕ ಈ ಮಾಲಿನ್ಯಕಾರಕಗಳು ಹೊಕ್ಕುಳಬಳ್ಳಿ ದಾಟಿ ಮಗುವಿನ ದೇಹದೊಳಗೆ ಸೇರುತ್ತವೆ.

ಜನನದ ಬಳಿಕ ಈ ಕಣಳು ಅಂಗಾಂಶಗಳಲ್ಲಿಯೇ ಉಳಿದಿವೆಯೇ ಎಂಬುದು ಅಸ್ಪಷ್ಟವಾಗಿದೆ, ಇಲಿಗಳ ಮೇಲೆ ಮಾಡಿದ ಸಂಶೋಧನೆಯಲ್ಲಿ ಗರ್ಭಾವಸ್ಥೆಯಲ್ಲಿ ತಾಯಿ ಇಲಿ ಉಸಿರಾಡುವ ಒಂದೇ ರೀತಿಯ ಪ್ಲಾಸ್ಟಿಕ್ ಮರಿ ಇಲಿಗಳ ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ, ಹೃದಯ ಮತ್ತು ಮೆದುಳಿನ ಅಂಗಾಂಶಗಳಲ್ಲಿ ಕಂಡುಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜಗಳಗಳವೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು
ಜಗಳಗಳವೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯ ಅತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?
ಸಿದ್ದರಾಮಯ್ಯ ಅತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?
ತೊರೆಕಾಡನಹಳ್ಳಿಗೆ ಕಾರಿನ ಬದಲು ಲಕ್ಸುರಿ ಬಸ್ಸಲ್ಲಿ ಹೋಗುವ ಅಗತ್ಯವಿತ್ತೇ?
ತೊರೆಕಾಡನಹಳ್ಳಿಗೆ ಕಾರಿನ ಬದಲು ಲಕ್ಸುರಿ ಬಸ್ಸಲ್ಲಿ ಹೋಗುವ ಅಗತ್ಯವಿತ್ತೇ?
ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು
ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು
ಅಭಿಮಾನಿಗಳ ಹರ್ಷೋದ್ಗಾರ... ಮಳೆಗೂ ಕುಗ್ಗದ ಕಿಂಗ್ ಕೊಹ್ಲಿಯ ಕ್ರೇಝ್
ಅಭಿಮಾನಿಗಳ ಹರ್ಷೋದ್ಗಾರ... ಮಳೆಗೂ ಕುಗ್ಗದ ಕಿಂಗ್ ಕೊಹ್ಲಿಯ ಕ್ರೇಝ್
ಸುರೇಶಣ್ಣ ಸ್ಪರ್ಧಿಸಿದರೆ ಮನೆಮನೆ ತಿರುಗಿ ಪ್ರಚಾರ ಮಾಡುವೆ: ಪ್ರದೀಪ್ ಈಶ್ವರ್
ಸುರೇಶಣ್ಣ ಸ್ಪರ್ಧಿಸಿದರೆ ಮನೆಮನೆ ತಿರುಗಿ ಪ್ರಚಾರ ಮಾಡುವೆ: ಪ್ರದೀಪ್ ಈಶ್ವರ್
ಮಗನೇ ಮತ್ತೊಮ್ಮೆ ಹುಟ್ಟಿಬಂದಷ್ಟು ಸಂತೋಷವಾಗುತ್ತಿದೆ ಎಂದ ಶಿವನಗೌಡ
ಮಗನೇ ಮತ್ತೊಮ್ಮೆ ಹುಟ್ಟಿಬಂದಷ್ಟು ಸಂತೋಷವಾಗುತ್ತಿದೆ ಎಂದ ಶಿವನಗೌಡ