Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತಿಂಥದ್ದಲ್ಲ ಈ ಇಡ್ಲಿ; 2ನೇ ಮಹಾಯುದ್ಧಕ್ಕೂ ರವೆ ಇಡ್ಲಿಗೂ ಇದೆ ಸಂಬಂಧ

ರವಾ ಇಡ್ಲಿ ಅಥವಾ ರವೆ ಇಡ್ಲಿ ಬೆಂಗಳೂರಿನಲ್ಲಿ ಬೇಡಿಕೆಯ ತಿಂಡಿಗಳಲ್ಲೊಂದು. ರವೆ ಇಡ್ಲಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಹೆಸರೇ ಸೂಚಿಸುವಂತೆ ಸಾಮಾನ್ಯ ಇಡ್ಲಿಗಿಂತ ಭಿನ್ನವಾಗಿರುವ ಈ ಇಡ್ಲಿಯನ್ನು ರವೆಯಿಂದ ತಯಾರಿಸಲಾಗುತ್ತದೆ. ಇದು ಸಾಮಾನ್ಯ ಅಕ್ಕಿಯಿಂದ ಮಾಡಿದ ಇಡ್ಲಿಗೆ ಹೋಲಿಸಿದರೆ ಆರೋಗ್ಯಕರವಾದುದು. ಈ ಇಡ್ಲಿಯ ಇತಿಹಾಸ ತಿಳಿಯೋಣ ಬನ್ನಿ

ಅಂತಿಂಥದ್ದಲ್ಲ ಈ ಇಡ್ಲಿ; 2ನೇ ಮಹಾಯುದ್ಧಕ್ಕೂ ರವೆ ಇಡ್ಲಿಗೂ ಇದೆ ಸಂಬಂಧ
ರವಾ ಇಡ್ಲಿ
Follow us
ರಶ್ಮಿ ಕಲ್ಲಕಟ್ಟ
|

Updated on: May 25, 2024 | 12:09 PM

ದಕ್ಷಿಣ ಭಾರತದ ಪಾಕಪದ್ಧತಿಯಲ್ಲಿ ಬೆಳಗ್ಗಿನ ತಿಂಡಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಇಡ್ಲಿ, ದೋಸೆಗೆ ವಿಶೇಷ ಸ್ಥಾನ. ತಮಿಳುನಾಡು, ಕರ್ನಾಟಕ,ಕೇರಳ, ಆಂಧ್ರ ಪ್ರದೇಶ ಎಲ್ಲೇ ಹೋದರೂ ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿಯಂತೂ ಇದ್ದೇ ಇರುತ್ತದೆ. ತಯಾರಿಸಲು ಸುಲಭ ಮತ್ತು ಬೇಗನೆ ಜೀರ್ಣವಾಗುವ ಆಹಾರ ಇಡ್ಲಿ. ಅಷ್ಟೇ ಯಾಕೆ ಮಾರ್ಚ್ 30 ವಿಶ್ವ ಇಡ್ಲಿ ದಿನವನ್ನಾಗಿ ಆಚರಿಸಲಾಗುತ್ತದೆ. ಇಡ್ಲಿಗಳಲ್ಲಿ ಮಲ್ಲಿಗೆ ಇಡ್ಲಿ, ಮಸಾಲೆ ಇಡ್ಲಿ, ತಟ್ಟೆ ಇಡ್ಲಿ, ಶ್ಯಾವಿಗೆ ಇಡ್ಲಿ, ಸಾಬುದಾನ ಇಡ್ಲಿ, ರವೆ ಇಡ್ಲಿ ಹೀಗೆ ಹಲವಾರು ವಿಧಗಳಿವೆ. ಅದರಲ್ಲೂ ರವೆ ಇಡ್ಲಿಗೂ 2ನೇ ಮಹಾಯುದ್ಧಕ್ಕೂ ಸಂಬಂಧ ಇದೆ ಎಂದರೆ ನೀವು ನಂಬಲೇ ಬೇಕು. ಈ ಜನಪ್ರಿಯ ಉಪಾಹಾರ ಖಾದ್ಯವನ್ನು ನೂರು ವರ್ಷಗಳ ಹಿಂದೆ ಬೆಂಗಳೂರಿನ ಐಕಾನಿಕ್ ಮಾವಳ್ಳಿ ಟಿಫಿನ್ ರೂಮ್‌ (MTR)ನಲ್ಲಿ ಮಾಡಲಾಗಿತ್ತು. ಎಂಟಿಆರ್ ಎಂದು ಪ್ರಸಿದ್ಧವಾಗಿರುವ ಮಾವಳ್ಳಿ ಟಿಫಿನ್ ರೂಮ್ ಅನ್ನು ಪರಂಪಳ್ಳಿ ಯಜ್ಞನಾರಾಯಣ ಮಯ್ಯಾ ಮತ್ತು ಅವರ ಸಹೋದರರು 1924 ರಲ್ಲಿ ಸ್ಥಾಪಿಸಿದರು.  ಇಲ್ಲಿ ರವಾ ಇಡ್ಲಿ ತಯಾರಾಗಿದ್ದು ಹೇಗೆ? ಅದರ ಇತಿಹಾಸವೇನು ಎಂಬುದನ್ನು ನೋಡೋಣ. ರವಾ ಇಡ್ಲಿ ಅಥವಾ ರವೆ ಇಡ್ಲಿ ಬೆಂಗಳೂರಿನಲ್ಲಿ ಬೇಡಿಕೆಯ ತಿಂಡಿಗಳಲ್ಲೊಂದು. ರವೆ ಇಡ್ಲಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಹೆಸರೇ ಸೂಚಿಸುವಂತೆ ಸಾಮಾನ್ಯ ಇಡ್ಲಿಗಿಂತ ಭಿನ್ನವಾಗಿರುವ ಈ ಇಡ್ಲಿಯನ್ನು ರವೆಯಿಂದ ತಯಾರಿಸಲಾಗುತ್ತದೆ. ಇದು ಸಾಮಾನ್ಯ ಅಕ್ಕಿಯಿಂದ ತಯಾರಿಸಿದ ಇಡ್ಲಿಗೆ ಹೋಲಿಸಿದರೆ ಆರೋಗ್ಯಕರವಾದುದು. 2ನೇ ಮಹಾಯುದ್ಧದ ಸಮಯದಲ್ಲಿ, ಉಪ-ಖಂಡದಲ್ಲಿ ಅತಿದೊಡ್ಡ ಅಕ್ಕಿ ಉತ್ಪಾದಕ ಬರ್ಮಾದ ಮೇಲೆ ಜಪಾನ್ ಆಕ್ರಮಣ ಮಾಡಿತ್ತು. ಆಗಲೇ ಅಕ್ಕಿಗೆ ಕೊರತೆ ಆಗಿದ್ದು. ಈ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ