AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Weather: ಕಲಬುರಗಿಯಲ್ಲಿ ಅತಿ ಗರಿಷ್ಠ ಉಷ್ಣಾಂಶ ದಾಖಲು, ಯಾವ್ಯಾವ ಜಿಲ್ಲೆಗಳ ಹವಾಮಾನ ಹೇಗಿದೆ ಇಲ್ಲಿದೆ ಮಾಹಿತಿ

ಕಲಬುರಗಿಯಲ್ಲಿ 40.6 ಡಿಗ್ರಿ ಸೆಲ್ಸಿಯಸ್​ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ, ಕಳೆದ ಒಂದು ವಾರದಿಂದ ರಾಜ್ಯದ ವಿವಿಧೆಡೆ ಮಳೆಯಾಗಿತ್ತು. ಇದೀಗ ಮತ್ತೆ ಒಣಹವೆ ಮುಂದುವರೆದಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಗರುಷ್ಠ ಉಷ್ಣಾಂಶ 2-3 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Karnataka Weather: ಕಲಬುರಗಿಯಲ್ಲಿ ಅತಿ ಗರಿಷ್ಠ ಉಷ್ಣಾಂಶ ದಾಖಲು, ಯಾವ್ಯಾವ ಜಿಲ್ಲೆಗಳ ಹವಾಮಾನ ಹೇಗಿದೆ ಇಲ್ಲಿದೆ ಮಾಹಿತಿ
ಬೇಸಿಗೆ
ನಯನಾ ರಾಜೀವ್
|

Updated on: Apr 13, 2023 | 7:50 AM

Share

ಕಲಬುರಗಿಯಲ್ಲಿ 40.6 ಡಿಗ್ರಿ ಸೆಲ್ಸಿಯಸ್​ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ, ಕಳೆದ ಒಂದು ವಾರದಿಂದ ರಾಜ್ಯದ ವಿವಿಧೆಡೆ ಮಳೆಯಾಗಿತ್ತು. ಇದೀಗ ಮತ್ತೆ ಒಣಹವೆ ಮುಂದುವರೆದಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಗರುಷ್ಠ ಉಷ್ಣಾಂಶ 2-3 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿರಲಿದೆ. ಎಚ್​ಎಎಲ್​ನಲ್ಲಿ 33.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 35.7 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 34.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಮತ್ತಷ್ಟು ಓದಿ: Heatwave Alert: ಈ ರಾಜ್ಯಗಳಲ್ಲಿ ಮುಂದಿನ 3 ದಿನಗಳಲ್ಲಿ ತಾಪಮಾನ 4 ಡಿಗ್ರಿಗಳಷ್ಟು ಹೆಚ್ಚುವ ಸಾಧ್ಯತೆ

ಎಲ್ಲೆಲ್ಲಿ ತಾಪಮಾನ ಹೇಗಿದೆ? ನಗರಗಳ ಹವಾಮಾನ ವರದಿ: ಬೆಂಗಳೂರು: 36-21 ಡಿಗ್ರಿ ಸೆಲ್ಸಿಯಸ್​ ಮಂಗಳೂರು: 34-26 ಡಿಗ್ರಿ ಸೆಲ್ಸಿಯಸ್​ ಶಿವಮೊಗ್ಗ: 40-22 ಡಿಗ್ರಿ ಸೆಲ್ಸಿಯಸ್​ ಬೆಳಗಾವಿ: 38-24 ಡಿಗ್ರಿ ಸೆಲ್ಸಿಯಸ್​ ಮೈಸೂರು: 38-21 ಡಿಗ್ರಿ ಸೆಲ್ಸಿಯಸ್​ ಮಂಡ್ಯ: 38-21 ಡಿಗ್ರಿ ಸೆಲ್ಸಿಯಸ್​ ಮಡಿಕೇರಿ: 34-18 ಡಿಗ್ರಿ ಸೆಲ್ಸಿಯಸ್​ ರಾಮನಗರ: 37-21 ಡಿಗ್ರಿ ಸೆಲ್ಸಿಯಸ್​ ಹಾಸನ: 37-20 ಡಿಗ್ರಿ ಸೆಲ್ಸಿಯಸ್​ ಚಾಮರಾಜನಗರ: 37-20 ಡಿಗ್ರಿ ಸೆಲ್ಸಿಯಸ್​ ಚಿಕ್ಕಬಳ್ಳಾಪುರ: 36-21 ಡಿಗ್ರಿ ಸೆಲ್ಸಿಯಸ್​ ಕೋಲಾರ: 36-21 ಡಿಗ್ರಿ ಸೆಲ್ಸಿಯಸ್​ ತುಮಕೂರು: 37-21 ಡಿಗ್ರಿ ಸೆಲ್ಸಿಯಸ್​ ಉಡುಪಿ: 34-27 ಡಿಗ್ರಿ ಸೆಲ್ಸಿಯಸ್​ ಕಾರವಾರ: 34-27 ಡಿಗ್ರಿ ಸೆಲ್ಸಿಯಸ್​ ಚಿಕ್ಕಮಗಳೂರು: 37-20 ಡಿಗ್ರಿ ಸೆಲ್ಸಿಯಸ್​ ದಾವಣಗೆರೆ: 40-23 ಡಿಗ್ರಿ ಸೆಲ್ಸಿಯಸ್​ ಹುಬ್ಬಳ್ಳಿ: 39-24 ಡಿಗ್ರಿ ಸೆಲ್ಸಿಯಸ್​ ಚಿತ್ರದುರ್ಗ: 38-23 ಡಿಗ್ರಿ ಸೆಲ್ಸಿಯಸ್​ ಹಾವೇರಿ: 40-23 ಡಿಗ್ರಿ ಸೆಲ್ಸಿಯಸ್​ ಬಳ್ಳಾರಿ: 40-26 ಡಿಗ್ರಿ ಸೆಲ್ಸಿಯಸ್​ ಗದಗ: 39-24 ಡಿಗ್ರಿ ಸೆಲ್ಸಿಯಸ್​ ಕೊಪ್ಪಳ: 39-25 ಡಿಗ್ರಿ ಸೆಲ್ಸಿಯಸ್​ ರಾಯಚೂರು: 41-27 ಡಿಗ್ರಿ ಸೆಲ್ಸಿಯಸ್​ ಯಾದಗಿರಿ: 41-27 ಡಿಗ್ರಿ ಸೆಲ್ಸಿಯಸ್​ ವಿಜಯಪುರ: 39-27 ಡಿಗ್ರಿ ಸೆಲ್ಸಿಯಸ್​ ಬೀದರ್: 38-26 ಡಿಗ್ರಿ ಸೆಲ್ಸಿಯಸ್​ ಕಲಬುರಗಿ: 41-28 ಡಿಗ್ರಿ ಸೆಲ್ಸಿಯಸ್​ ಬಾಗಲಕೋಟೆ: 40-27 ಡಿಗ್ರಿ ಸೆಲ್ಸಿಯಸ್​ ತುಮಕೂರು: 37-21 ಡಿಗ್ರಿ ಸೆಲ್ಸಿಯಸ್​ ಉಡುಪಿ: 34-27 ಡಿಗ್ರಿ ಸೆಲ್ಸಿಯಸ್​ ಕಾರವಾರ: 34-27 ಡಿಗ್ರಿ ಸೆಲ್ಸಿಯಸ್​ ಚಿಕ್ಕಮಗಳೂರು: 37-20 ಡಿಗ್ರಿ ಸೆಲ್ಸಿಯಸ್​ ದಾವಣಗೆರೆ: 40-23 ಡಿಗ್ರಿ ಸೆಲ್ಸಿಯಸ್​

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು