AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Weather: ಕಲಬುರಗಿಯಲ್ಲಿ ಅತಿ ಗರಿಷ್ಠ ಉಷ್ಣಾಂಶ ದಾಖಲು, ಯಾವ್ಯಾವ ಜಿಲ್ಲೆಗಳ ಹವಾಮಾನ ಹೇಗಿದೆ ಇಲ್ಲಿದೆ ಮಾಹಿತಿ

ಕಲಬುರಗಿಯಲ್ಲಿ 40.6 ಡಿಗ್ರಿ ಸೆಲ್ಸಿಯಸ್​ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ, ಕಳೆದ ಒಂದು ವಾರದಿಂದ ರಾಜ್ಯದ ವಿವಿಧೆಡೆ ಮಳೆಯಾಗಿತ್ತು. ಇದೀಗ ಮತ್ತೆ ಒಣಹವೆ ಮುಂದುವರೆದಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಗರುಷ್ಠ ಉಷ್ಣಾಂಶ 2-3 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Karnataka Weather: ಕಲಬುರಗಿಯಲ್ಲಿ ಅತಿ ಗರಿಷ್ಠ ಉಷ್ಣಾಂಶ ದಾಖಲು, ಯಾವ್ಯಾವ ಜಿಲ್ಲೆಗಳ ಹವಾಮಾನ ಹೇಗಿದೆ ಇಲ್ಲಿದೆ ಮಾಹಿತಿ
ಬೇಸಿಗೆ
ನಯನಾ ರಾಜೀವ್
|

Updated on: Apr 13, 2023 | 7:50 AM

Share

ಕಲಬುರಗಿಯಲ್ಲಿ 40.6 ಡಿಗ್ರಿ ಸೆಲ್ಸಿಯಸ್​ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ, ಕಳೆದ ಒಂದು ವಾರದಿಂದ ರಾಜ್ಯದ ವಿವಿಧೆಡೆ ಮಳೆಯಾಗಿತ್ತು. ಇದೀಗ ಮತ್ತೆ ಒಣಹವೆ ಮುಂದುವರೆದಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಗರುಷ್ಠ ಉಷ್ಣಾಂಶ 2-3 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿರಲಿದೆ. ಎಚ್​ಎಎಲ್​ನಲ್ಲಿ 33.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 35.7 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 34.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಮತ್ತಷ್ಟು ಓದಿ: Heatwave Alert: ಈ ರಾಜ್ಯಗಳಲ್ಲಿ ಮುಂದಿನ 3 ದಿನಗಳಲ್ಲಿ ತಾಪಮಾನ 4 ಡಿಗ್ರಿಗಳಷ್ಟು ಹೆಚ್ಚುವ ಸಾಧ್ಯತೆ

ಎಲ್ಲೆಲ್ಲಿ ತಾಪಮಾನ ಹೇಗಿದೆ? ನಗರಗಳ ಹವಾಮಾನ ವರದಿ: ಬೆಂಗಳೂರು: 36-21 ಡಿಗ್ರಿ ಸೆಲ್ಸಿಯಸ್​ ಮಂಗಳೂರು: 34-26 ಡಿಗ್ರಿ ಸೆಲ್ಸಿಯಸ್​ ಶಿವಮೊಗ್ಗ: 40-22 ಡಿಗ್ರಿ ಸೆಲ್ಸಿಯಸ್​ ಬೆಳಗಾವಿ: 38-24 ಡಿಗ್ರಿ ಸೆಲ್ಸಿಯಸ್​ ಮೈಸೂರು: 38-21 ಡಿಗ್ರಿ ಸೆಲ್ಸಿಯಸ್​ ಮಂಡ್ಯ: 38-21 ಡಿಗ್ರಿ ಸೆಲ್ಸಿಯಸ್​ ಮಡಿಕೇರಿ: 34-18 ಡಿಗ್ರಿ ಸೆಲ್ಸಿಯಸ್​ ರಾಮನಗರ: 37-21 ಡಿಗ್ರಿ ಸೆಲ್ಸಿಯಸ್​ ಹಾಸನ: 37-20 ಡಿಗ್ರಿ ಸೆಲ್ಸಿಯಸ್​ ಚಾಮರಾಜನಗರ: 37-20 ಡಿಗ್ರಿ ಸೆಲ್ಸಿಯಸ್​ ಚಿಕ್ಕಬಳ್ಳಾಪುರ: 36-21 ಡಿಗ್ರಿ ಸೆಲ್ಸಿಯಸ್​ ಕೋಲಾರ: 36-21 ಡಿಗ್ರಿ ಸೆಲ್ಸಿಯಸ್​ ತುಮಕೂರು: 37-21 ಡಿಗ್ರಿ ಸೆಲ್ಸಿಯಸ್​ ಉಡುಪಿ: 34-27 ಡಿಗ್ರಿ ಸೆಲ್ಸಿಯಸ್​ ಕಾರವಾರ: 34-27 ಡಿಗ್ರಿ ಸೆಲ್ಸಿಯಸ್​ ಚಿಕ್ಕಮಗಳೂರು: 37-20 ಡಿಗ್ರಿ ಸೆಲ್ಸಿಯಸ್​ ದಾವಣಗೆರೆ: 40-23 ಡಿಗ್ರಿ ಸೆಲ್ಸಿಯಸ್​ ಹುಬ್ಬಳ್ಳಿ: 39-24 ಡಿಗ್ರಿ ಸೆಲ್ಸಿಯಸ್​ ಚಿತ್ರದುರ್ಗ: 38-23 ಡಿಗ್ರಿ ಸೆಲ್ಸಿಯಸ್​ ಹಾವೇರಿ: 40-23 ಡಿಗ್ರಿ ಸೆಲ್ಸಿಯಸ್​ ಬಳ್ಳಾರಿ: 40-26 ಡಿಗ್ರಿ ಸೆಲ್ಸಿಯಸ್​ ಗದಗ: 39-24 ಡಿಗ್ರಿ ಸೆಲ್ಸಿಯಸ್​ ಕೊಪ್ಪಳ: 39-25 ಡಿಗ್ರಿ ಸೆಲ್ಸಿಯಸ್​ ರಾಯಚೂರು: 41-27 ಡಿಗ್ರಿ ಸೆಲ್ಸಿಯಸ್​ ಯಾದಗಿರಿ: 41-27 ಡಿಗ್ರಿ ಸೆಲ್ಸಿಯಸ್​ ವಿಜಯಪುರ: 39-27 ಡಿಗ್ರಿ ಸೆಲ್ಸಿಯಸ್​ ಬೀದರ್: 38-26 ಡಿಗ್ರಿ ಸೆಲ್ಸಿಯಸ್​ ಕಲಬುರಗಿ: 41-28 ಡಿಗ್ರಿ ಸೆಲ್ಸಿಯಸ್​ ಬಾಗಲಕೋಟೆ: 40-27 ಡಿಗ್ರಿ ಸೆಲ್ಸಿಯಸ್​ ತುಮಕೂರು: 37-21 ಡಿಗ್ರಿ ಸೆಲ್ಸಿಯಸ್​ ಉಡುಪಿ: 34-27 ಡಿಗ್ರಿ ಸೆಲ್ಸಿಯಸ್​ ಕಾರವಾರ: 34-27 ಡಿಗ್ರಿ ಸೆಲ್ಸಿಯಸ್​ ಚಿಕ್ಕಮಗಳೂರು: 37-20 ಡಿಗ್ರಿ ಸೆಲ್ಸಿಯಸ್​ ದಾವಣಗೆರೆ: 40-23 ಡಿಗ್ರಿ ಸೆಲ್ಸಿಯಸ್​

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ