AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್​ನಲ್ಲಿ ಫೋಟೋ ಡಿಲೀಟ್ ಮಾಡ್ತಿದ್ದೆ ಅಷ್ಟೇ.. ಬೇರೆ ತರಹ ದಯವಿಟ್ಟು ಬಿಂಬಿಸಬೇಡಿ: MLC ಪ್ರಕಾಶ್​​ ರಾಥೋಡ್

ಅಂಥಾ ಫೋಟೋ ನಾನು ನೋಡೋದೂ ಇಲ್ಲ, ಅಂಥಾ ಫೊಟೊ ನನ್ನ ಬಳಿ ಇಲ್ಲವೂ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಹೇಳಿಕೆ ನೀಡಿದ್ದಾರೆ.

ಮೊಬೈಲ್​ನಲ್ಲಿ ಫೋಟೋ ಡಿಲೀಟ್ ಮಾಡ್ತಿದ್ದೆ ಅಷ್ಟೇ.. ಬೇರೆ ತರಹ ದಯವಿಟ್ಟು ಬಿಂಬಿಸಬೇಡಿ: MLC ಪ್ರಕಾಶ್​​ ರಾಥೋಡ್
ಮೊಬೈಲ್​ನಲ್ಲಿ ಫೋಟೋ ಡಿಲೀಟ್ ಮಾಡ್ತಿದ್ದೆ ಅಷ್ಟೇ.. ಬೇರೆ ತರಹ ದಯವಿಟ್ಟು ಬಿಂಬಿಸಬೇಡಿ: MLC ಪ್ರಕಾಶ್​​ ರಾಥೋಡ್
Follow us
TV9 Web
| Updated By: ganapathi bhat

Updated on:Apr 06, 2022 | 8:34 PM

ಬೆಂಗಳೂರು: ಕಲಾಪದ ವೇಳೆ ನಾನು ನನ್ನ ಮೊಬೈಲ್​ನ ಗ್ಯಾಲರಿಯಲ್ಲಿದ್ದ ಫೋಟೋಗಳನ್ನು ನೋಡುತ್ತಾ ಕುಳಿತಿದ್ದೆ..  ಮುಂದೆ ನನ್ನದೇ ಪ್ರಶ್ನೆ ಕೇಳುವುದಿತ್ತು, ಅದಕ್ಕಾಗಿ ಮಾಹಿತಿ ಹುಡುಕುತ್ತಿದ್ದೆ. ಹಾಗೆ ಡಾಕ್ಯುಮೆಂಟ್ ಹುಡುಕುವಾಗ ಹೆಚ್ಚಾದ ಪೋಟೋ ಡಿಲೀಟ್ ಮಾಡುತ್ತಿದ್ದೆ. ಬೇರೆ ತರಹ ದಯವಿಟ್ಟು ಬಿಂಬಿಸಬೇಡಿ ಎಂದು ವಿಧಾನ ಪರಿಷತ್​ ಸದಸ್ಯ ಪ್ರಕಾಶ್​​ ರಾಥೋಡ್ ಸ್ಪಷ್ಟನೆ ಕೊಟ್ಟಿದ್ದಾರೆ.

ಏನಾಯಿತೆಂದರೆ ಇಂದು ಬೆಳಗ್ಗೆ ಮೇಲ್ಮನೆ ಕಲಾಪದ ವೇಳೆ ಕಾಂಗ್ರೆಸ್​ ಸದಸ್ಯರಾದ ಪ್ರಕಾಶ್​​ ರಾಥೋಡ್ ಮೊಬೈಲ್​ನಲ್ಲಿ ತಮ್ಮ ಕಣ್ಣುನೆಟ್ಟಿದ್ದರು. ಅದು ಕೆಲವರ ಗಮನಕ್ಕೂ ಬಂತು. ತಕ್ಷಣ ಏನು ನೋಡ್ತಿದ್ದಿರಿ ಎಂದು ಕಿಚಾಯಿಸಿದಾಗ  ಪ್ರಕಾಶ್​​ ರಾಥೋಡ್ ಮೇಲಿನಂತೆ ಸ್ಪಷ್ಟನೆ ಕೊಟ್ಟರು.

ನನಗೆ ಮಾಹಿತಿ ಬೇಕಾಗಿದ್ದನ್ನು ನಾ‌ನು ಹುಡುಕಾಡ್ತಿದ್ದೆ ಅಷ್ಟೆ. ಆಗ ಗ್ಯಾಲರಿ ಫುಲ್ ಆಗಿದೆ ಅಂತಾ ಫೊಟೊಗಳನ್ನು ಡಿಲೀಟ್ ಮಾಡ್ತಿದ್ದೆ. ಅಂಥಾ ಫೋಟೋ ನಾನು ನೋಡೋದೂ ಇಲ್ಲ, ಅಂಥಾ ಫೊಟೊ ನನ್ನ ಬಳಿ ಇಲ್ಲವೂ ಇಲ್ಲ ಎಂದು ರಾಥೋಡ್ ಹೇಳಿಕೆ ನೀಡಿದ್ದಾರೆ. ಈ ವಿಚಾರವನ್ನು ಬೇರೆ ತರಹ ಬಿಂಬಿಸಬೇಡಿ ಎಂದು ರಾಥೋಡ್ ಹೇಳಿದ್ದಾರೆ.

ರಾಜಕಾರಣ | ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಎಂ.ಕೆ.ಪ್ರಾಣೇಶ್ ಬಿಜೆಪಿ ಅಭ್ಯರ್ಥಿ; ಜೆಡಿಎಸ್​ನ ಬಸವರಾಜ ಹೊರಟ್ಟಿಗೆ ಸಭಾಪತಿ ಸ್ಥಾನ ನೀಡಲು ಸಮ್ಮತಿ

Published On - 3:23 pm, Fri, 29 January 21

ರಜನಿ ಎಂಟ್ರಿಗೆ ಮೈಸೂರಿನ ಅಭಿಮಾನಿಗಳು ಫುಲ್ ಖುಷ್
ರಜನಿ ಎಂಟ್ರಿಗೆ ಮೈಸೂರಿನ ಅಭಿಮಾನಿಗಳು ಫುಲ್ ಖುಷ್
VIDEO: ಕಾಂಬೊ ಕ್ಯಾಚ್​... ರವೀಂದ್ರ ಜಡೇಜಾ-ಸಾಯಿ ಸುದರ್ಶನ್ ಜುಗಲ್‌ಬಂದಿ
VIDEO: ಕಾಂಬೊ ಕ್ಯಾಚ್​... ರವೀಂದ್ರ ಜಡೇಜಾ-ಸಾಯಿ ಸುದರ್ಶನ್ ಜುಗಲ್‌ಬಂದಿ
ಕಣ್ ಹೊಡ್ಯೋದ್ರಲ್ಲಿ ರವಿಚಂದ್ರನ್​ ಮೀರಿಸಿದ ರಚಿತಾ ರಾಮ್
ಕಣ್ ಹೊಡ್ಯೋದ್ರಲ್ಲಿ ರವಿಚಂದ್ರನ್​ ಮೀರಿಸಿದ ರಚಿತಾ ರಾಮ್
ನಗರದಲ್ಲಿ ರಾರಾಜಿಸುತ್ತಿವೆ ದೈತ್ಯಗಾತ್ರದ ಕಟೌಟ್ ಮತ್ತು ಫ್ಲೆಕ್ಸ್​ಗಳು
ನಗರದಲ್ಲಿ ರಾರಾಜಿಸುತ್ತಿವೆ ದೈತ್ಯಗಾತ್ರದ ಕಟೌಟ್ ಮತ್ತು ಫ್ಲೆಕ್ಸ್​ಗಳು
ಕೃಷ್ಣಾ ನದಿ ಪ್ರವಾಹಕ್ಕೆ ಚಿಕ್ಕೋಡಿ ಸುತ್ತಮುತ್ತ 7 ಸೇತುವೆಗಳು ಜಲಾವೃತ
ಕೃಷ್ಣಾ ನದಿ ಪ್ರವಾಹಕ್ಕೆ ಚಿಕ್ಕೋಡಿ ಸುತ್ತಮುತ್ತ 7 ಸೇತುವೆಗಳು ಜಲಾವೃತ
ಮಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿವೆ ಜಾನುವಾರುಗಳು
ಮಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿವೆ ಜಾನುವಾರುಗಳು
ಮಂಡ್ಯ: ಮಾನಸಿಕ ಅಸ್ವಸ್ಥ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋದ ಮಗ
ಮಂಡ್ಯ: ಮಾನಸಿಕ ಅಸ್ವಸ್ಥ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋದ ಮಗ
ಮನೆಯಲ್ಲಿ ದೇವರ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿ ಇಡಬಹುದಾ?
ಮನೆಯಲ್ಲಿ ದೇವರ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿ ಇಡಬಹುದಾ?
Daily horoscope: ರವಿ ಮಿಥುನ ರಾಶಿಯಲ್ಲಿ, ಚಂದ್ರ ವೃಷಭ ರಾಶಿಯಲ್ಲಿ ಸಂಚಾರ
Daily horoscope: ರವಿ ಮಿಥುನ ರಾಶಿಯಲ್ಲಿ, ಚಂದ್ರ ವೃಷಭ ರಾಶಿಯಲ್ಲಿ ಸಂಚಾರ
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್