AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಆನ್‌ಲೈನ್ ಡೆಲಿವರಿ ಸೇವೆಯನ್ನು ಪ್ರತಿಬಿಂಬಿಸುತ್ತದೆ ಈ ಹೊಸ ಕಲಾಕೃತಿ

ಶನಿವಾರ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ಮೆಟ್ರೋ ನಿಲ್ದಾಣದ ಬಳಿ ಎಲೆಕ್ಟ್ರಿಕ್ ವಾಹನದ ಕಲಾಕೃತಿಯನ್ನು ಇಡಲಾಗಿತ್ತು. ಈ ತ್ರಿಚಕ್ರದ ಆರ್ಟ್ ಇನ್‌ಸ್ಟಾಲೇಶನ್‌ನ ವಿಶೇಷತೆಯನ್ನು ಏನೆಂದರೆ ಇದನ್ನು ಅಪ್‌ಸೈಕಲ್ ಮಾಡಿದ ವಸ್ತುಗಳಿಂದ ಮಾಡಲಾಗಿದೆ.

ಬೆಂಗಳೂರಿನ ಆನ್‌ಲೈನ್ ಡೆಲಿವರಿ ಸೇವೆಯನ್ನು ಪ್ರತಿಬಿಂಬಿಸುತ್ತದೆ ಈ ಹೊಸ ಕಲಾಕೃತಿ
This new piece of art reflects Bangalore's online delivery efforts
TV9 Web
| Edited By: |

Updated on:Nov 14, 2022 | 3:24 PM

Share

ಬೆಂಗಳೂರು: ಶನಿವಾರ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ಮೆಟ್ರೋ ನಿಲ್ದಾಣದ ಬಳಿ ಎಲೆಕ್ಟ್ರಿಕ್ ವಾಹನದ ಕಲಾಕೃತಿಯನ್ನು ಇಡಲಾಗಿತ್ತು. ಈ ತ್ರಿಚಕ್ರದ ಆರ್ಟ್ ಇನ್‌ಸ್ಟಾಲೇಶನ್‌ನ ವಿಶೇಷತೆಯನ್ನು ಏನೆಂದರೆ ಇದನ್ನು ಅಪ್‌ಸೈಕಲ್ ಮಾಡಿದ ವಸ್ತುಗಳಿಂದ ಮಾಡಲಾಗಿದೆ. ನಗರದ ಐಟಿ ಕಂಪನಿಗಳ ಉದ್ಯೋಗಿಗಳು ಈ ಬೆಂಗಳೂರು ಮೂವಿಂಗ್ ಎಂಬ ಈ ಕಲೆಯನ್ನು ಮಾಡಿದ್ದಾರೆ.

ತಂಡದ ಪ್ರಕಾರ, ಈ ಕಲಾಕೃತಿಯ ರಚನೆಯ ಹಿಂದೆ ಇರುವ ಉದ್ದೇಶ ಬೆಂಗಳೂರಿನ ಜನರು ತಮ್ಮ ಆನ್‌ಲೈನ್ ಡೆಲಿವರಿ ಮಾಡುವ ಉದ್ಯೋಗಿಗಳ ಬಗ್ಗೆ ಮತ್ತು ಇದರ ಪ್ಯಾಕೇಜ್‌ಗಳ ಪ್ರಯಾಣದ ಬಗ್ಗೆ ಯೋಚಿಸಲು ಈ ಕಲೆಕೃತಿಯನ್ನು ಮಾಡಲಾಗಿದೆ ಎಂದು ಸಂಸ್ಥೆಯ ತಂಡದ ಸದಸ್ಯರಾದ ನವಧಾ ಮಲ್ಹೋತ್ರಾ ಹೇಳಿದ್ದಾರೆ. 2030ರ ವೇಳೆಗೆ ಭಾರತವು ಸುಮಾರು 500 ಮಿಲಿಯನ್ ಆನ್‌ಲೈನ್ ಶಾಪರ್‌ಗಳನ್ನು ಹೊಂದಲಿದೆ ಎಂದು ಸ್ಟ್ಯಾಂಡ್ ಅರ್ಥ್‌ನ ಸಂಶೋಧನೆಯು ಹೇಳಿದೆ. ಯುವ ಭಾರತೀಯರು ತಾವು ಯಾವುದನ್ನು ಬಳಕೆ ಮತ್ತು ಆಯ್ಕೆಗಳ ಬಗ್ಗೆ ಜಾಗೃತರಾಗಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಜನರಿಗೆ ಒಂದು ಮಾಹಿತಿ ಮತ್ತು ಬ್ರ್ಯಾಂಡ್‌ಗಳು ಮತ್ತು ಕಂಪನಿಗಳ ನಿವ್ವಳ-ಶೂನ್ಯ ಮತ್ತು ಸುಸ್ಥಿರತೆಯ ಉದ್ದೇಶಗಳನ್ನು ನೈಜ ಕ್ರಿಯೆಗೆ ಪರಿವರ್ತಿಸಲು ಗ್ರಾಹಕರಿಗೆ ಹೆಚ್ಚಿನ ಮಾಹಿತಿಯನ್ನು ಈ ಮೂಲಕ ನೀಡಲಾಗುವುದು.

ಈ ಕಲಾಕೃತಿಯನ್ನು ಚರ್ಚ್ ಸ್ಟ್ರೀಟ್ ಪ್ರದೇಶದಲ್ಲಿ ಸ್ಥಾಪನೆ ಮಾಡಲು ಒಂದು ಕಾರಣ ಇದೆ ಏಕೆಂದರೆ ಈ ಪ್ರದೇಶದಲ್ಲಿ ಹೆಚ್ಚು ಜನ ಓಡಾಡುತ್ತಾರೆ. ಮೂರು ಚಕ್ರಗಳ ಕಲಾಕೃತಿಯನ್ನು ಮುಂಬೈ ಮೂಲದ ಕಲಾವಿದರಾದ ರಾಧಿಕಾ, ಮಾಧವಿ ಮತ್ತು ಬೆಂಗಳೂರಿನ ಕಲಾವಿದ ರಾಹುಲ್ ಅವರ ರಚನೆ ಮಾಡಿದ್ದಾರೆ. ಟೈಲ್‌ಪೈಪ್ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುವುದರಿಂದ ಕೊನೆಯ ಮೈಲಿ ಎಸೆತಗಳಿಗೆ ಎಲೆಕ್ಟ್ರಿಕ್ ವಾಹನಗಳು ಹೇಗೆ ಸ್ವಚ್ಛ ಮತ್ತು ಹೆಚ್ಚು ಸಮರ್ಥನೀಯವಾಗಿವೆ ಎಂಬುದನ್ನು ದೃಷ್ಟಿಗೋಚರವಾಗಿ ಪ್ರದರ್ಶಿಸಲು ಅವರು ಸೌರಶಕ್ತಿ ಚಾಲಿತ ವೀಲರ್ ಅನ್ನು ಸ್ಕ್ರ್ಯಾಪ್‌ನಿಂದ ರಚಿಸಿದ್ದಾರೆ ಎಂದು ಬೆಂಗಳೂರು ಮೂವಿಂಗ್ ಪ್ರಕಟಣೆಯಲ್ಲಿ ತಿಳಿಸಿದೆ.

Published On - 3:24 pm, Mon, 14 November 22

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು