AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರು ತರುವಾಗ ಕಾಲುಜಾರಿ ಬಿದ್ದು ಬಾಲಕ ನೀರುಪಾಲು

ರಾಯಚೂರು: ನೀರು ತರುವಾಗ ಕಾಲುಜಾರಿ ಕೆರೆಗೆ ಬಿದ್ದು ಬಾಲಕ ನೀರುಪಾಲಾಗಿರುವ ಘಟನೆ ಮಸ್ಕಿ ತಾಲೂಕಿನ ಗುಡಗಲದಿನ್ನಿ ಗ್ರಾಮದ ಬಳಿ ಇರುವ ಕೆರೆಯಲ್ಲಿ ನಡೆದಿದೆ. 9 ವರ್ಷದ ಕೇಶವ ಮೃತ ಬಾಲಕ. ಬಾಲಕನ ಪೋಷಕರು ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಕುಡಿಯಲು ನೀರು ತರಲು ಹೋದಾಗ ಘಟನೆ ಸಂಭವಿಸಿದೆ. ನೀರು ತರಲೆಂದು ಹೋದವ ನೀರುಪಾಲಾಗಿದ್ದಾನೆ. ಬಾಲಕನ ಶವ ಶೋಧ ಕಾರ್ಯ ಮುಂದುವರೆದಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ನೀರು ತರುವಾಗ ಕಾಲುಜಾರಿ ಬಿದ್ದು ಬಾಲಕ ನೀರುಪಾಲು
ಆಯೇಷಾ ಬಾನು
|

Updated on: Aug 30, 2020 | 10:09 AM

Share

ರಾಯಚೂರು: ನೀರು ತರುವಾಗ ಕಾಲುಜಾರಿ ಕೆರೆಗೆ ಬಿದ್ದು ಬಾಲಕ ನೀರುಪಾಲಾಗಿರುವ ಘಟನೆ ಮಸ್ಕಿ ತಾಲೂಕಿನ ಗುಡಗಲದಿನ್ನಿ ಗ್ರಾಮದ ಬಳಿ ಇರುವ ಕೆರೆಯಲ್ಲಿ ನಡೆದಿದೆ. 9 ವರ್ಷದ ಕೇಶವ ಮೃತ ಬಾಲಕ.

ಬಾಲಕನ ಪೋಷಕರು ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಕುಡಿಯಲು ನೀರು ತರಲು ಹೋದಾಗ ಘಟನೆ ಸಂಭವಿಸಿದೆ. ನೀರು ತರಲೆಂದು ಹೋದವ ನೀರುಪಾಲಾಗಿದ್ದಾನೆ. ಬಾಲಕನ ಶವ ಶೋಧ ಕಾರ್ಯ ಮುಂದುವರೆದಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.