AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕ್​ ಹಾಕಿದ್ದ ಹೆಚ್ಚುವರಿ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಮೈಸೂರು ದಂಪತಿ

ಮೈಸೂರು: ಕೊರೊನಾ ಲಾಕ್​ಡೌನ್ ನಡುವೆ ಜನ ಸಂಕಷ್ಟದಲ್ಲಿದ್ದಾರೆ. ಕೆಲಸ ಕಾರ್ಯಗಳಿಲ್ಲದೆ ಮುಂದೆ ಜೀವನ ಹೆಂಗೆ ಎಂಬ ಗೊಂದಲಗಳು ಹೆಚ್ಚಾಗಿವೆ. ಇದರ ನಡುವೆಯೂ ತಮ್ಮ ಖಾತೆಗೆ ಹೆಚ್ಚುವರಿಯಾಗಿ ಹಾಕಿದ್ದ ಹಣವನ್ನು ಬ್ಯಾಂಕ್​ಗೆ ವಾಪಸ್ ನೀಡಿ ಮೈಸೂರಿನ ಹಿರಿಯ ದಂಪತಿ ಪ್ರಾಮಾಣಿಕತೆ ಮೆರೆದಿದ್ದಾರೆ. ಗುತ್ತಿಗೆದಾರ ಸಹಕಾರ ಸಂಘದಲ್ಲಿ ಖಾತೆ ಹೊಂದಿದ್ದ ಮೈಸೂರಿನ ಇಟ್ಟಿಗೆಗೂಡು ಬಡಾವಣೆ ನಿವಾಸಿಗಳಾದ ಪುಟ್ಟಣ್ಣ, ಇಂದಿರಾ ದಂಪತಿ ತಮ್ಮ ಖಾತೆಗೆ ಬಂದಿದ್ದ 13.5 ಲಕ್ಷ ರೂ. ವಾಪಸ್ ನೀಡಿದ್ದಾರೆ. ದಂಪತಿ 1.5 ಲಕ್ಷ ಹಣ ಎಫ್.ಡಿ ಇಟ್ಟಿದ್ದರು. […]

ಬ್ಯಾಂಕ್​ ಹಾಕಿದ್ದ ಹೆಚ್ಚುವರಿ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಮೈಸೂರು ದಂಪತಿ
ಸಾಧು ಶ್ರೀನಾಥ್​
|

Updated on:May 17, 2020 | 2:26 PM

Share

ಮೈಸೂರು: ಕೊರೊನಾ ಲಾಕ್​ಡೌನ್ ನಡುವೆ ಜನ ಸಂಕಷ್ಟದಲ್ಲಿದ್ದಾರೆ. ಕೆಲಸ ಕಾರ್ಯಗಳಿಲ್ಲದೆ ಮುಂದೆ ಜೀವನ ಹೆಂಗೆ ಎಂಬ ಗೊಂದಲಗಳು ಹೆಚ್ಚಾಗಿವೆ. ಇದರ ನಡುವೆಯೂ ತಮ್ಮ ಖಾತೆಗೆ ಹೆಚ್ಚುವರಿಯಾಗಿ ಹಾಕಿದ್ದ ಹಣವನ್ನು ಬ್ಯಾಂಕ್​ಗೆ ವಾಪಸ್ ನೀಡಿ ಮೈಸೂರಿನ ಹಿರಿಯ ದಂಪತಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಗುತ್ತಿಗೆದಾರ ಸಹಕಾರ ಸಂಘದಲ್ಲಿ ಖಾತೆ ಹೊಂದಿದ್ದ ಮೈಸೂರಿನ ಇಟ್ಟಿಗೆಗೂಡು ಬಡಾವಣೆ ನಿವಾಸಿಗಳಾದ ಪುಟ್ಟಣ್ಣ, ಇಂದಿರಾ ದಂಪತಿ ತಮ್ಮ ಖಾತೆಗೆ ಬಂದಿದ್ದ 13.5 ಲಕ್ಷ ರೂ. ವಾಪಸ್ ನೀಡಿದ್ದಾರೆ. ದಂಪತಿ 1.5 ಲಕ್ಷ ಹಣ ಎಫ್.ಡಿ ಇಟ್ಟಿದ್ದರು.

ಲಾಕ್‌ಡೌನ್ ಹಿನ್ನೆಲೆ ಹಣದ ಅವಶ್ಯಕತೆಗಾಗಿ ಎಫ್.ಡಿ ಹಣ ವಾಪಸ್ ಪಡೆದಿದ್ದರು. ಗುತ್ತಿಗೆದಾರ ಸಹಕಾರ ಬ್ಯಾಂಕ್, ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ಹೊಂದಿದೆ. ಹೀಗಾಗಿ ಬ್ಯಾಂಕ್ ಆಫ್ ಬರೋಡ 1.5 ಲಕ್ಷದ ಬದಲಾಗಿ ದಂಪತಿ ಖಾತಗೆ 15 ಲಕ್ಷ ಜಮಾ ಮಾಡಿದೆ. ಖಾತೆಯಲ್ಲಿ ಹೆಚ್ಚಿನ ಹಣ ಕಂಡು ಅಚ್ಚರಿಯಾದ ದಂಪತಿ ಬ್ಯಾಂಕ್ ಸಿಬ್ಬಂದಿಗೆ ವಿಚಾರ ತಿಳಿಸಿ ಹೆಚ್ಚಿನ ಹಣ ವಾಪಸ್ ನೀಡಿದ್ದಾರೆ. ದಂಪತಿ ಪ್ರಾಮಾಣಿಕತೆ ಮೆಚ್ಚಿ ಬ್ಯಾಂಕ್ ಕೃತಜ್ಞತಾ ಪತ್ರ ಬರೆದಿದೆ.

Published On - 2:22 pm, Sun, 17 May 20

ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ