AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೆಂಟಿಲೇಟರ್​ ಹಂತ ತಲುಪಿದ ಕೋವಿಡ್ ರೋಗಿ ಉಳಿಯೋದೇ ಡೌಟ್, ವಿವರಣೆ ಇಲ್ಲಿದೆ

ಬೆಂಗಳೂರು: ಕೊರೊನಾ ರಣಕೇಕೆಗೆ ಹಲವಾರು ಜನ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಸೋಂಕಿನ ಕೊನೆ ಹಂತವಾದ ತೀವ್ರ ಉಸಿರಾಟದ ಸಮಸ್ಯೆ ತಲುಪಿ ವೆಂಟಿಲೇಟರ್​ಗಳ ಮೊರೆ ಹೋಗುತ್ತಿರೋರಲ್ಲಿ ಬದುಕುಳಿಯುತ್ತಿರೋರ ಸಂಖ್ಯೆ ಬಹಳ ವಿರಳವಂತೆ. ಈ ಆತಂಕಕಾರಿ ಮಾಹಿತಿಯನ್ನ ಖುದ್ದು ವೈದ್ಯರೇ ನೀಡಿದ್ದಾರೆ. ‘ವೆಂಟಿಲೇಟರ್​ಗೆ ಹೋದ ರೋಗಿ ಉಳಿಯೋದೇ ಡೌಟ್’ ಹೌದು, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೆಂಟಿಲೇಟರ್​ ನೆರವು ಪಡೆದು ಉಸಿರಾಡುತ್ತಿದ್ದ ರೋಗಿಗಳಲ್ಲಿ ಬದುಕುಳಿದಿದ್ದು ಕೇವಲ ಒಬ್ಬರೇ. ಇದುವರೆಗೂ ಸುಮಾರು ಐಸಿಯುಗೆ ಸುಮಾರು 205 ಮಂದಿ ಸೋಂಕಿತರು ದಾಖಲಾಗಿದ್ದರಂತೆ. ಅವುಗಳಲ್ಲಿ, […]

ವೆಂಟಿಲೇಟರ್​ ಹಂತ ತಲುಪಿದ ಕೋವಿಡ್ ರೋಗಿ ಉಳಿಯೋದೇ ಡೌಟ್, ವಿವರಣೆ ಇಲ್ಲಿದೆ
KUSHAL V
| Edited By: |

Updated on: Jul 16, 2020 | 4:25 PM

Share

ಬೆಂಗಳೂರು: ಕೊರೊನಾ ರಣಕೇಕೆಗೆ ಹಲವಾರು ಜನ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಸೋಂಕಿನ ಕೊನೆ ಹಂತವಾದ ತೀವ್ರ ಉಸಿರಾಟದ ಸಮಸ್ಯೆ ತಲುಪಿ ವೆಂಟಿಲೇಟರ್​ಗಳ ಮೊರೆ ಹೋಗುತ್ತಿರೋರಲ್ಲಿ ಬದುಕುಳಿಯುತ್ತಿರೋರ ಸಂಖ್ಯೆ ಬಹಳ ವಿರಳವಂತೆ. ಈ ಆತಂಕಕಾರಿ ಮಾಹಿತಿಯನ್ನ ಖುದ್ದು ವೈದ್ಯರೇ ನೀಡಿದ್ದಾರೆ.

‘ವೆಂಟಿಲೇಟರ್​ಗೆ ಹೋದ ರೋಗಿ ಉಳಿಯೋದೇ ಡೌಟ್’ ಹೌದು, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೆಂಟಿಲೇಟರ್​ ನೆರವು ಪಡೆದು ಉಸಿರಾಡುತ್ತಿದ್ದ ರೋಗಿಗಳಲ್ಲಿ ಬದುಕುಳಿದಿದ್ದು ಕೇವಲ ಒಬ್ಬರೇ. ಇದುವರೆಗೂ ಸುಮಾರು ಐಸಿಯುಗೆ ಸುಮಾರು 205 ಮಂದಿ ಸೋಂಕಿತರು ದಾಖಲಾಗಿದ್ದರಂತೆ. ಅವುಗಳಲ್ಲಿ, 91 ಸೋಂಕಿತರು ವೆಂಟಿಲೇಟರ್​ ನೆರವು ಪಡೆದಿದ್ದರಂತೆ. ಈ ಪೈಕಿ 90 ಮಂದಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಹೀಗಾಗಿ, ವೆಂಟಿಲೇಟರ್​ಗೆ ಹೋದ ರೋಗಿ ಉಳಿಯೋದೇ ಡೌಟ್ ಎಂಬ ಆತಂಕಕಾರಿ ಮಾಹಿತಿ ತಿಳಿದುಬಂದಿದೆ.

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ