AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೆಂಟಿಲೇಟರ್​ ಹಂತ ತಲುಪಿದ ಕೋವಿಡ್ ರೋಗಿ ಉಳಿಯೋದೇ ಡೌಟ್, ವಿವರಣೆ ಇಲ್ಲಿದೆ

ಬೆಂಗಳೂರು: ಕೊರೊನಾ ರಣಕೇಕೆಗೆ ಹಲವಾರು ಜನ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಸೋಂಕಿನ ಕೊನೆ ಹಂತವಾದ ತೀವ್ರ ಉಸಿರಾಟದ ಸಮಸ್ಯೆ ತಲುಪಿ ವೆಂಟಿಲೇಟರ್​ಗಳ ಮೊರೆ ಹೋಗುತ್ತಿರೋರಲ್ಲಿ ಬದುಕುಳಿಯುತ್ತಿರೋರ ಸಂಖ್ಯೆ ಬಹಳ ವಿರಳವಂತೆ. ಈ ಆತಂಕಕಾರಿ ಮಾಹಿತಿಯನ್ನ ಖುದ್ದು ವೈದ್ಯರೇ ನೀಡಿದ್ದಾರೆ. ‘ವೆಂಟಿಲೇಟರ್​ಗೆ ಹೋದ ರೋಗಿ ಉಳಿಯೋದೇ ಡೌಟ್’ ಹೌದು, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೆಂಟಿಲೇಟರ್​ ನೆರವು ಪಡೆದು ಉಸಿರಾಡುತ್ತಿದ್ದ ರೋಗಿಗಳಲ್ಲಿ ಬದುಕುಳಿದಿದ್ದು ಕೇವಲ ಒಬ್ಬರೇ. ಇದುವರೆಗೂ ಸುಮಾರು ಐಸಿಯುಗೆ ಸುಮಾರು 205 ಮಂದಿ ಸೋಂಕಿತರು ದಾಖಲಾಗಿದ್ದರಂತೆ. ಅವುಗಳಲ್ಲಿ, […]

ವೆಂಟಿಲೇಟರ್​ ಹಂತ ತಲುಪಿದ ಕೋವಿಡ್ ರೋಗಿ ಉಳಿಯೋದೇ ಡೌಟ್, ವಿವರಣೆ ಇಲ್ಲಿದೆ
KUSHAL V
| Updated By: ಸಾಧು ಶ್ರೀನಾಥ್​|

Updated on: Jul 16, 2020 | 4:25 PM

Share

ಬೆಂಗಳೂರು: ಕೊರೊನಾ ರಣಕೇಕೆಗೆ ಹಲವಾರು ಜನ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಸೋಂಕಿನ ಕೊನೆ ಹಂತವಾದ ತೀವ್ರ ಉಸಿರಾಟದ ಸಮಸ್ಯೆ ತಲುಪಿ ವೆಂಟಿಲೇಟರ್​ಗಳ ಮೊರೆ ಹೋಗುತ್ತಿರೋರಲ್ಲಿ ಬದುಕುಳಿಯುತ್ತಿರೋರ ಸಂಖ್ಯೆ ಬಹಳ ವಿರಳವಂತೆ. ಈ ಆತಂಕಕಾರಿ ಮಾಹಿತಿಯನ್ನ ಖುದ್ದು ವೈದ್ಯರೇ ನೀಡಿದ್ದಾರೆ.

‘ವೆಂಟಿಲೇಟರ್​ಗೆ ಹೋದ ರೋಗಿ ಉಳಿಯೋದೇ ಡೌಟ್’ ಹೌದು, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೆಂಟಿಲೇಟರ್​ ನೆರವು ಪಡೆದು ಉಸಿರಾಡುತ್ತಿದ್ದ ರೋಗಿಗಳಲ್ಲಿ ಬದುಕುಳಿದಿದ್ದು ಕೇವಲ ಒಬ್ಬರೇ. ಇದುವರೆಗೂ ಸುಮಾರು ಐಸಿಯುಗೆ ಸುಮಾರು 205 ಮಂದಿ ಸೋಂಕಿತರು ದಾಖಲಾಗಿದ್ದರಂತೆ. ಅವುಗಳಲ್ಲಿ, 91 ಸೋಂಕಿತರು ವೆಂಟಿಲೇಟರ್​ ನೆರವು ಪಡೆದಿದ್ದರಂತೆ. ಈ ಪೈಕಿ 90 ಮಂದಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಹೀಗಾಗಿ, ವೆಂಟಿಲೇಟರ್​ಗೆ ಹೋದ ರೋಗಿ ಉಳಿಯೋದೇ ಡೌಟ್ ಎಂಬ ಆತಂಕಕಾರಿ ಮಾಹಿತಿ ತಿಳಿದುಬಂದಿದೆ.

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ