Dating tips for new year: ಸಿಂಗಲ್ಸ್ ಆಗಿರುವ ನೀವು ಮಿಂಗಲ್ ಆಗೋಕೆ ಬಯಸುತ್ತಿರುವಿರಾ? ಈ 5 ಸಲಹೆ ಪಾಲಿಸಿ

ಮುಕ್ತ ಮನಸ್ಸನ್ನು ಇಟ್ಟುಕೊಳ್ಳಿ, ನಿಮಗೆ ಬೇಕಾದುದನ್ನು ಅರ್ಥ ಮಾಡಿಕೊಳ್ಳಿ ಮತ್ತು 2023ರಲ್ಲಿ ನಿಮ್ಮ ಸಂಗಾತಿಯನ್ನು ಕಂಡುಕೊಳ್ಳಲು ಈ ಸಲಹೆಗಳನ್ನು ಅನುಸರಿಸಿ.

Dating tips for new year: ಸಿಂಗಲ್ಸ್ ಆಗಿರುವ ನೀವು ಮಿಂಗಲ್ ಆಗೋಕೆ ಬಯಸುತ್ತಿರುವಿರಾ? ಈ 5 ಸಲಹೆ ಪಾಲಿಸಿ
ಸಾಂದರ್ಭಿಕ ಚಿತ್ರImage Credit source: google image
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 27, 2022 | 8:17 PM

ಇದು ಏಕಾಂಗಿಯಾಗಿರಲು ಸುಲಭವಾದ ಸಮಯವಲ್ಲ, ಆದರೆ ನೀವು ಕೆಲವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಧಾವಿಸುತ್ತೀರಿ ಎಂದರ್ಥವಲ್ಲ. ಮುಕ್ತ ಮನಸ್ಸನ್ನು ಇಟ್ಟುಕೊಳ್ಳಿ, ನಿಮಗೆ ಬೇಕಾದುದನ್ನು ಅರ್ಥ ಮಾಡಿಕೊಳ್ಳಿ ಮತ್ತು 2023ರಲ್ಲಿ ನಿಮ್ಮ ಸಂಗಾತಿಯನ್ನು ಕಂಡುಕೊಳ್ಳಲು ಈ ಸಲಹೆಗಳನ್ನು ಅನುಸರಿಸಿ. ಹೊಸ ವರ್ಷವು ನಿಮ್ಮ ಕದ ತಟ್ಟುತ್ತಿದೆ. ಮತ್ತು ಹಬ್ಬದ ಸೀಸನ್ ಈಗಾಗಲೇ ಬಂದು ಬಿಟ್ಟಿದೆ. ನೀವು ಒಬ್ಬಂಟಿಯಾಗಿರುವ ರಜಾದಿನಗಳು ತುಂಬಾ ಕಠಿಣವಾಗಿರುತ್ತದೆ ಹಾಗೂ ಕೆಲವೊಮ್ಮೆ ನೀವು ಹತಾಶೆಯ ಭಾವನೆಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಒಂಟಿಯಾಗಿರುವುದು ಸಂಪೂರ್ಣವಾಗಿ ಸರಿಯಾಗಿದ್ದರೂ, ಪ್ರೀತಿಯು ನಿಮಗೆ ದಕ್ಕುವುದಿಲ್ಲ ಎಂದು ಭಾವಿಸಲು ಯಾವುದೇ ಕಾರಣವಿಲ್ಲ. ಜನಪ್ರಿಯ ಡೇಟಿಂಗ್ ಆಪ್ಲಿಕೇಷನ್‌ನ ಐಸ್ಲ್ ರಿಲೇಷನ್‌ಶಿಪ್ ತಜ್ಞೆ ರುಚಿತಾ ಸುದ್ 2023ರಲ್ಲಿ ಪ್ರೀತಿಯನ್ನು ಪಡೆದುಕೊಳ್ಳಲು ಕೆಲವು ಸಲಹೆಗಳನ್ನು ಪಟ್ಟಿ ಮಾಡಿದ್ದಾರೆ.

ನಿಮ್ಮ ಆದ್ಯತೆಗಳನ್ನು ಲೆಕ್ಕಾಚಾರ ಮಾಡಿ

ನಿಮ್ಮ ಚಿಂತನೆಗೆ ಕೆಲವು ಐಡಿಯಾಗಳು ಇಲ್ಲಿವೆ- ನಿಮ್ಮ ಅಗತ್ಯಗಳನ್ನು ನೀವು ಮೊದಲ ಸ್ಥಾನದಲ್ಲಿ ತಿಳಿದಿಲ್ಲದಿದ್ದರೆ ಯಾವುದೇ ಪಾರ್ಟ್ನರ್ ಇದನ್ನು ಪೂರೈಸಲು ಸಾಧ್ಯವಿಲ್ಲ. ನೀವು ಏನೋ ಒಂದು ಬದಲಾವಣೆಯನ್ನು ಬಯಸುತ್ತಿರ ಎಂದಾದರೆ ಮೊದಲು ನಿಮ್ಮ ತಾಯಿ ನಿಮ್ಮ ಸಂಗಾತಿಯನ್ನು ಒಪ್ಪಿಕೊಳ್ಳುವುದು ಮುಖ್ಯ. ನಿಮ್ಮಂತೆಯೇ ನಿಮ್ಮ ಸಂಗಾತಿಯು ಒಂದೇ ರೀತಿಯ ಟೇಸ್ಟ್ ಹೊಂದಿರಬೇಕೆಂದು ನೀವು ಬಯಸಬಹುದು. ಇದು ನಿಮಗೆ ಬೇಕಾದುದನ್ನು ಕಂಡುಹಿಡಿಯುವುದು ನಿಮಗೆ ಉಪಯೋಗವಿಲ್ಲದ ಸಂಬಂಧದಲ್ಲಿ ಸಮಯ ಹಾಗೂ ಶಕ್ತಿಯನ್ನು ವ್ಯರ್ಥ ಮಾಡುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ:  ಸಂಬಂಧವನ್ನು ಗಟ್ಟಿಗೊಳಿಸಲು ಕೃತಜ್ಞತಾ ಭಾವ ಹೇಗೆ ಸಹಾಯ ಮಾಡುತ್ತೆ ಗೊತ್ತಾ? ತಜ್ಞರ ಸಲಹೆಗಳು ಇಲ್ಲಿವೆ

ತೆರೆದ ಮನಸ್ಸು- ಹೊಸ ಸಾಧ್ಯತೆಗಳು

ನೀವು ಕ್ಲೀಷೆ ಮನಸ್ಸನ್ನು ಇಟ್ಟುಕೊಳ್ಳುವುದಕ್ಕಿಂತ ಇದು ಸುಲಭವಾಗಿದೆ. ನಿಮ್ಮ ದಾರಿಯಲ್ಲಿ ಬರುವ ಪ್ರತಿಯೊಂದು ಹೊಸ ಅವಕಾಶಗಳ ಬಗ್ಗೆ ನೀವು ಋಣಾತ್ಮಕವಾಗಿರುವುದನ್ನು ಕಂಡುಕೊಂಡರೆ, ಈ ಸಮಯದಲ್ಲಿ ನೀವು ಏನಾದರೂ ಉಪಯುಕ್ತವಾದುದನ್ನು ಬಿಡಬಹುದು. ತೆರೆದ ಮನಸ್ಸನ್ನು ಇಟ್ಟುಕೊಳ್ಳುವುದು ಜೀವನದ ಹೊಸ ದೃಷ್ಟಿಕೋನಕ್ಕೆ ಜಾಗವನ್ನು ನೀಡುತ್ತದೆ. ಈ ಕಾರಣಕ್ಕೆ ನಿಮ್ಮ ಅಭಿಪ್ರಾಯಗಳನ್ನು ಬದಿಗೆ ತಳ್ಳಬೇಕೆಂದು ಹೇಳುವುದಿಲ್ಲ. ಸಂಗಾತಿಯ ಬಗ್ಗೆ ಪರಿಶೀಲನಾ ಕೆಟ್ಟ ಅಲೋಚನೆಯಾಗಿರುವುದಿಲ್ಲ.

ವಿಶ್ರಾಂತಿ, ಚೇತರಿಸಿಕೊಳ್ಳಿ

ಹೊಸದನ್ನು ಹುಡುಕುವ ಏಕೈಕ ಮಾರ್ಗವೆಂದರೆ ಮೊದಲು ನಿಮ್ಮನ್ನು ಹಿಡಿದಿಟ್ಟುಕೊಳ್ಳುವ ವಿಷಯಗಳಿಂದ ದೂರುವಿರಲು. ಜತೆಗೆ ಅದನ್ನು ಹಗುರವಾಗಿ ತೆಗೆದುಕೊಳ್ಳಿ, ನಿಮ್ಮೊಂದಿಗೆ ನೀವು ಮೃದುವಾಗಿರಿ ಮತ್ತು ನಿಮ್ಮ ಹಿಂದಿನ ಅನುಭವಗಳಿಂದ ನಿಮ್ಮನ್ನು ಚೇತರಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಜೀವನದಲ್ಲಿ ಹೊಸಬರನ್ನು ಸೇರಿಸಿಕೊಳ್ಳಲು ಸಿದ್ಧರಾಗುವವರೆಗೆ ಮತ್ತೆ ಮತ್ತೆ ಪ್ರಯತ್ನಿಸಿ.

ಸಮಯವು ಒಂದು ಪುರಾಣದಂತೆ

ಕೆಲವರು ಶಾಲೆಯ ಟಿಫಿನ್‌ನಿಂದ ಪ್ರಾರಂಭವಾಗುವ ಅಂದರೆ 12 ವರ್ಷ ವಯಸ್ಸಿನಲ್ಲೇ ಪ್ರೀತಿಯನ್ನು ಕಂಡುಕೊಳ್ಳುತ್ತಾರೆ ಮತ್ತು ಕೆಲವರು ಮಿಟಾಯಿ ಅಂಗಡಿಗಳಲ್ಲಿ 62ನೇ ವಯಸ್ಸಿನಲ್ಲಿ ಪ್ರೀತಿಯನ್ನು ಕಂಡುಕೊಳ್ಳುತ್ತಾರೆ. ಪ್ರತಿಯೊಂದು ಒಳ್ಳೆಯ ಅಥವಾ ಕೆಟ್ಟ ಅನುಭವವವು ತನ್ನದೇ ಆದ ಸಣ್ಣ ಪಾಠಗಳೊಂದಿಗೆ ಬರುತ್ತದೆ. ಎಲ್ಲದರ ಟೈಮ್‌ಲೈನ್ ಅಪ್ರಸ್ತುತವಾಗಿದೆ. ಆದ್ದರಿಂದ ನಿಮ್ಮನ್ನು ಶಾಶ್ವತವಾಗಿ ಹುಡುಕಲು ಆತುರಪಡಬೇಡಿ. ನಿಮ್ಮ ಸಮಯವನ್ನು ತೆಗೆದುಕೊಳ್ಳಿ ಹಾಗೂ ಪ್ರತಿಯೊಂದು ಕ್ಷಣವನ್ನು ಆನಂದಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್