AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Positive Thinking: ಹೊಂದಾಣಿಕೆ ಜೀವನದ ಪಾಠ ಕಲಿಸುವ ಜತೆಗೆ positive ವಿಚಾರ ಬೆಳೆಸುತ್ತದೆ

ನಿಮ್ಮ ಜೀವನದಲ್ಲಿ ಹೊಂದಾಣಿಕೆ ಎಂಬುದು ಮುಖ್ಯ ಆದರೆ ಅದು ನಿಮ್ಮ ದೌರ್ಬಲ್ಯತೆ ಆಗಬಾರದು. ಕೆಲವೊಂದು ವಿಚಾರದಲ್ಲಿ ನೀವು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ. ಖಂಡಿತ ಆ ಹೊಂದಾಣಿಕೆ ಮಾಡಿಕೊಳ್ಳಿ, ಅದು ನಿಮ್ಮ ಜೀವನಕ್ಕೆ ಮುಖ್ಯ ಎಂದರೆ ಮಾತ್ರ ಹೊಂದಾಣಿಕೆಯನ್ನು ಮಾಡಿಕೊಳ್ಳಿ.

Positive Thinking: ಹೊಂದಾಣಿಕೆ ಜೀವನದ ಪಾಠ ಕಲಿಸುವ ಜತೆಗೆ positive ವಿಚಾರ ಬೆಳೆಸುತ್ತದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 08, 2022 | 7:22 AM

ಜೀವನದಲ್ಲಿ ಎಲ್ಲರೂ ಒಂದೇ ರೀತಿ ಇರಬೇಕು ಎಂಬುದು ಏನು ಇಲ್ಲ, ಆದರೆ ಹೊಂದಾಣಿಕೆ ಎಂಬುದು ಮುಖ್ಯ, ಆದರೆ ಎಲ್ಲ ವಿಚಾರಕ್ಕೂ ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ. ನಿಮಗೆ ಈ ಸ್ಥಳ ಹಿಂಸೆ ಎಂದಾದರೆ ಆ ಸ್ಥಳದಲ್ಲಿ ನಿಲ್ಲಬೇಡಿ ಏಕೆಂದರೆ ಅದು ನಿಮ್ಮ ಮಾನಸಿಕ ಒತ್ತಡವನ್ನು ನೀಡುತ್ತದೆ. ಅವಮಾನ ಎಲ್ಲರಿಗೂ ಆಗುವುದು ಸಹಜ ಆದರೆ, ಆ ಅವಮಾನ ನಿಮ್ಮನ್ನು ನಾಶ ಮಾಡಬಾರದು ಏಕೆಂದರೆ ಜೀವನದಲ್ಲಿ ಎಲ್ಲವನ್ನೂ ಸಹಿಸಿಕೊಂಡ ಹೋಗಲು ಸಾಧ್ಯವಿಲ್ಲ.

ಅದಕ್ಕಾಗಿ ನಿಮ್ಮ ಜೀವನದಲ್ಲಿ ಹೊಂದಾಣಿಕೆ ಎಂಬುದು ಮುಖ್ಯ ಆದರೆ ಅದು ನಿಮ್ಮ ದೌರ್ಬಲ್ಯತೆ ಆಗಬಾರದು. ಕೆಲವೊಂದು ವಿಚಾರದಲ್ಲಿ ನೀವು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ. ಖಂಡಿತ ಆ ಹೊಂದಾಣಿಕೆ ಮಾಡಿಕೊಳ್ಳಿ, ಅದು ನಿಮ್ಮ ಜೀವನಕ್ಕೆ ಮುಖ್ಯ ಎಂದರೆ ಮಾತ್ರ, ಅದು ನಿಮ್ಮ ಜೀವನದಲ್ಲಿ ವೈವಾಹಿಕವಾಗಿರಬಹುದು, ಪ್ರೀತಿ, ಸ್ನೇಹ, ಜವಾಬ್ದಾರಿ, ಶಿಕ್ಷಣ ಇಲ್ಲಿ ಖಂಡಿತ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದರೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ.

ಇದನ್ನು ಓದಿ:: ಸಿನಿಮಾ ನೋಡುವುದರಿಂದ ನಿಮ್ಮಲ್ಲಿ positive ಚಿಂತನೆ ಬೆಳಸಿಕೊಳ್ಳಬಹುದು

ಇದರ ಜೊತೆಗೆ ನಿಮ್ಮನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಿ, ಜೊತೆಗೆ ನಿಮ್ಮ ಸಂಬಂಧಗಳೊಂದಿಗೆ ನಿಮ್ಮಲ್ಲಿ positive ವಿಚಾರಗಳನ್ನು ಬೆಳಸಿಕೊಳ್ಳಿ, ಹೊಂದಾಣಿಕೆ ಎಂಬುದು ನಿಮ್ಮಲ್ಲಿ positive ಚಿಂತನೆ ಮತ್ತು ಹೋರಾಡುವ ಶಕ್ತಿಯನ್ನು ಬೆಳೆಸುತ್ತಾದೆ. ಹೊಂದಾಣಿಕೆ ಎಂಬುದು ನಿಮ್ಮ ದೌರ್ಬಲ್ಯ ಅಲ್ಲ, ಅದು ನಿಮ್ಮ ಶಕ್ತಿ, ನಿಮ್ಮ ಸಂಬಂಧಗಳನ್ನು ಉಳಿಸುತ್ತದೆ.

ಹೊಂದಾಣಿಕೆಯಲ್ಲಿ ಒತ್ತಡ ಇರುವುದಿಲ್ಲ, ಶಾಂತಿ, ತಾಳ್ಮೆಯನ್ನು ಬೆಳೆಸುತ್ತದೆ. ಸಂಬಂಧಗಳನ್ನು ಕಾಪಾಡುತ್ತದೆ, ಒಂದಿಷ್ಟು ಭೌತಿಕ ಶಕ್ತಿಯನ್ನು ತುಂಬುತ್ತದೆ, ಈ ಹೊಂದಾಣಿಕೆ ಎಂಬುದು ನಿಮಗೆ ಜೀವನದ ಎಷ್ಟೋ ಪಾಠವನ್ನು ಕಲಿಸುತ್ತದೆ. ಇದರ ಜತೆ ನಿಮ್ಮ ಬೆಲೆಯನ್ನು ಇನ್ನೊಬ್ಬರಿಗೆ ತಿಳಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್
ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್