AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Positive Thinking: ಹೊಂದಾಣಿಕೆ ಜೀವನದ ಪಾಠ ಕಲಿಸುವ ಜತೆಗೆ positive ವಿಚಾರ ಬೆಳೆಸುತ್ತದೆ

ನಿಮ್ಮ ಜೀವನದಲ್ಲಿ ಹೊಂದಾಣಿಕೆ ಎಂಬುದು ಮುಖ್ಯ ಆದರೆ ಅದು ನಿಮ್ಮ ದೌರ್ಬಲ್ಯತೆ ಆಗಬಾರದು. ಕೆಲವೊಂದು ವಿಚಾರದಲ್ಲಿ ನೀವು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ. ಖಂಡಿತ ಆ ಹೊಂದಾಣಿಕೆ ಮಾಡಿಕೊಳ್ಳಿ, ಅದು ನಿಮ್ಮ ಜೀವನಕ್ಕೆ ಮುಖ್ಯ ಎಂದರೆ ಮಾತ್ರ ಹೊಂದಾಣಿಕೆಯನ್ನು ಮಾಡಿಕೊಳ್ಳಿ.

Positive Thinking: ಹೊಂದಾಣಿಕೆ ಜೀವನದ ಪಾಠ ಕಲಿಸುವ ಜತೆಗೆ positive ವಿಚಾರ ಬೆಳೆಸುತ್ತದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 08, 2022 | 7:22 AM

Share

ಜೀವನದಲ್ಲಿ ಎಲ್ಲರೂ ಒಂದೇ ರೀತಿ ಇರಬೇಕು ಎಂಬುದು ಏನು ಇಲ್ಲ, ಆದರೆ ಹೊಂದಾಣಿಕೆ ಎಂಬುದು ಮುಖ್ಯ, ಆದರೆ ಎಲ್ಲ ವಿಚಾರಕ್ಕೂ ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ. ನಿಮಗೆ ಈ ಸ್ಥಳ ಹಿಂಸೆ ಎಂದಾದರೆ ಆ ಸ್ಥಳದಲ್ಲಿ ನಿಲ್ಲಬೇಡಿ ಏಕೆಂದರೆ ಅದು ನಿಮ್ಮ ಮಾನಸಿಕ ಒತ್ತಡವನ್ನು ನೀಡುತ್ತದೆ. ಅವಮಾನ ಎಲ್ಲರಿಗೂ ಆಗುವುದು ಸಹಜ ಆದರೆ, ಆ ಅವಮಾನ ನಿಮ್ಮನ್ನು ನಾಶ ಮಾಡಬಾರದು ಏಕೆಂದರೆ ಜೀವನದಲ್ಲಿ ಎಲ್ಲವನ್ನೂ ಸಹಿಸಿಕೊಂಡ ಹೋಗಲು ಸಾಧ್ಯವಿಲ್ಲ.

ಅದಕ್ಕಾಗಿ ನಿಮ್ಮ ಜೀವನದಲ್ಲಿ ಹೊಂದಾಣಿಕೆ ಎಂಬುದು ಮುಖ್ಯ ಆದರೆ ಅದು ನಿಮ್ಮ ದೌರ್ಬಲ್ಯತೆ ಆಗಬಾರದು. ಕೆಲವೊಂದು ವಿಚಾರದಲ್ಲಿ ನೀವು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ. ಖಂಡಿತ ಆ ಹೊಂದಾಣಿಕೆ ಮಾಡಿಕೊಳ್ಳಿ, ಅದು ನಿಮ್ಮ ಜೀವನಕ್ಕೆ ಮುಖ್ಯ ಎಂದರೆ ಮಾತ್ರ, ಅದು ನಿಮ್ಮ ಜೀವನದಲ್ಲಿ ವೈವಾಹಿಕವಾಗಿರಬಹುದು, ಪ್ರೀತಿ, ಸ್ನೇಹ, ಜವಾಬ್ದಾರಿ, ಶಿಕ್ಷಣ ಇಲ್ಲಿ ಖಂಡಿತ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದರೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ.

ಇದನ್ನು ಓದಿ:: ಸಿನಿಮಾ ನೋಡುವುದರಿಂದ ನಿಮ್ಮಲ್ಲಿ positive ಚಿಂತನೆ ಬೆಳಸಿಕೊಳ್ಳಬಹುದು

ಇದರ ಜೊತೆಗೆ ನಿಮ್ಮನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಿ, ಜೊತೆಗೆ ನಿಮ್ಮ ಸಂಬಂಧಗಳೊಂದಿಗೆ ನಿಮ್ಮಲ್ಲಿ positive ವಿಚಾರಗಳನ್ನು ಬೆಳಸಿಕೊಳ್ಳಿ, ಹೊಂದಾಣಿಕೆ ಎಂಬುದು ನಿಮ್ಮಲ್ಲಿ positive ಚಿಂತನೆ ಮತ್ತು ಹೋರಾಡುವ ಶಕ್ತಿಯನ್ನು ಬೆಳೆಸುತ್ತಾದೆ. ಹೊಂದಾಣಿಕೆ ಎಂಬುದು ನಿಮ್ಮ ದೌರ್ಬಲ್ಯ ಅಲ್ಲ, ಅದು ನಿಮ್ಮ ಶಕ್ತಿ, ನಿಮ್ಮ ಸಂಬಂಧಗಳನ್ನು ಉಳಿಸುತ್ತದೆ.

ಹೊಂದಾಣಿಕೆಯಲ್ಲಿ ಒತ್ತಡ ಇರುವುದಿಲ್ಲ, ಶಾಂತಿ, ತಾಳ್ಮೆಯನ್ನು ಬೆಳೆಸುತ್ತದೆ. ಸಂಬಂಧಗಳನ್ನು ಕಾಪಾಡುತ್ತದೆ, ಒಂದಿಷ್ಟು ಭೌತಿಕ ಶಕ್ತಿಯನ್ನು ತುಂಬುತ್ತದೆ, ಈ ಹೊಂದಾಣಿಕೆ ಎಂಬುದು ನಿಮಗೆ ಜೀವನದ ಎಷ್ಟೋ ಪಾಠವನ್ನು ಕಲಿಸುತ್ತದೆ. ಇದರ ಜತೆ ನಿಮ್ಮ ಬೆಲೆಯನ್ನು ಇನ್ನೊಬ್ಬರಿಗೆ ತಿಳಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ