AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending -Late Marriages: ಲೇಟ್​ ಆಗಿ ಮದುವೆ ಆಗುವುದು! ಏನಿದು ಲೇಟೆಸ್ಟ್​ ಟ್ರೆಂಡ್​? ತಡವಾಗಿ ಮದುವೆ ಆಗುವುದರಿಂದ ಲಾಭ ಏನು? ನಷ್ಟವೆಷ್ಟು?

'ಶೀಘ್ರಮೇವ ಕಲ್ಯಾಣಮಸ್ತು' ಎಂದು ಹಿಂದಿನ ಕಾಲದಲ್ಲಿ ಹಿರಿಯರು ಮನಃಪೂರ್ವಕವಾಗಿ ಕಿರಿಯರನ್ನು ಹರಸುತ್ತಿದ್ದರು. ಅದಕ್ಕೆ ತಕ್ಕಂತೆ ಮದುವೆಗಳೂ ಜರುಗುತ್ತಿದ್ದವು. ಆದರೆ ಈಗ ಕಾಲ ಹಾಗಿಲ್ಲ. ಲೇಟ್​ ಆಗಿ ಮದುವೆ ಆಗುವುದು ಲೇಟೆಸ್ಟ್​ ಟ್ರೆಂಡ್​ ಆಗಿಬಿಟ್ಟಿದೆ. ಮುಂದೆ ದೇಶದ ಅರ್ಥವ್ಯವಸ್ಥೆಗೆ ತೊಡಕಾಗಿ, ಸಾಮಾಜಿಕ ಪಿಡುಗಾಗುವ ಆತಂಕವೂ ಇದೆ. ಹಾಗಾದರೆ ತಡವಾಗಿ ಮದುವೆ ಆಗುವುದರ ಲಾಭವೇನು? ಕಷ್ಟ-ನಷ್ಟಗಳೇನು ಎಂದು ಈ ಪ್ರೀಮಿಯಂ ಲೇಖನದಲ್ಲಿ ಚರ್ಚಿಸಲಾಗಿದೆ.

Trending -Late Marriages: ಲೇಟ್​ ಆಗಿ ಮದುವೆ ಆಗುವುದು! ಏನಿದು ಲೇಟೆಸ್ಟ್​ ಟ್ರೆಂಡ್​? ತಡವಾಗಿ ಮದುವೆ ಆಗುವುದರಿಂದ ಲಾಭ ಏನು? ನಷ್ಟವೆಷ್ಟು?
ಲೇಟ್​ ಆಗಿ ಮದುವೆ ಆಗುವುದು! ಏನಿದು ಲೇಟೆಸ್ಟ್​ ಟ್ರೆಂಡ್​?
Follow us
ಸಾಧು ಶ್ರೀನಾಥ್​
|

Updated on:Jun 27, 2024 | 5:28 PM

‘ಶೀಘ್ರಮೇವ ಕಲ್ಯಾಣಮಸ್ತು’ ಎಂದು ಹಿಂದಿನ ಕಾಲದಲ್ಲಿ ಹಿರಿಯರು ಮನಃಪೂರ್ವಕವಾಗಿ ಕಿರಿಯರನ್ನು ಹರಸುತ್ತಿದ್ದರು. ಅದಕ್ಕೆ ತಕ್ಕಂತೆ ಮದುವೆಗಳೂ ಜರುಗುತ್ತಿದ್ದವು. ಆದರೆ ಈಗ ಕಾಲ ಹಾಗಿಲ್ಲ. ಲೇಟ್​ ಆಗಿ ಮದುವೆ ಆಗುವುದು ಲೇಟೆಸ್ಟ್​ ಟ್ರೆಂಡ್​ ಆಗಿಬಿಟ್ಟಿದೆ. ಮುಂದೆ ದೇಶದ ಅರ್ಥವ್ಯವಸ್ಥೆಗೆ ತೊಡಕಾಗಿ, ಸಾಮಾಜಿಕ ಪಿಡುಗಾಗುವ ಆತಂಕವೂ ಇದೆ. ಹಾಗಾದರೆ ತಡವಾಗಿ ಮದುವೆ ಆಗುವುದರ ಲಾಭವೇನು? ಕಷ್ಟ-ನಷ್ಟಗಳೇನು ಎಂದು ಈ ಪ್ರೀಮಿಯಂ ಲೇಖನದಲ್ಲಿ ಚರ್ಚಿಸಲಾಗಿದೆ. ರಮೇಶ್-ಶ್ರೀದೇವಿ ಎಂಬ ದಂಪತಿ ನಾಲ್ಕೈದು ವರ್ಷಗಳಿಂದ ತಮ್ಮ ಕಿರಿಯ ಮಗಳಿಗೆ ಮದುವೆ ಮಾಡಿಸುವ ಬಗ್ಗೆ ಚಿಂತನೆ ನಡೆಸಿದ್ದರು. ರಮೇಶ್ ನಿವೃತ್ತರಾಗಿ ಅದಾಗಲೇ ಆರು ವರ್ಷಗಳು ಕಳೆದಿವೆ. ಈ ಹಿಂದೆ ತಮ್ಮ ಹಿರಿಯ ಮಗಳ ಮದುವೆಯ ಸಂದರ್ಭದಲ್ಲೂ ಸೂಕ್ತ ವರ ಸಿಗದೇ ತಡವಾಗಿ ಮಡುವೆ ಮಾಡಿಕೊಟ್ಟಿದ್ದರು. ಈಗ ಚಿಕ್ಕ ಮಗುವಿನ ವಿಷಯದಲ್ಲೂ ಅದೇ ಪರಿಸ್ಥಿತಿ. ಕಿರಿ ಮಗಳಿಗೆ ಆಗಲೇ 36 ವರ್ಷಗಳು ಕಳೆದಿವೆ. ಇನ್ನೂ ಮದುವೆ ಯಾವಾಗ ಮಾಡ್ತೀರಿ ಎಂದು ಸಂಬಂಧಿಕರು, ಸ್ನೇಹಿತರು ಒಂದೇ ಸಮನೆ ಸಿಕ್ಕಿದ ಕಡೆಯೆಲ್ಲಾ ಕೇಳುತ್ತಿದ್ದರೆ ಏನು ಉತ್ತರ ನೀಡಬೇಕೆಂದು ತೋಚದೆ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ ಆ ಹಿರಿಯ ಪೋಷಕರು. ಹೋಗಲೀ ಅದೇ ಬಂಧು ಬಾಂಧವರಾದರೂ ಆಕೆಯ ಮದುವೆ ಬಗ್ಗೆ ಪ್ರಯತ್ನಗಳನ್ನು ನಡೆಸುತ್ತಿದ್ದಾರಾ ಅಂದರೆ ಅವರೂ ಕೈಚೆಲ್ಲಿದ್ದಾರೆ. ಇನ್ನು ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ಸಾವಿರಾರು ರೂಪಾಯಿ ಕೊಟ್ಟು ಚಂದಾದಾರರಾಗಿದ್ದೇ ಬಂತೂ ಮದುವೆ ಪ್ರಸ್ತಾಪಗಳು ಯಾವುವೂ ಬಂದಿಲ್ಲ. ಹುಡುಗಿ ಸ್ಮಾರ್ಟ್ ಆಗಿದ್ದಾಳೆ; ಈಗಾಗಲೇ ಉತ್ತಮ ಕೆಲಸದಲ್ಲಿದ್ದಾಳೆ. ಸುಭದ್ರ ಆರಂಕಿ ವೇತನ ಇದೆ. ಆದರೂ ಆಕೆಗೆ ಸೂಕ್ತ ವರ ಸಿಗುವುದು ತುಂಬಾ ತುಂಬಾ ಕಷ್ಟವಾಗುತ್ತಿದೆಯಂತೆ....

Published On - 5:15 pm, Thu, 27 June 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಜನಸಂದಣಿ ಕಂಡು ಕನ್ನಡಿಗರಿಗಾದಂತೆ ಜನಪ್ರತಿನಿಧಿಗಳಿಗೆ ಗಾಬರಿ ಆಗುತ್ತಿಲ್ಲ
ಜನಸಂದಣಿ ಕಂಡು ಕನ್ನಡಿಗರಿಗಾದಂತೆ ಜನಪ್ರತಿನಿಧಿಗಳಿಗೆ ಗಾಬರಿ ಆಗುತ್ತಿಲ್ಲ
ಸುಹಾಸ್ ಕೊಲೆಯಲ್ಲಿ ಕನಿಷ್ಠ 40 ಜನ ಶಾಮೀಲಾಗಿದ್ದಾರೆ: ಪ್ರದೀಪ್ ಸರಿಪಲ್ಲ
ಸುಹಾಸ್ ಕೊಲೆಯಲ್ಲಿ ಕನಿಷ್ಠ 40 ಜನ ಶಾಮೀಲಾಗಿದ್ದಾರೆ: ಪ್ರದೀಪ್ ಸರಿಪಲ್ಲ
ಕಾಲ್ತುಳಿತ: ರಾಜ್ಯಪಾಲರಿಗೆ ಆಹ್ವಾನ ಕೊಟ್ಟಿದ್ಯಾರು? ಡಿಸಿಎಂ ಹೇಳಿದ್ದಿಷ್ಟು
ಕಾಲ್ತುಳಿತ: ರಾಜ್ಯಪಾಲರಿಗೆ ಆಹ್ವಾನ ಕೊಟ್ಟಿದ್ಯಾರು? ಡಿಸಿಎಂ ಹೇಳಿದ್ದಿಷ್ಟು
ಕೊಲೆಯಾದವ ಮತ್ತು ಆರೋಪಿಗಳೆಲ್ಲ ಅಸ್ಸಾಂ ಮೂಲದವರು, ಮದ್ಯದ ಅಮಲಿನಲ್ಲಿ ಹತ್ಯೆ
ಕೊಲೆಯಾದವ ಮತ್ತು ಆರೋಪಿಗಳೆಲ್ಲ ಅಸ್ಸಾಂ ಮೂಲದವರು, ಮದ್ಯದ ಅಮಲಿನಲ್ಲಿ ಹತ್ಯೆ
ಶ್ವೇತಾ ಮನೆ ಬಿಟ್ಟು ಹೋಗ್ತಿದ್ಳು, ನನ್ನಮ್ಮನನ್ನು ಹೊಡೆಯುತ್ತಿದ್ದಳು: ರಘು
ಶ್ವೇತಾ ಮನೆ ಬಿಟ್ಟು ಹೋಗ್ತಿದ್ಳು, ನನ್ನಮ್ಮನನ್ನು ಹೊಡೆಯುತ್ತಿದ್ದಳು: ರಘು
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್
ಊಟ ಕೊಡುವುದು ತಡವಾಗಿದ್ದಕ್ಕೆ ರೆಸ್ಟೋರೆಂಟ್​ ಧ್ವಂಸ
ಊಟ ಕೊಡುವುದು ತಡವಾಗಿದ್ದಕ್ಕೆ ರೆಸ್ಟೋರೆಂಟ್​ ಧ್ವಂಸ
Daily Devotional: ಅದೃಷ್ಟ ಒಲಿಯಲು ಏನು ಮಾಡಬೇಕು?
Daily Devotional: ಅದೃಷ್ಟ ಒಲಿಯಲು ಏನು ಮಾಡಬೇಕು?
Daily Horoscope: ನಿಮ್ಮವರಿಂದಲೇ ನಿಮಗೆ ಕಷ್ಟಗಳು ಬರುವ ಸಾಧ್ಯತೆ!
Daily Horoscope: ನಿಮ್ಮವರಿಂದಲೇ ನಿಮಗೆ ಕಷ್ಟಗಳು ಬರುವ ಸಾಧ್ಯತೆ!
ಸರಿಗಮಪ ಸ್ಪರ್ಧಿ ಅನಘ ಗಾಯನಕ್ಕೆ ಅಣ್ಣಾವ್ರೆ ಸ್ಪೂರ್ತಿ
ಸರಿಗಮಪ ಸ್ಪರ್ಧಿ ಅನಘ ಗಾಯನಕ್ಕೆ ಅಣ್ಣಾವ್ರೆ ಸ್ಪೂರ್ತಿ