ನಿಮ್ಮ ಉಗುರುಗಳನ್ನು ಆರೋಗ್ಯಕರವಾಗಿಡಲು 5 ಮಾರ್ಗಗಳು ಇಲ್ಲಿವೆ
ಜೀವ ಇಲ್ಲದಿರುವ ಉಗುರು ಕೂಡಾ ದೇಹದ ಭಾಗಗಳಲ್ಲಿ ಒಂದು. ಆದರೆ ಉಗುರು ಆರೋಗ್ಯದ ಬಗ್ಗೆ ಹಲವರಿಗೆ ಕಾಳಜಿ ಇರಲ್ಲ. ಉಗುರುಗಳನ್ನ ಆರೋಗ್ಯವಾಗಿರಿಸಲು ಈ ಮಾರ್ಗಗಳನ್ನ ಪಾಲಿಸಿ.
Updated on: Jun 08, 2022 | 8:30 AM

ಉಗುರುಗಳ ಸಂಧಿಯಲ್ಲಿ ಕೊಳೆ ಹೋಗುವುದು ಬೇಗ. ಊಟದ ಸಮಯದಲ್ಲಿ ಕೊಳೆ ಹೊಟ್ಟೆಗೆ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಉಗುರುಗಳನ್ನ ಆಗಾಗ ಚೆನ್ನಾಗಿ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು.

ಮಹಿಳೆಯರು ಉಗುರುಗಳಿಗೆ ಬಣ್ಣ ಹಚ್ಚುತ್ತಾರೆ. ಕೈಗಳ ಸೌಂದರ್ಯವನ್ನು ಹೆಚ್ಚಿಸಲು ಬಣ್ಣ- ಬಣ್ಣದ ಬಣಗಳನ್ನ ಬಳಸುತ್ತಾರೆ. ಆದರೆ ಉಗುರುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲ್ಲ. ಉಗುರುಗಳಿಗೆ ಬಣ್ಣ ಹಚ್ಚಬಹುದು. ಆದರೆ ಗುಣಮಟ್ಟದ ಬಣ್ಣಗಳನ್ನೇ ಬಳಸಿ.

ನೈಲ್ ಕಟರ್ ಸಹಾಯದಿಂದ ಉಗುರುಗಳನ್ನ ಆಗಾಗ ಕತ್ತರಿಸಿ. ಉಗುರುಗಳು ಉದ್ದವಾಗದಂತೆ ನೋಡಿಕೊಳ್ಳಿ.

ಉಗುರುಗಳಿಗಾಗಿ ಮಾರುಕಟ್ಟೆಯಲ್ಲಿ ಮಾಯಿಶ್ಚರೈಸರ್ ಲಭ್ಯವಿದೆ. ಮಾಯಿಶ್ಚರೈಸರ್ ಆಗಾಗ ಬಳಸಿದರೆ ಉಗುರುಗಳ ಆರೋಗ್ಯವನ್ನು ಕಾಪಾಡಬಹುದು.

ಉಗುರುಗಳಿಗೆ ಸೋಂಕು ತಗುಲಿದರೆ ಉಗುರುಗಳು ಹಾಳಾಗುತ್ತದೆ. ಹೀಗಾಗಿ ಸೋಂಕು ತಗುಲದಂತೆ ನೋಡಿಕೊಳ್ಳಬೇಕು. ಒಂದು ವೇಳೆ ತಗುಲಿದರೆ ವೈದ್ಯರ ಸಲಹೆ ಪಡೆಯಿರಿ.
Related Photo Gallery

IPL 2025: ಪರ್ಪಲ್ ಕ್ಯಾಪ್ ರೇಸ್ನಲ್ಲಿ ಕನ್ನಡಿಗ

ವೈಷ್ಣವಿ-ಅನುಕೂಲ್ದು ಲವ್ ಮ್ಯಾರೇಜಾ? ಅಚ್ಚರಿಯ ಮಾಹಿತಿ ರಿವೀಲ್

IPL 2025: ಪ್ಲೇಆಫ್ ಲೆಕ್ಕಾಚಾರ ಶುರು: ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?

IPL 2025: ಶುಭ್ಮನ್ ಗಿಲ್ಗೆ ದಂಡ ವಿಧಿಸಿದ ಬಿಸಿಸಿಐ

KL Rahul: ಕೆಎಲ್ ರಾಹುಲ್ ರಾಕೆಟ್ ಸಿಕ್ಸ್ಗೆ ದಾಖಲೆಗಳೇ ಧೂಳೀಪಟ

ಉಪೇಂದ್ರ ಮಗಳಿಗೆ ಹುಟ್ಟುಹಬ್ಬದ ಸಂಭ್ರಮ; ಐಶ್ವರ್ಯಾಗೆ ಈಗೆಷ್ಟು ವರ್ಷ?

ಲಕ್ನೋ ವಿರುದ್ಧ ಕಣಕ್ಕಿಳಿದು ಹೊಸ ಇತಿಹಾಸ ಬರೆದ ವೈಭವ್ ಸೂರ್ಯವಂಶಿ

ಸಿರಾಜ್ ವಿರುದ್ಧ ಸಿಕ್ಸರ್ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಈ ಸಮಯಗಳಲ್ಲಿ ಅಪ್ಪಿ ತಪ್ಪಿಯೂ ಮೊಬೈಲ್ ಮುಟ್ಟಬೇಡಿ

ಅವಲಕ್ಕಿ ಈ ರೀತಿ ಬಳಸಿದರೆ ಆರೋಗ್ಯ ಸಮಸ್ಯೆಯೇ ಬರಲ್ಲ
ಪ್ರಶಾಂತ್ ನೀಲ್ ಸಿನಿಮಾ ಪ್ರಾರಂಭಿಸಲಿರುವ ಜೂ ಎನ್ಟಿಆರ್, ಮುಗಿಯೋದು ಯಾವಾಗ?

ಬೆಂಗಳೂರಿನ ಹಲವಡೆ ಜೋರು ಮಳೆ: ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರ ಎಚ್ಚರಿಕೆ

ಅನುರಾಗ್ ಕಶ್ಯಪ್ ಮುಖಕ್ಕೆ ಮಸಿ ಬಳಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಣೆ

ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ

ರಾಷ್ಟ್ರಸೇವೆಯ ಮಂತ್ರದೊಂದಿಗೆ ಪತಂಜಲಿ ಕಟ್ಟಿದ ಬಾಬಾ ರಾಮದೇವ್

ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು

ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ

ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ

ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು

Babar Azam: 0, 1, 2... ಬಂದ ಬಾಬರ್, ಹೋದ ಬಾಬರ್

ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ

ಜೀಪ್ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು!

ಕಾರಿನ ಮೇಲೆ ಕಾಡಾನೆ ದಾಳಿ ಯತ್ನ, ಎದೆ ಝಲ್ ಎನ್ನಿಸುವ ವಿಡಿಯೋ ವೈರಲ್

ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ

ಕೆಂಪೇಗೌಡ ಏರ್ಪೋರ್ಟ್ನಲ್ಲಿ ಎರಡೆರೆಡು ಅಪಘಾತ: ವಿಡಿಯೋ ನೋಡಿ
