AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krishi Thapanda: ಗೋಲ್ಡ​ನ್ ಕಲರ್​ ಸೀರೆಯುಟ್ಟು ಬಂಗಾರದಂತೆ ಮಿನುಗಿದ ನಟಿ ಕೃಷಿ ತಾಪಂಡಾ

ನಟಿ ಕೃಷಿ ತಾಪಂಡಾ ಅವರು ಹೆಚ್ಚು ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಆಗಾಗ ಫೋಟೋಗಳನ್ನು ಶೇರ್​ ಮಾಡುತ್ತಾರೆ.

TV9 Web
| Edited By: |

Updated on: Dec 14, 2022 | 10:46 PM

Share
ನಟಿ ಕೃಷಿ ತಾಪಂಡಾ ಅವರು ಹೆಚ್ಚು ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಆಗಾಗ ಫೋಟೋಗಳನ್ನು ಶೇರ್​ ಮಾಡುತ್ತಾರೆ. (Image Credit: Krishi Thapanda Instagram)

ನಟಿ ಕೃಷಿ ತಾಪಂಡಾ ಅವರು ಹೆಚ್ಚು ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಆಗಾಗ ಫೋಟೋಗಳನ್ನು ಶೇರ್​ ಮಾಡುತ್ತಾರೆ. (Image Credit: Krishi Thapanda Instagram)

1 / 5
ಸದ್ಯ ಸಂಪ್ರದಾಯಿಕವಾಗಿ ಗೋಲ್ಡ​ನ್ ಬಣ್ಣದ ಸೀರೆಯುಟ್ಟು, ಕಾಲಿಗೆ ಗೆಜ್ಜೆ ಹಾಕೊಂಡು ಫೋಟೋಗೆ ಪೊಸ್​ ನೀಡಿದ್ದಾರೆ. (Image Credit: Krishi Thapanda Instagram) ​

ಸದ್ಯ ಸಂಪ್ರದಾಯಿಕವಾಗಿ ಗೋಲ್ಡ​ನ್ ಬಣ್ಣದ ಸೀರೆಯುಟ್ಟು, ಕಾಲಿಗೆ ಗೆಜ್ಜೆ ಹಾಕೊಂಡು ಫೋಟೋಗೆ ಪೊಸ್​ ನೀಡಿದ್ದಾರೆ. (Image Credit: Krishi Thapanda Instagram) ​

2 / 5
ನಟಿ ಕೃಷಿ ತಾಪಂಡಾ ಮಾಡೆಲ್​ ಆಗಿ ಬಂದಿದ್ದು, ನಂತರ 'ಕಹಿ' ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. (Image Credit: Krishi Thapanda Instagram)

ನಟಿ ಕೃಷಿ ತಾಪಂಡಾ ಮಾಡೆಲ್​ ಆಗಿ ಬಂದಿದ್ದು, ನಂತರ 'ಕಹಿ' ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. (Image Credit: Krishi Thapanda Instagram)

3 / 5
2016ರಲ್ಲಿ ತೆರೆಕಂಡ 'ಅಕಿರ' ಚಿತ್ರದಿಂದ ಖ್ಯಾತಿ ಪಡೆದರು. ನಂತರ 'ಬಿಗ್​ ಬಾಸ್​ ಸೀಸನ್​ 5' ಭಾಗವಹಿಸಿದ್ದರು. (Image Credit: Krishi Thapanda Instagram)

2016ರಲ್ಲಿ ತೆರೆಕಂಡ 'ಅಕಿರ' ಚಿತ್ರದಿಂದ ಖ್ಯಾತಿ ಪಡೆದರು. ನಂತರ 'ಬಿಗ್​ ಬಾಸ್​ ಸೀಸನ್​ 5' ಭಾಗವಹಿಸಿದ್ದರು. (Image Credit: Krishi Thapanda Instagram)

4 / 5
ನಟ ಲೂಸ್​ ಮಾದ ಯೋಗೇಶ್​ ಅಭಿನಯದ 'ಲಂಕೆ' ಚಿತ್ರದಲ್ಲಿ ಕೃಷಿ ತಾಪಂಡಾ ನಟಿಸಿದ್ದಾರೆ.      (Image Credit: Krishi Thapanda Instagram)

ನಟ ಲೂಸ್​ ಮಾದ ಯೋಗೇಶ್​ ಅಭಿನಯದ 'ಲಂಕೆ' ಚಿತ್ರದಲ್ಲಿ ಕೃಷಿ ತಾಪಂಡಾ ನಟಿಸಿದ್ದಾರೆ. (Image Credit: Krishi Thapanda Instagram)

5 / 5
Follow Us
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ