AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krishi Thapanda: ಗೋಲ್ಡ​ನ್ ಕಲರ್​ ಸೀರೆಯುಟ್ಟು ಬಂಗಾರದಂತೆ ಮಿನುಗಿದ ನಟಿ ಕೃಷಿ ತಾಪಂಡಾ

ನಟಿ ಕೃಷಿ ತಾಪಂಡಾ ಅವರು ಹೆಚ್ಚು ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಆಗಾಗ ಫೋಟೋಗಳನ್ನು ಶೇರ್​ ಮಾಡುತ್ತಾರೆ.

TV9 Web
| Edited By: |

Updated on: Dec 14, 2022 | 10:46 PM

Share
ನಟಿ ಕೃಷಿ ತಾಪಂಡಾ ಅವರು ಹೆಚ್ಚು ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಆಗಾಗ ಫೋಟೋಗಳನ್ನು ಶೇರ್​ ಮಾಡುತ್ತಾರೆ. (Image Credit: Krishi Thapanda Instagram)

ನಟಿ ಕೃಷಿ ತಾಪಂಡಾ ಅವರು ಹೆಚ್ಚು ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಆಗಾಗ ಫೋಟೋಗಳನ್ನು ಶೇರ್​ ಮಾಡುತ್ತಾರೆ. (Image Credit: Krishi Thapanda Instagram)

1 / 5
ಸದ್ಯ ಸಂಪ್ರದಾಯಿಕವಾಗಿ ಗೋಲ್ಡ​ನ್ ಬಣ್ಣದ ಸೀರೆಯುಟ್ಟು, ಕಾಲಿಗೆ ಗೆಜ್ಜೆ ಹಾಕೊಂಡು ಫೋಟೋಗೆ ಪೊಸ್​ ನೀಡಿದ್ದಾರೆ. (Image Credit: Krishi Thapanda Instagram) ​

ಸದ್ಯ ಸಂಪ್ರದಾಯಿಕವಾಗಿ ಗೋಲ್ಡ​ನ್ ಬಣ್ಣದ ಸೀರೆಯುಟ್ಟು, ಕಾಲಿಗೆ ಗೆಜ್ಜೆ ಹಾಕೊಂಡು ಫೋಟೋಗೆ ಪೊಸ್​ ನೀಡಿದ್ದಾರೆ. (Image Credit: Krishi Thapanda Instagram) ​

2 / 5
ನಟಿ ಕೃಷಿ ತಾಪಂಡಾ ಮಾಡೆಲ್​ ಆಗಿ ಬಂದಿದ್ದು, ನಂತರ 'ಕಹಿ' ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. (Image Credit: Krishi Thapanda Instagram)

ನಟಿ ಕೃಷಿ ತಾಪಂಡಾ ಮಾಡೆಲ್​ ಆಗಿ ಬಂದಿದ್ದು, ನಂತರ 'ಕಹಿ' ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. (Image Credit: Krishi Thapanda Instagram)

3 / 5
2016ರಲ್ಲಿ ತೆರೆಕಂಡ 'ಅಕಿರ' ಚಿತ್ರದಿಂದ ಖ್ಯಾತಿ ಪಡೆದರು. ನಂತರ 'ಬಿಗ್​ ಬಾಸ್​ ಸೀಸನ್​ 5' ಭಾಗವಹಿಸಿದ್ದರು. (Image Credit: Krishi Thapanda Instagram)

2016ರಲ್ಲಿ ತೆರೆಕಂಡ 'ಅಕಿರ' ಚಿತ್ರದಿಂದ ಖ್ಯಾತಿ ಪಡೆದರು. ನಂತರ 'ಬಿಗ್​ ಬಾಸ್​ ಸೀಸನ್​ 5' ಭಾಗವಹಿಸಿದ್ದರು. (Image Credit: Krishi Thapanda Instagram)

4 / 5
ನಟ ಲೂಸ್​ ಮಾದ ಯೋಗೇಶ್​ ಅಭಿನಯದ 'ಲಂಕೆ' ಚಿತ್ರದಲ್ಲಿ ಕೃಷಿ ತಾಪಂಡಾ ನಟಿಸಿದ್ದಾರೆ.      (Image Credit: Krishi Thapanda Instagram)

ನಟ ಲೂಸ್​ ಮಾದ ಯೋಗೇಶ್​ ಅಭಿನಯದ 'ಲಂಕೆ' ಚಿತ್ರದಲ್ಲಿ ಕೃಷಿ ತಾಪಂಡಾ ನಟಿಸಿದ್ದಾರೆ. (Image Credit: Krishi Thapanda Instagram)

5 / 5
Follow Us
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ