AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krishi Thapanda: ಗೋಲ್ಡ​ನ್ ಕಲರ್​ ಸೀರೆಯುಟ್ಟು ಬಂಗಾರದಂತೆ ಮಿನುಗಿದ ನಟಿ ಕೃಷಿ ತಾಪಂಡಾ

ನಟಿ ಕೃಷಿ ತಾಪಂಡಾ ಅವರು ಹೆಚ್ಚು ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಆಗಾಗ ಫೋಟೋಗಳನ್ನು ಶೇರ್​ ಮಾಡುತ್ತಾರೆ.

TV9 Web
| Edited By: |

Updated on: Dec 14, 2022 | 10:46 PM

Share
ನಟಿ ಕೃಷಿ ತಾಪಂಡಾ ಅವರು ಹೆಚ್ಚು ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಆಗಾಗ ಫೋಟೋಗಳನ್ನು ಶೇರ್​ ಮಾಡುತ್ತಾರೆ. (Image Credit: Krishi Thapanda Instagram)

ನಟಿ ಕೃಷಿ ತಾಪಂಡಾ ಅವರು ಹೆಚ್ಚು ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಆಗಾಗ ಫೋಟೋಗಳನ್ನು ಶೇರ್​ ಮಾಡುತ್ತಾರೆ. (Image Credit: Krishi Thapanda Instagram)

1 / 5
ಸದ್ಯ ಸಂಪ್ರದಾಯಿಕವಾಗಿ ಗೋಲ್ಡ​ನ್ ಬಣ್ಣದ ಸೀರೆಯುಟ್ಟು, ಕಾಲಿಗೆ ಗೆಜ್ಜೆ ಹಾಕೊಂಡು ಫೋಟೋಗೆ ಪೊಸ್​ ನೀಡಿದ್ದಾರೆ. (Image Credit: Krishi Thapanda Instagram) ​

ಸದ್ಯ ಸಂಪ್ರದಾಯಿಕವಾಗಿ ಗೋಲ್ಡ​ನ್ ಬಣ್ಣದ ಸೀರೆಯುಟ್ಟು, ಕಾಲಿಗೆ ಗೆಜ್ಜೆ ಹಾಕೊಂಡು ಫೋಟೋಗೆ ಪೊಸ್​ ನೀಡಿದ್ದಾರೆ. (Image Credit: Krishi Thapanda Instagram) ​

2 / 5
ನಟಿ ಕೃಷಿ ತಾಪಂಡಾ ಮಾಡೆಲ್​ ಆಗಿ ಬಂದಿದ್ದು, ನಂತರ 'ಕಹಿ' ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. (Image Credit: Krishi Thapanda Instagram)

ನಟಿ ಕೃಷಿ ತಾಪಂಡಾ ಮಾಡೆಲ್​ ಆಗಿ ಬಂದಿದ್ದು, ನಂತರ 'ಕಹಿ' ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. (Image Credit: Krishi Thapanda Instagram)

3 / 5
2016ರಲ್ಲಿ ತೆರೆಕಂಡ 'ಅಕಿರ' ಚಿತ್ರದಿಂದ ಖ್ಯಾತಿ ಪಡೆದರು. ನಂತರ 'ಬಿಗ್​ ಬಾಸ್​ ಸೀಸನ್​ 5' ಭಾಗವಹಿಸಿದ್ದರು. (Image Credit: Krishi Thapanda Instagram)

2016ರಲ್ಲಿ ತೆರೆಕಂಡ 'ಅಕಿರ' ಚಿತ್ರದಿಂದ ಖ್ಯಾತಿ ಪಡೆದರು. ನಂತರ 'ಬಿಗ್​ ಬಾಸ್​ ಸೀಸನ್​ 5' ಭಾಗವಹಿಸಿದ್ದರು. (Image Credit: Krishi Thapanda Instagram)

4 / 5
ನಟ ಲೂಸ್​ ಮಾದ ಯೋಗೇಶ್​ ಅಭಿನಯದ 'ಲಂಕೆ' ಚಿತ್ರದಲ್ಲಿ ಕೃಷಿ ತಾಪಂಡಾ ನಟಿಸಿದ್ದಾರೆ.      (Image Credit: Krishi Thapanda Instagram)

ನಟ ಲೂಸ್​ ಮಾದ ಯೋಗೇಶ್​ ಅಭಿನಯದ 'ಲಂಕೆ' ಚಿತ್ರದಲ್ಲಿ ಕೃಷಿ ತಾಪಂಡಾ ನಟಿಸಿದ್ದಾರೆ. (Image Credit: Krishi Thapanda Instagram)

5 / 5
Follow Us
ಕೊಹ್ಲಿ ನನಗೆ ಲವ್ ಬೈಟ್ ನೀಡಿದ್ದಾನೆ; ಯುವತಿಯ ಹೇಳಿಕೆ ವೈರಲ್
ಕೊಹ್ಲಿ ನನಗೆ ಲವ್ ಬೈಟ್ ನೀಡಿದ್ದಾನೆ; ಯುವತಿಯ ಹೇಳಿಕೆ ವೈರಲ್
ಬಿಜೆಪಿ ಕಚೇರಿ ಮುಂದೆನೇ ಬಂದು ತೊಡೆತಟ್ಟಿದ್ದೇವೆ: ಗುಡುಗಿದ ಪ್ರದೀಪ್ ಈಶ್ವರ್
ಬಿಜೆಪಿ ಕಚೇರಿ ಮುಂದೆನೇ ಬಂದು ತೊಡೆತಟ್ಟಿದ್ದೇವೆ: ಗುಡುಗಿದ ಪ್ರದೀಪ್ ಈಶ್ವರ್
ಜೆವಾರ್‌ನಲ್ಲಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ ಉದ್ಘಾಟನೆ ಮಾಡಿದ ಮೋದಿ!
ಜೆವಾರ್‌ನಲ್ಲಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ ಉದ್ಘಾಟನೆ ಮಾಡಿದ ಮೋದಿ!
ಕಾಫಿನಾಡಿನಲ್ಲಿ ವರುಣನ ಅಬ್ಬರ
ಕಾಫಿನಾಡಿನಲ್ಲಿ ವರುಣನ ಅಬ್ಬರ
ಚಿಕ್ಕೋಡಿ ಕಾಡಸಿದ್ದೇಶ್ವರ ಮಠಕ್ಕೆ ಮೋಹನ್ ಭಾಗವತ್​ ಭೇಟಿ: ತುಲಾಭಾರ
ಚಿಕ್ಕೋಡಿ ಕಾಡಸಿದ್ದೇಶ್ವರ ಮಠಕ್ಕೆ ಮೋಹನ್ ಭಾಗವತ್​ ಭೇಟಿ: ತುಲಾಭಾರ
ಇನ್ನೋವಾ ಕಾರು ಡಿಕ್ಕಿಯಾಗಿ ಗರ್ಭಿಣಿ ಇದ್ದ ಆಂಬುಲೆನ್ಸ್ ಪಲ್ಟಿ
ಇನ್ನೋವಾ ಕಾರು ಡಿಕ್ಕಿಯಾಗಿ ಗರ್ಭಿಣಿ ಇದ್ದ ಆಂಬುಲೆನ್ಸ್ ಪಲ್ಟಿ
ಬೆಂಗಳೂರಿನಲ್ಲಿ ಗ್ಯಾಸ್​​ ಸಿಲಿಂಡರ್​ ಲಾರಿ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬೆಂಗಳೂರಿನಲ್ಲಿ ಗ್ಯಾಸ್​​ ಸಿಲಿಂಡರ್​ ಲಾರಿ ಪಲ್ಟಿ: ತಪ್ಪಿದ ಭಾರಿ ಅನಾಹುತ
ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್ ತಗೊಂಡ ಮಹಿಳೆಯರು!
ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್ ತಗೊಂಡ ಮಹಿಳೆಯರು!
‘ಗೋ ಬ್ಯಾಕ್ ಜಮೀರ್​ ಅಹ್ಮದ್’: ಬಾಗಲಕೋಟೆಯಲ್ಲಿ ಮುಸ್ಲಿಂ ಮುಖಂಡರ ಆಕ್ರೋಶ!
‘ಗೋ ಬ್ಯಾಕ್ ಜಮೀರ್​ ಅಹ್ಮದ್’: ಬಾಗಲಕೋಟೆಯಲ್ಲಿ ಮುಸ್ಲಿಂ ಮುಖಂಡರ ಆಕ್ರೋಶ!
ಮುಸ್ಲಿಮ್ ವಿದ್ಯಾರ್ಥಿಗೆ 'ಟೆರರಿಸ್ಟ್' ಎಂದು ಕ್ಲಾಸ್​ನಲ್ಲೇ ಅವಮಾನ!
ಮುಸ್ಲಿಮ್ ವಿದ್ಯಾರ್ಥಿಗೆ 'ಟೆರರಿಸ್ಟ್' ಎಂದು ಕ್ಲಾಸ್​ನಲ್ಲೇ ಅವಮಾನ!