AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮ ಕೀರ್ತಿರಾಜ್ ಜೊತೆ ಪ್ರೀತಿನಾ? ಸ್ಪಷ್ಟನೆ ಕೊಟ್ಟ ಐಶ್ವರ್ಯಾ

ಕಿಚ್ಚ ಸುದೀಪ್ ಅವರು ವೀಕೆಂಡ್​ನಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದರು. ‘ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಕಥೆ ಹುಟ್ಟಿಕೊಳ್ಳುತ್ತಿದೆ ನಿಜವೇ’ ಎಂದು ಕೇಳಲಾಯಿತು. ಈ ಪ್ರಶ್ನೆಯನ್ನು ಸುದೀಪ್ ಅವರು ನೇರವಾಗಿ ಐಶ್ವರ್ಯಾ ಬಳಿಯೇ ಕೇಳಿದರು.

ರಾಜೇಶ್ ದುಗ್ಗುಮನೆ
|

Updated on: Oct 07, 2024 | 11:56 AM

Share
‘ಬಿಗ್ ಬಾಸ್’ ಮನೆಯಲ್ಲಿ ಪ್ರೀತಿ ಹುಟ್ಟೋದು ಹೊಸದೇನು ಅಲ್ಲ. ಈ ಬಾರಿಯೂ ಅಂಥದ್ದೇ ಒಂದು ಲವ್ ಟ್ರ್ಯಾಕ್ ಹುಟ್ಟೋ ಸೂಚನೆ ಸಿಕ್ಕಿದೆ. ಆದರೆ, ಇದನ್ನು ಐಶ್ವರ್ಯಾ ಶಿಂಧೋಗಿ ಅವರು ಅಲ್ಲಗಳೆದಿದ್ದಾರೆ. ವೀಕೆಂಡ್ ವಿಚಾರ ಚರ್ಚೆಗೆ ಬಂತು.

‘ಬಿಗ್ ಬಾಸ್’ ಮನೆಯಲ್ಲಿ ಪ್ರೀತಿ ಹುಟ್ಟೋದು ಹೊಸದೇನು ಅಲ್ಲ. ಈ ಬಾರಿಯೂ ಅಂಥದ್ದೇ ಒಂದು ಲವ್ ಟ್ರ್ಯಾಕ್ ಹುಟ್ಟೋ ಸೂಚನೆ ಸಿಕ್ಕಿದೆ. ಆದರೆ, ಇದನ್ನು ಐಶ್ವರ್ಯಾ ಶಿಂಧೋಗಿ ಅವರು ಅಲ್ಲಗಳೆದಿದ್ದಾರೆ. ವೀಕೆಂಡ್ ವಿಚಾರ ಚರ್ಚೆಗೆ ಬಂತು.

1 / 5
ಕಿಚ್ಚ ಸುದೀಪ್ ಅವರು ವೀಕೆಂಡ್​ನಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದರು. ‘ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಕಥೆ ಹುಟ್ಟಿಕೊಳ್ಳುತ್ತಿದೆ ನಿಜವೇ’ ಎಂದು ಕೇಳಲಾಯಿತು. ಈ ಪ್ರಶ್ನೆಯನ್ನು ಸುದೀಪ್ ಅವರು ನೇರವಾಗಿ ಐಶ್ವರ್ಯಾ ಬಳಿಯೇ ಕೇಳಿದರು.

ಕಿಚ್ಚ ಸುದೀಪ್ ಅವರು ವೀಕೆಂಡ್​ನಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದರು. ‘ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಕಥೆ ಹುಟ್ಟಿಕೊಳ್ಳುತ್ತಿದೆ ನಿಜವೇ’ ಎಂದು ಕೇಳಲಾಯಿತು. ಈ ಪ್ರಶ್ನೆಯನ್ನು ಸುದೀಪ್ ಅವರು ನೇರವಾಗಿ ಐಶ್ವರ್ಯಾ ಬಳಿಯೇ ಕೇಳಿದರು.

2 / 5
‘ಆ ರೀತಿ ಇಲ್ಲ’ ಎಂದರು ಐಶ್ವರ್ಯಾ. ಆಗ ಸುದೀಪ್ ಅವರು ‘ಕುಂಬಳಕಾಯಿ ಕಳ್ಳ ಎಂದರೆ ಹೆಗಲ ಮುಟ್ಟೇಕೆ ನೋಡಿಕೊಳ್ಳುತ್ತೀರಿ’ ಎಂದು ಪ್ರಶ್ನೆ ಮಾಡಿದರು. ಇದನ್ನು ಕೇಳಿ ಮನೆ ಮಂದಿಯೆಲ್ಲ ನಕ್ಕರು. ಈ ಮೊದಲು ಧರ್ಮ ಬಗ್ಗೆ ಮೆಚ್ಚುಗೆಯ ಮಾತನ್ನು ಐಶ್ವರ್ಯಾ ಆಡಿದ್ದರು.

‘ಆ ರೀತಿ ಇಲ್ಲ’ ಎಂದರು ಐಶ್ವರ್ಯಾ. ಆಗ ಸುದೀಪ್ ಅವರು ‘ಕುಂಬಳಕಾಯಿ ಕಳ್ಳ ಎಂದರೆ ಹೆಗಲ ಮುಟ್ಟೇಕೆ ನೋಡಿಕೊಳ್ಳುತ್ತೀರಿ’ ಎಂದು ಪ್ರಶ್ನೆ ಮಾಡಿದರು. ಇದನ್ನು ಕೇಳಿ ಮನೆ ಮಂದಿಯೆಲ್ಲ ನಕ್ಕರು. ಈ ಮೊದಲು ಧರ್ಮ ಬಗ್ಗೆ ಮೆಚ್ಚುಗೆಯ ಮಾತನ್ನು ಐಶ್ವರ್ಯಾ ಆಡಿದ್ದರು.

3 / 5
‘ಧರ್ಮ ಅವರನ್ನು ನೋಡಿ ನಾನು ಬಿದ್ದಿದ್ದು ಯಾವಾಗ ಎಂದರೆ..’ ಎಂಬುದಾಗಿ ಈ ಮೊದಲು ಐಶ್ವರ್ಯಾ ಮಾತನಾಡಿದ್ದರು. ಆ ಬಳಿಕ ಮಾತು ಸರಿಪಡಿಸಿಕೊಂಡಿದ್ದ ಅವರು, ‘ಅವರು ಇಷ್ಟ ಆಗಿದ್ದು ಯಾವಾಗ ಎಂದರೆ..’ ಎಂದು ಮಾತು ಬದಲಿಸಿಕೊಂಡಿದ್ದರು.

‘ಧರ್ಮ ಅವರನ್ನು ನೋಡಿ ನಾನು ಬಿದ್ದಿದ್ದು ಯಾವಾಗ ಎಂದರೆ..’ ಎಂಬುದಾಗಿ ಈ ಮೊದಲು ಐಶ್ವರ್ಯಾ ಮಾತನಾಡಿದ್ದರು. ಆ ಬಳಿಕ ಮಾತು ಸರಿಪಡಿಸಿಕೊಂಡಿದ್ದ ಅವರು, ‘ಅವರು ಇಷ್ಟ ಆಗಿದ್ದು ಯಾವಾಗ ಎಂದರೆ..’ ಎಂದು ಮಾತು ಬದಲಿಸಿಕೊಂಡಿದ್ದರು.

4 / 5
ಧರ್ಮ ಕೀರ್ತಿರಾಜ್ ಕೂಡ ಈ ಮಾತನ್ನು ಒಪ್ಪಿಲ್ಲ. ‘ನಮ್ಮ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ’ ಎಂದು ಅವರು ಹೇಳಿದ್ದರು. ಈ ವಿಚಾರದ ಬಗ್ಗೆ ವೀಕೆಂಡ್​ನಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ.

ಧರ್ಮ ಕೀರ್ತಿರಾಜ್ ಕೂಡ ಈ ಮಾತನ್ನು ಒಪ್ಪಿಲ್ಲ. ‘ನಮ್ಮ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ’ ಎಂದು ಅವರು ಹೇಳಿದ್ದರು. ಈ ವಿಚಾರದ ಬಗ್ಗೆ ವೀಕೆಂಡ್​ನಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ.

5 / 5
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ